• Samvada
Wednesday, May 25, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಹಿಂದುಗಳ ಭಾವನಗೆ ಧಕ್ಕೆತರುವುದನ್ನೇ ಧ್ಯೇಯವಾಗಿಸಿರುವ OTT, ವೆಬ್ ಸೀರೀಸ್ ಗಳೀಗೆ ಅಂಕುಶ ಯಾವಾಗ?

Vishwa Samvada Kendra by Vishwa Samvada Kendra
January 19, 2021
in Others
250
0
ಹಿಂದುಗಳ ಭಾವನಗೆ  ಧಕ್ಕೆತರುವುದನ್ನೇ ಧ್ಯೇಯವಾಗಿಸಿರುವ OTT, ವೆಬ್ ಸೀರೀಸ್ ಗಳೀಗೆ ಅಂಕುಶ ಯಾವಾಗ?
491
SHARES
1.4k
VIEWS
Share on FacebookShare on Twitter

ಭಾರತದಲ್ಲಿ ಹಿಂದೂ ಬಹುಸಂಖ್ಯಾತ ಎಂಬ ಗುಮ್ಮನನ್ನು ತೋರಿಸಿ ರಾಜಕೀಯ, ಆರ್ಥಿಕ ಲಾಭ ಪಡೆಯುತ್ತಿರುವ ಗುಂಪುಗಳು ವ್ಯವಸ್ಥಿತವಾಗಿ ಹಿಂದೂ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಓಟಿಟಿ, ವೆಬ್ ಸೀರೀಸ್ ಹೆಸರಿನ ಹೊಸ ಮಾರ್ಗ ವನ್ನು ಕಂಡುಕೊಂಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವದೇವತೆಗಳನ್ನು ಹೇಗೆ ಬೇಕಾದರೂ ಚಿತ್ರಿಸಬಹುದು, ಭಾವನೆಗಳನ್ನು ತುಚ್ಯವಾಗಿ ಹೀಗೆಳೆಯಬಹುದು  ಎನ್ನುವ ಸೋ-ಕಾಲ್ಡ್ ಜಾತ್ಯಾತೀತರ ಗುಂಪು ಅನ್ಯಮತಗಳ (ಮುಸ್ಲಿಮ್, ಕ್ರೈಸ್ತ) ವಿಷಯದಲ್ಲಿ ವಿಶೇಷ ಆಸ್ಥೆ ವಹಿಸುವ ಹಲವು ಉದಾಹರಣೆಗಳು ನಮಗೆ ಕಾಣಸಿಗುತ್ತವೆ.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ಇದೀಗ ಹಿಂದೂ ಸಮಾಜ ಜಾಗೃತವಾಗಿರುವ ಪರಿಣಾಮ ಈ ಕುಕೃತ್ಯಗಳು ಬೆಳಕಿಗೆ ಬಂದು ಬಾರೀ ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಕ್ಷಮಾಪಣೆಯ ಹಿಂತೆಗೆದುಕೊಳ್ಳುವ ನಾಟಕ ನಡೆಯುತ್ತಿದೆ. ಆದರೆ ಈ ವ್ಯವಸ್ಥಿತ ಜಾಲದ ವಿರುದ್ಧ ಇನ್ನಷ್ಟು ಹೋರಾಟದ ಅಗತ್ಯವಿದೆ.

ಹಿಂದೂ ಭಾವನೆಗೆ ಧಕ್ಕೆ ತರುವ ಇತ್ತೀಚಿನ ಉದಾಹರಣೆ ಅಮೆಜಾನ್ ನಲ್ಲಿ ಪ್ರಸಾರವಾದ ‘ತಾಂಡವ್‌’ ವೆಬ್ ಸರಣಿ. ಈ ವೆಬ್ ಸರಣಿ ಪ್ರಸಾರವಾದ ಬೆನ್ನಲ್ಲೇ ಇದರ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಯಿತು. ಚಿತ್ರದಲ್ಲಿ ುಲ್ಲೇಖಿಸಲಾದ ವಿಷಯಗಳ ಕುರಿತು ಸಾರ್ವಜನಿಕರಿಂದ ಭಾರೀ ಪ್ರಮಾಣದಲ್ಲಿ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ಸ್ಪಷ್ಟನೆ ಕೇಳಿದೆ. ‘ತಾಂಡವ್‌’ ವೆಬ್‌ ಸರಣಿ ಹಾಗೂ ಅಮೆಜಾನ್‌ ಇಂಡಿಯಾ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಿದೆ.

