• Samvada
  • Videos
  • Categories
  • Events
  • About Us
  • Contact Us
Thursday, March 23, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

Vishwa Samvada Kendra by Vishwa Samvada Kendra
June 20, 2022
in Blog
260
0
511
SHARES
1.5k
VIEWS
Share on FacebookShare on Twitter

ಪತ್ರಿಕಾ ಸ್ವಾತಂತ್ರ್ಯ ಎಂಬುದು ಅತ್ಯಂತ ಮುಖ್ಯವಾದುದು.ಪರ,ವಿರೋಧ,ಸೈದ್ಧಾಂತಿಕ ಭಿನ್ನತೆಗಳು ಮನುಷ್ಯರ ನುಡುವಿನ ಗೋಡರಗಳಾಗದೆ ವಿಚಾರ ಮಂಥನಕ್ಕೆ ಸೇತುವೆಗಳಾಗಬೇಕಿದೆ.ಆದರೆ ತನ್ನ ವಿಚಾರವನ್ನು ವಿರೋಧಿಸುವವರ ಮೇಲೆ ಗೂಂಡಾವರ್ತನೆ ನಡೆಸುವುದು, ಅವರನ್ನು ಸುತ್ತುವರೆದು ಗುಂಪುಗಾರಿಕೆಯ ಮೂಲಕ ದೈಹಿಕವಾಗಿ ಹಲ್ಲೆ ಮಾಡುವುದು ವೈಚಾರಿಕವಾಗಿ ಅತ್ಯಂತ ಕೆಳಮಟ್ಟದ ಸ್ಥಿತಿಯಲ್ಲೂ ಒಪ್ಪತಕ್ಕಂತಹ ಕೆಲಸವಲ್ಲ.

ಇತ್ತೀಚಿಗೆ ಪಠ್ಯಪುಸ್ತಕ ಪುನರ್ ಪರಿಷ್ಕರಣೆಯ ವಿರುದ್ಧ ಅನೇಕ ಎಡಪಂಥೀಯ ವಿಚಾರಧಾರೆಯ ಸಂಘಟನೆಗಳು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಇದನ್ನು ವರದಿ ಮಾಡಲು ತೆರೆಳಿದ್ದ ಸಂವಾದ ಡಿಜಿಟಲ್ ಚ್ಯಾನಲ್‌ನ ಪತ್ರಕರ್ತರಾದ ಶ್ರೀ ತೇಜ ತಿಮ್ಮಪ್ಪ ಅವರ ಮೇಲೆ ಕನ್ನಡ ಪರ ಸಂಘಟನೆಯೆಂದು ತನ್ನನ್ನು ತಾನು ಕರೆದುಕೊಳ್ಳುವ ರಣಧೀರಪಡೆಯ ಅಧ್ಯಕ್ಷ ಭೈರಪ್ಪ ಹರೀಶ್‌ಕುಮಾರ್ ತಳ್ಳಾಟ ನಡೆಸಿ,ಗುಂಪುಕಟ್ಟಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.ಪೋಲೀಸರ ಮಧ್ಯ ಪ್ರವೇಶದಿಂದ ಅಲ್ಲಿಂದ ಹೊರಬರಲು ಸಾಧ್ಯವಾಗಿದ್ದು ತೇಜರವರಿಗೆ ಯಾವುದೇ ಅಪಾಯವಾಗಿಲ್ಲ.ಆದರೆ ಕೇವಲ ವೈಚಾರಿಕ ಭಿನ್ನತೆಗಾಗಿ ಹೀಗೆ ದಾಳಿ ಮಾಡಿ ಹಲ್ಲೆ ಮಾಡುವುದು ಅಪರಾಧವೇ ಸರಿ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಅನೇಕ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಥವಾ ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಿಗೆ ಎಡಪಂಥೀಯ ಚಿಂತನೆಯುಳ್ಳಂತಹ,ಸಮಾಜವಾದಿ ಚಿಂತನೆಯ, ಮುಸ್ಲಿಂ ಪತ್ರಕರ್ತರೂ ವರದಿ ಮಾಡಲು ಬಂದಾಗ ಅತ್ಯಂತ ಗೌರವಯುತವಾಗಿಯೇ ನಡೆಸಿಕೊಂಡಿರುವ ಘಟನೆಗಳು ನಮ್ಮ ಕಣ್ಣಮುಂದೆಯೇ ಇದೆ.ಆದರೆ ಭಿನ್ನ ನಿಲುವುಗಳಿದ್ದರೂ ಗೌರವದಿಂದ ಕಾಣುವ ಪರಿಪಾಠ ಕೇವಲ ಏಕ ಮುಖವಾಗಿ ಹರಿಯಲು ಸಾಧ್ಯವಿಲ್ಲ.ಸಮಾಜದ ಮುಖ್ಯವಾಹಿನಿಯಲ್ಲಿರುವ ಪತ್ರಕರ್ತರಿಗೆ ಹೀಗೆ ಅವಮಾನ ಮಾಡುವುದಾದರೆ, ಅದೂ ಕನ್ನಡ ನಾಡು ನುಡಿಯ ಹೆಸರಿನ ಹೋರಾಟವನ್ನು ಮುಖವಾಡದಂತೆ ಹಾಕಿಕೊಂಡು ಹೀಗೆ ಫ್ಯಾಸಿಸ್ಟ್‌ಗಳಂತೆ ವರ್ತನೆ ಮಾಡುವುದು ಸಮಾಜಕ್ಕೆ ಹಾನಿಕಾರಕ.

