• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

Vishwa Samvada Kendra by Vishwa Samvada Kendra
June 20, 2022
in Blog
260
0
510
SHARES
1.5k
VIEWS
Share on FacebookShare on Twitter

ಪತ್ರಿಕಾ ಸ್ವಾತಂತ್ರ್ಯ ಎಂಬುದು ಅತ್ಯಂತ ಮುಖ್ಯವಾದುದು.ಪರ,ವಿರೋಧ,ಸೈದ್ಧಾಂತಿಕ ಭಿನ್ನತೆಗಳು ಮನುಷ್ಯರ ನುಡುವಿನ ಗೋಡರಗಳಾಗದೆ ವಿಚಾರ ಮಂಥನಕ್ಕೆ ಸೇತುವೆಗಳಾಗಬೇಕಿದೆ.ಆದರೆ ತನ್ನ ವಿಚಾರವನ್ನು ವಿರೋಧಿಸುವವರ ಮೇಲೆ ಗೂಂಡಾವರ್ತನೆ ನಡೆಸುವುದು, ಅವರನ್ನು ಸುತ್ತುವರೆದು ಗುಂಪುಗಾರಿಕೆಯ ಮೂಲಕ ದೈಹಿಕವಾಗಿ ಹಲ್ಲೆ ಮಾಡುವುದು ವೈಚಾರಿಕವಾಗಿ ಅತ್ಯಂತ ಕೆಳಮಟ್ಟದ ಸ್ಥಿತಿಯಲ್ಲೂ ಒಪ್ಪತಕ್ಕಂತಹ ಕೆಲಸವಲ್ಲ.

ಇತ್ತೀಚಿಗೆ ಪಠ್ಯಪುಸ್ತಕ ಪುನರ್ ಪರಿಷ್ಕರಣೆಯ ವಿರುದ್ಧ ಅನೇಕ ಎಡಪಂಥೀಯ ವಿಚಾರಧಾರೆಯ ಸಂಘಟನೆಗಳು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಇದನ್ನು ವರದಿ ಮಾಡಲು ತೆರೆಳಿದ್ದ ಸಂವಾದ ಡಿಜಿಟಲ್ ಚ್ಯಾನಲ್‌ನ ಪತ್ರಕರ್ತರಾದ ಶ್ರೀ ತೇಜ ತಿಮ್ಮಪ್ಪ ಅವರ ಮೇಲೆ ಕನ್ನಡ ಪರ ಸಂಘಟನೆಯೆಂದು ತನ್ನನ್ನು ತಾನು ಕರೆದುಕೊಳ್ಳುವ ರಣಧೀರಪಡೆಯ ಅಧ್ಯಕ್ಷ ಭೈರಪ್ಪ ಹರೀಶ್‌ಕುಮಾರ್ ತಳ್ಳಾಟ ನಡೆಸಿ,ಗುಂಪುಕಟ್ಟಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.ಪೋಲೀಸರ ಮಧ್ಯ ಪ್ರವೇಶದಿಂದ ಅಲ್ಲಿಂದ ಹೊರಬರಲು ಸಾಧ್ಯವಾಗಿದ್ದು ತೇಜರವರಿಗೆ ಯಾವುದೇ ಅಪಾಯವಾಗಿಲ್ಲ.ಆದರೆ ಕೇವಲ ವೈಚಾರಿಕ ಭಿನ್ನತೆಗಾಗಿ ಹೀಗೆ ದಾಳಿ ಮಾಡಿ ಹಲ್ಲೆ ಮಾಡುವುದು ಅಪರಾಧವೇ ಸರಿ.

READ ALSO

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

PM Modi calls for Food Security, Gender Equality and Investment in Clean Energy at G7 Summit in Germany

ಅನೇಕ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಥವಾ ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಿಗೆ ಎಡಪಂಥೀಯ ಚಿಂತನೆಯುಳ್ಳಂತಹ,ಸಮಾಜವಾದಿ ಚಿಂತನೆಯ, ಮುಸ್ಲಿಂ ಪತ್ರಕರ್ತರೂ ವರದಿ ಮಾಡಲು ಬಂದಾಗ ಅತ್ಯಂತ ಗೌರವಯುತವಾಗಿಯೇ ನಡೆಸಿಕೊಂಡಿರುವ ಘಟನೆಗಳು ನಮ್ಮ ಕಣ್ಣಮುಂದೆಯೇ ಇದೆ.ಆದರೆ ಭಿನ್ನ ನಿಲುವುಗಳಿದ್ದರೂ ಗೌರವದಿಂದ ಕಾಣುವ ಪರಿಪಾಠ ಕೇವಲ ಏಕ ಮುಖವಾಗಿ ಹರಿಯಲು ಸಾಧ್ಯವಿಲ್ಲ.ಸಮಾಜದ ಮುಖ್ಯವಾಹಿನಿಯಲ್ಲಿರುವ ಪತ್ರಕರ್ತರಿಗೆ ಹೀಗೆ ಅವಮಾನ ಮಾಡುವುದಾದರೆ, ಅದೂ ಕನ್ನಡ ನಾಡು ನುಡಿಯ ಹೆಸರಿನ ಹೋರಾಟವನ್ನು ಮುಖವಾಡದಂತೆ ಹಾಕಿಕೊಂಡು ಹೀಗೆ ಫ್ಯಾಸಿಸ್ಟ್‌ಗಳಂತೆ ವರ್ತನೆ ಮಾಡುವುದು ಸಮಾಜಕ್ಕೆ ಹಾನಿಕಾರಕ.

