• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

Text of Memorandum submitted to Governor

Vishwa Samvada Kendra by Vishwa Samvada Kendra
July 7, 2012
in News Digest
237
0
491
SHARES
1.4k
VIEWS
Share on FacebookShare on Twitter

ಜಮ್ಮು – ಕಾಶ್ಮೀರ ಉಳಿಸಿ ಹೋರಾಟ ಸಮಿತಿ, ಕರ್ನಾಟಕ

ನಂ. 55, ಶೇಷಾದ್ರಿಪುರಂ, ಒಂದನೇ ಮುಖ್ಯ ರಸ್ತೆ, ಬೆಂಗಳೂರು – 560020

ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮಾನ್ಯ ರಾಜ್ಯಪಾಲರ ಮೂಲಕ ಸಲ್ಲಿಸುವ ಮನವಿ ಪತ್ರ

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

 MEMPORANDUM Kannada:

ಇವರಿಗೆ,

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು

ರಾಷ್ಟ್ರಪತಿ ಭವನ

ನವದೆಹಲಿ

ಮಾನ್ಯರೇ,

ವಿಷಯ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ದಿಲೀಪ್ ಪಡಗಾಂವ್‌ಕರ್ ನೇತೃತ್ವದ ಸಂವಾದಕಾರರ ತಂಡವು ನೀಡಿದ ವರದಿಯ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿಸುತ್ತೇವೆ.

  •       ೧೯೪೭ ಅಕ್ಟೋಬರ್ ೨೬ ರಂದು ಜಮ್ಮು ಮತ್ತು ಕಾಶ್ಮೀರದ ಅಂದಿನ ಮಹಾರಾಜ ಶ್ರೀ ಹರಿಸಿಂಗ್ ಅವರು ತಮ್ಮ ರಾಜ್ಯವನ್ನು ಸಂವಿಧಾನಬದ್ದವಾಗಿ ಭಾರತ ಜೊತೆ ವಿಲಯನಗೊಳಿಸಿದ್ದರು. ಅಂದಿನಿಂದ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ವಿಲಯನದ ಪ್ರಕ್ರಿಯೆಗಳ ಪ್ರಕಾರ ಮುಂದೆಂದೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲಗಳು ಉಂಟಾಗುವಂತಿರಲಿಲ್ಲ.
  •       ರಾಜ್ಯದ ಬಹುದೊಡ್ಡ ಭೂಭಾಗವನ್ನು ಪಾಕಿಸ್ಥಾನ ಮತ್ತು ಚೀನಾ ಅಕ್ರಮವಾಗಿ ತಮ್ಮ ವಶಮಾಡಿಕೊಂಡಿವೆ. ಆದರೆ ಆ ಭೂಭಾಗಗಳು ಸಂವಿಧಾನಾತ್ಮಕವಾಗಿ ಭಾರತz ಭೂಭಾಗಗಳಾಗಿವೆ. ಅವನ್ನು ಮರಳಿ ನಮ್ಮ ವಶ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಸಂಬಂಧ ಭಾರತದ ಸಂಸತ್ತು ೧೯೯೪ ಫೆಬ್ರವರಿ ೨೨ ರಂದು ನಿರ್ಣಯವನ್ನು ಕೂಡ ಪಾಸು ಮಾಡಿತ್ತು.
  •       ರಾಜ್ಯದ ಯಾವುದೇ ಭಾಗವನ್ನು ಪ್ರತ್ಯೇಕಿಸುವುದು, ವಿಲಯನವನ್ನು ವಿರೋಧಿಸುವುದು, ಆ ಭಾಗವನ್ನು ಸ್ವತಂತ್ರ ಎಂದು ಘೋಷಿಸಿಕೊಳ್ಳುವುದುರಾಷ್ಟ್ರದ್ರೋಹಕ್ಕೆ ಸಮಾನ.
  •       ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗಾಗಿ ಭಾರತವು ಮೂರು ಪ್ರತ್ಯಕ್ಷ ಯುದ್ಧಗಳನ್ನೂ. ಕಾರ್ಗಿಲ್‌ನಂಥ ತೆರವುಗೊಳಿಸುವಿಕೆಯ ಕಾರ್ಯವನ್ನೂ ಮಾಡಿದೆ. ೧೯೮೮ರಿಂದ ನಿರಂತರವಾಗಿ ಭಯೋತ್ಪಾದನೆಯ ವಿರುದ್ಧದ ಯುದ್ಧವಂತೂ ನಡೆದೇ ಇದೆ.ಯುದ್ಧದಲ್ಲಿಹೋರಾಡಿದಯೋಧರಿಗೆ ನೀಡಲಾದ ಪರಮವೀರಚಕ್ರಗಳಲ್ಲಿ ೧೬ ಪರಮವೀರ ಚಕ್ರ ಪ್ರಶಸ್ತಿಗಳು ಜಮ್ಮು ಮತ್ತು ಕಾಶ್ಮೀರದ ಯುದ್ಧದಲ್ಲಿ ಭಾಗವಹಿಸಿದ ಯೋಧರಿಗಾಗಿಯೇ ನೀಡಲ್ಪಟ್ಟಿವೆ. ಇದುವರೆಗೆ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗಾಗಿ ಸುಮಾರು ೬ ಸಾವಿರಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ.