ಬೇಷರತ್ ಕ್ಷಮೆ: ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಚಿತ್ರತಂಡ ಕ್ಷಮೆಯಾಚಿಸಿದೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ‘ಅಮೆಜಾನ್‌ ವೆಬ್‌ಸೀರೀಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ನಮ್ಮ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಜೊತೆಗೆ ಚಿತ್ರದ ಅಡಕಗಳ ಕುರಿತು ಸಾರ್ವಜನಿಕರಿಂದ ಭಾರೀ ಪ್ರಮಾಣದಲ್ಲಿ ದೂರು ಸಲ್ಲಿಕೆಯಾಗಿರುವ ವಿಷಯ ಕೂಡಾ ಸೋಮವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ನಡೆಸಿದ ಸಮಾಲೋಚನೆ ವೇಳೆ ಕೂಡಾ ಗಮನಕ್ಕೆ ಬಂದಿದೆ. ತಾಂಡವ್‌, ವಾಸ್ತವವಾಗಿ ಒಂದು ಕಾಲ್ಪನಿಕ ಕಥೆ ಆಧರಿತ ಚಿತ್ರ. ಅದು ಯಾವುದೇ ವ್ಯಕ್ತಿ ಅಥವಾ ಘಟನೆಗಳ  ಜೊತೆ ಹೋಲಿಕೆಯಾಗುತ್ತಿರುವುದು ಕಾಕತಾಳೀಯ. ಚಿತ್ರತಂಡವಾಗಲೀ ಅಥವಾ ತಂಡದ ಯಾವುದೇ ವ್ಯಕ್ತಿಗಾಗಲೀ ಯಾವುದೇ ವ್ಯಕ್ತಿ, ಧರ್ಮ, ಸಮುದಾಯ, ಜಾತಿ ಅಥವಾ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ. ಆದರೂ ಕೂಡಾ ಚಿತ್ರದ ಬಗ್ಗೆ ವ್ಯಕ್ತವಾಗಿರುವ ಅಭಿಪ್ರಾಯವನ್ನು ಗಮನಿಸಿ ನಾವು ಬೇಷರತ್‌  ಕ್ಷಮೆಯಾಚಿಸುತ್ತಿದ್ದೇವೆ’ ಎಂದು ಹೇಳಿದೆ.

ಬಿಹಾರದ ಮುಜಫ್ಫರ್‌ಪುರದಲ್ಲಿ ವಕೀಲರೊಬ್ಬರು ತಾಂಡವ್‌ ಸಿನಿ ತಂಡದ 96 ಜನರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

ಶಿವಸೇನೆ ಸರ್ಕಾರದಿಂದ ಭದ್ರತೆ!: ಇತ್ತ ಶಿವಸೇನೆ ನೃತೃತ್ವದ ಮಹಾರಾಷ್ಟ್ರ ಸರ್ಕಾರ  ಮುಂಬೈನಲ್ಲಿ ಅಮೆಜಾನ್‌ ಕಚೇರಿ ಮತ್ತು ಚಿತ್ರದ ನಾಯಕ ನಟ  ಸೈಫ್‌ ಅಲಿ ಖಾನ್‌ ಅವರ ನಿವಾಸಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದೆ.

ಈ ವೆಬ್ ಸರಣಿಯಲ್ಲಿ ಶಿವನ ಪಾತ್ರಧಾರಿ  ಪಾತ್ರವಹಿಸಿರುವ ಮಹಮ್ಮದ್ ಝೀಶನ್ ಅಯಬ್  ತುಕಡೇ ತುಕಡೇ ಗ್ಯಾಂಗ್ ಹಾಗೂ ದೇಶದ್ರೋಹದ ಆರೋಪ ಹೊತ್ತಿರುವ ಉಮರ್ ಖಲೀದ್ ಪರವಾಗಿ ಧನಿ ಎತ್ತಿರುವ ಆರೋಪ ಕೂಡಾ ಇದೆ.

Man who played the role of Lord Shiva in #Tandav Mr. @Mdzeeshanayyub wants Umar Khalid to be released.

What kind of narrative these guys want to run ??? pic.twitter.com/BAQdKQKbOG

— Gaurav Goel (@goelgauravbjp) January 17, 2021
https://twitter.com/RatanSharda55/status/1351210105937813506?s=20

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ಮಾತೃಭಾಷಾ ಶಿಕ್ಷಣ ಅಗತ್ಯವೇ? : ಗುರುರಾಜ ಕರಜಗಿ

ಶಿಕ್ಷಣದೊಳಗೆ ಎರಡು ಭಾಗಗಳಿವೆ - ಜ್ಞಾನ ಪ್ರಸಾರ & ಜ್ಞಾನ ಸೃಷ್ಟಿ : ಗುರುರಾಜ ಕರಜಗಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

ಸುವರ್ಣ ಮಹೋತ್ಸವ ಸಂಭ್ರಮ: ಹೊಸ ರೂಪದಲ್ಲಿ ಬರಲಿದೆ ‘ಉತ್ಥಾನ’ ಮಾಸಪತ್ರಿಕೆ

ಸುವರ್ಣ ಮಹೋತ್ಸವ ಸಂಭ್ರಮ: ಹೊಸ ರೂಪದಲ್ಲಿ ಬರಲಿದೆ ‘ಉತ್ಥಾನ’ ಮಾಸಪತ್ರಿಕೆ

July 2, 2014
RSS Sarakaryavah Bhaiyyaji Joshi attends Mata Amritanandamayi's Birthday Celebrations at Kollam

RSS Sarakaryavah Bhaiyyaji Joshi attends Mata Amritanandamayi's Birthday Celebrations at Kollam

August 25, 2019
RSS works for social integration, Preserving and strengthening national culture: Bhaiyyaji

RSS works for social integration, Preserving and strengthening national culture: Bhaiyyaji

January 6, 2014
Veteran RSS Pracharak, thinker, writer Dr.Upendra Shenoy passes away

Veteran RSS Pracharak, thinker, writer Dr.Upendra Shenoy passes away

May 10, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In