ಅದರಲ್ಲೂ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಿರುವ ಕನ್ನಡದ ಡಿಜಿಟಲ್ ಚ್ಯಾನೆಲ್‌ನ, ದಲಿತ ಪತ್ರಕರ್ತರ ಮೇಲೆ ಹೀಗೆ ಅಮಾನುಷವಾಗಿ ದಾಳಿ ಮಾಡುವುದು ಪ್ರತ್ಯಕ್ಷವಾಗಿಯೇ ಕನ್ನಡದ ಸಂಸ್ಕೃತಿಗೆ ಮಾಡುವ ಅಪಚಾರವಲ್ಲವೆ? ಕನ್ನಡದ ಸಂಸ್ಕೃತಿ ಪತ್ರಕರ್ತರನ್ನ ಹೀಗೆ ಎಂದಿಗೂ ನಡೆಸಿಕೊಳ್ಳಲು ಸಾಧ್ಯವಿಲ್ಲ.ಹಾಗಿರುವಾಗ ಕನ್ನಡ ಸಂಸ್ಕೃತಿಯ ರಾಯಭಾರಿಗಳಂತೆ ವರ್ತಿಸುವ ಕಿಡಿಗೇಡಿ ಸಂಘಟನೆಗಳು ಇದನ್ನು ಕನ್ನಡದ ಸಂಸ್ಕೃತಿಯೆಂಬಂತೆ ಸಮರ್ಥಿಸಿಕೊಳ್ಳುವುದು ಕನ್ನಡನಾಡಿಗೆ ಮಾಡಿರುವ ಅಪಮಾನ. ಫ್ಯಾಸಿಸಮ್ಮಿನ ವಿರೋಧ ಮಾಡುತ್ತೇವೆಂದು ಬಾಯಲ್ಲಿ ಹೇಳುತ್ತಾ ಹಾಗೆ ನಡೆದುಕೊಳ್ಳುವ ಈ ಸಂಘಟನೆಗಳ ಆಷಾಢಭೂತಿತನ ನಿಜಕ್ಕೂ ಇ ಹೊತ್ತಿಗೆ ಕನ್ನಡನಾಡಿಗೆ ಅಂಟಿರುವ ಶಾಪವೇ ಸರಿ.

‘Let us agree to Disagree’ ಎನ್ನುವ ತೆರೆದ ಮನಸ್ಸು,ಉದಾರವಾದಿ ಚಿಂತನೆ, ಮತ್ತು ಭಿನ್ನತೆಗಳಿದ್ದಾಗ್ಯೂ ಮತ್ತೊಬ್ಬರ ಕಾರ್ಯವನ್ನು ಪ್ರಾಮಾಣಿಕವಾಗಿ ಗೌರವಿಸುವುದು ಮುಖ್ಯ.ಅದರಲ್ಲೂ ಪತ್ರಕರ್ತರ ಮೇಲೆ ಹೀಗೆ ಹಲ್ಲೆ ನಡೆಸುವವರಿಂದ ನಾಡು ನುಡಿ ಉಳಿಯಬಲ್ಲದೆ?

  • email
  • facebook
  • twitter
  • google+
  • WhatsApp
Tags: freedom parkranadheerapadeRohith ChakrathirthasamvadaTejaTextbook

Related Posts

Blog

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

June 29, 2022
Blog

PM Modi calls for Food Security, Gender Equality and Investment in Clean Energy at G7 Summit in Germany

June 29, 2022
Blog

‘Be a proud Agniveer’ – P. T.Usha supports Agnipath Scheme

June 24, 2022
Blog

ಸಾರ್ಕ್‌ನ ವಿಫಲತೆಯ ನಡುವೆ ಬಿಮ್ಸ್ಟೆಕ್ ಎಂಬ ಆಶಾಕಿರಣ

June 22, 2022
Blog

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022
Blog

ನೂಪುರ್ ಶರ್ಮಾ ಹಿಂದೂ ಹೆಣ್ಣುಮಗಳಾಗಿ ಸತ್ಯ ಹೇಳಿದ್ದೇ ಅಪರಾಧವೆ?

June 18, 2022
Next Post

ಪತ್ರಕರ್ತರ ಮೇಲೆ ಹಲ್ಲೆ - ನೈತಿಕ ಅಧಃಪತನಕ್ಕೆ ಸಾಕ್ಷಿ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

‘Vyakti Nirman’ is Sangh’s Work: RSS Chief Bhagwat addressed Nav Chaitanya Sangam at Bharatpur

‘Vyakti Nirman’ is Sangh’s Work: RSS Chief Bhagwat addressed Nav Chaitanya Sangam at Bharatpur

February 26, 2015

BHARATIYA KISAN SANGHA

September 1, 2010
Day-101: Socio-religious leaders walks with Kedilaya, Bharat Parikrama Yatra reaches Handigona

Day-101: Socio-religious leaders walks with Kedilaya, Bharat Parikrama Yatra reaches Handigona

November 17, 2012

Educational status of Dalits in Pakistan’s Sindh

June 13, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In