ಅದರಲ್ಲೂ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಿರುವ ಕನ್ನಡದ ಡಿಜಿಟಲ್ ಚ್ಯಾನೆಲ್‌ನ, ದಲಿತ ಪತ್ರಕರ್ತರ ಮೇಲೆ ಹೀಗೆ ಅಮಾನುಷವಾಗಿ ದಾಳಿ ಮಾಡುವುದು ಪ್ರತ್ಯಕ್ಷವಾಗಿಯೇ ಕನ್ನಡದ ಸಂಸ್ಕೃತಿಗೆ ಮಾಡುವ ಅಪಚಾರವಲ್ಲವೆ? ಕನ್ನಡದ ಸಂಸ್ಕೃತಿ ಪತ್ರಕರ್ತರನ್ನ ಹೀಗೆ ಎಂದಿಗೂ ನಡೆಸಿಕೊಳ್ಳಲು ಸಾಧ್ಯವಿಲ್ಲ.ಹಾಗಿರುವಾಗ ಕನ್ನಡ ಸಂಸ್ಕೃತಿಯ ರಾಯಭಾರಿಗಳಂತೆ ವರ್ತಿಸುವ ಕಿಡಿಗೇಡಿ ಸಂಘಟನೆಗಳು ಇದನ್ನು ಕನ್ನಡದ ಸಂಸ್ಕೃತಿಯೆಂಬಂತೆ ಸಮರ್ಥಿಸಿಕೊಳ್ಳುವುದು ಕನ್ನಡನಾಡಿಗೆ ಮಾಡಿರುವ ಅಪಮಾನ. ಫ್ಯಾಸಿಸಮ್ಮಿನ ವಿರೋಧ ಮಾಡುತ್ತೇವೆಂದು ಬಾಯಲ್ಲಿ ಹೇಳುತ್ತಾ ಹಾಗೆ ನಡೆದುಕೊಳ್ಳುವ ಈ ಸಂಘಟನೆಗಳ ಆಷಾಢಭೂತಿತನ ನಿಜಕ್ಕೂ ಇ ಹೊತ್ತಿಗೆ ಕನ್ನಡನಾಡಿಗೆ ಅಂಟಿರುವ ಶಾಪವೇ ಸರಿ.

‘Let us agree to Disagree’ ಎನ್ನುವ ತೆರೆದ ಮನಸ್ಸು,ಉದಾರವಾದಿ ಚಿಂತನೆ, ಮತ್ತು ಭಿನ್ನತೆಗಳಿದ್ದಾಗ್ಯೂ ಮತ್ತೊಬ್ಬರ ಕಾರ್ಯವನ್ನು ಪ್ರಾಮಾಣಿಕವಾಗಿ ಗೌರವಿಸುವುದು ಮುಖ್ಯ.ಅದರಲ್ಲೂ ಪತ್ರಕರ್ತರ ಮೇಲೆ ಹೀಗೆ ಹಲ್ಲೆ ನಡೆಸುವವರಿಂದ ನಾಡು ನುಡಿ ಉಳಿಯಬಲ್ಲದೆ?

  • email
  • facebook
  • twitter
  • google+
  • WhatsApp
Tags: freedom parkranadheerapadeRohith ChakrathirthasamvadaTejaTextbook

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ಪತ್ರಕರ್ತರ ಮೇಲೆ ಹಲ್ಲೆ - ನೈತಿಕ ಅಧಃಪತನಕ್ಕೆ ಸಾಕ್ಷಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

ಸಂಘದ ಶಾಖೆಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ – ಶ್ರೀ ಮನಮೋಹನ್ ವೈದ್ಯ

ಸಂಘದ ಶಾಖೆಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ – ಶ್ರೀ ಮನಮೋಹನ್ ವೈದ್ಯ

January 7, 2022
ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ರ ಭಾಷಣದ  ಪೋಸ್ಟರ್ ರೂಪ.

ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ರ ಭಾಷಣದ ಪೋಸ್ಟರ್ ರೂಪ.

August 30, 2020
Narada Jayanti in Bengaluru on 24th June : Sri Bhadti, Sri Jitendra Kundeshwara to be felicitated

Narada Jayanti in Bengaluru on 24th June : Sri Bhadti, Sri Jitendra Kundeshwara to be felicitated

June 17, 2018
ಬೆಂಗಳೂರಿನ ಹೈಫ಼ಾ ಯುದ್ಧ ಸ್ಮಾರಕದಲ್ಲಿ ನೂರು ವರ್ಷದ ಹೈಫಾ ಯುದ್ಧದ ಸ್ಮರಣೆ #100YearsofHaifa

ಬೆಂಗಳೂರಿನ ಹೈಫ಼ಾ ಯುದ್ಧ ಸ್ಮಾರಕದಲ್ಲಿ ನೂರು ವರ್ಷದ ಹೈಫಾ ಯುದ್ಧದ ಸ್ಮರಣೆ #100YearsofHaifa

September 23, 2018

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In