ಸಂವಾದಕಾರರು ನೀಡಿದ ಈ ವರದಿಯಲ್ಲಿ ಅನೇಕ ರಾಷ್ಟ್ರವಿರೋಧಿಹಾಗೂ ಸಂವಿಧಾನಬಾಹಿರವಾದ ಸಲಹೆಗಳು ಮತ್ತು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆಯಾಗುವ ಹಲವು ವಿಷಯಗಳಿವೆ. ಇದಕ್ಕೆ ಕೆಲವು ಉದಾಹರಣೆಗಳುಈ ಕೆಳಗಿವೆ.

  •       ೧೯೫೨ರ ಒಪ್ಪಂದದ ಬಳಿಕ ರಾಜ್ಯದಲ್ಲಿ ಜಾರಿಯಲ್ಲಿರುವ ಭಾರತೀಯ ಸಂವಿಧಾನದ ಅನುಚ್ಛೇದಗಳು ಮತ್ತು ಕಾನೂನುಗಳಪುನರ್ವಿಮರ್ಶೆಗಾಗಿ ಸಾಂವಿಧಾನಿಕ ಸಮಿತಿಯೊಂದನ್ನು ರಚಿಸಬೇಕು.
  •       ಜಮ್ಮು-ಕಾಶ್ಮೀರದ ಜನರು ಭಾರತ ಮತ್ತು ಜಮ್ಮು-ಕಾಶ್ಮೀರ, ಎರಡೂ ಪ್ರದೇಶಗಳ ನಾಗರಿಕರು.
  •       ಈಗಾಗಲೇ ಜಾರಿಗೊಳಿಸಿರುವ ಭಾರತದ ಕಾನೂನುಗಳು ಜಮ್ಮು ಕಾಶ್ಮೀರದ ಜನರಿಗೆ ಹಿತವನ್ನು ಮಾಡುವಲ್ಲಿ ವಿಫಲವಾಗಿವೆ.
  •       ೩೭೦ ನೇ ವಿಧಿಯ ಖಂಡ(೧) ಮತ್ತು (೩) ರಅಧಿಕಾರಗಳನ್ನು ಮೊಟಕುಗೊಳಿಸುವುದರಿಂದ ರಾಷ್ಟ್ರಪತಿಗಳ ಅಧಿಕಾರಗಳು ಕುಂಠಿತಗೊಳ್ಳ್ಳುತ್ತವೆ.
  •       ಸಂವಿಧಾನದ ೩೭೦ ನೇ ವಿಧಿಯಲ್ಲಿ ಉಲ್ಲೇಖಿತವಾಗಿರುವ ‘ತಾತ್ಕಾಲಿಕ’ ಎಂಬ ಶಬ್ದದ ಬದಲಿಗೆ ‘ವಿಶೇಷ’ ಎಂದು ಉಲ್ಲೇಖಿಸಬೇಕು.
  •       ರಾಜ್ಯಪಾಲರನ್ನು ನೇಮಕ ಮಾಡಲು ರಾಜ್ಯ ಸರಕಾರ ರಾಷ್ಟ್ರಪತಿಗಳಿಗೆ ಮೂರು ಹೆಸರುಗಳನ್ನು ಸೂಚಿಸುವುದು ಮತ್ತು ಆ ಮೂರರಲ್ಲಿ ಯಾವುದಾದರೂ ಒಂದನ್ನು ರಾಷ್ಟ್ರಪತಿಯವರು ಅನುಮೋದಿಸುವುದು.
  •       ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹುದ್ದೆಗಳ ಹೆಸರುಗಳನ್ನು ಈಗಿರುವ ಹೆಸರಿನ ಜೊತೆಗೆ ಉರ್ದುವಿನಲ್ಲಿಯೂ ಬಳಸುವುದು.

ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷೆ, ಆರ್ಥಿಕ ಬೆಳವಣಿಗೆಗಳಿಗೆ ಸಂಬಂಧಿಸಿದ ವಿಚಾರಗಳಿಗಲ್ಲದೇ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ಕಾನೂನು ಮಾಡುವಂತಿಲ್ಲ.

ಜಮ್ಮು ಮತ್ತು ಕಾಶ್ಮೀರವನ್ನುದಕ್ಷಿಣ ಮತ್ತು ಮಧ್ಯ ಏಷ್ಯಾದ ನಡುವಣ ಸೇತುವೆ ಎಂದಿರುವುದು.

ಹೀಗೆ ಈ ವರದಿಯಲ್ಲಿ ಅನೇಕ ಭಾರತವಿರೋಧಿ ಅಂಶಗಳಿರುವುದರಿಂದ ಮಹಾಮಹಿಮ ರಾಷ್ಟ್ರಪತಿಗಳುಈ ಮನವಿಯನ್ನುಭಾರತ ಸರಕಾರದ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಿ ಆ ಮೂಲಕ ಸಾರ್ವಜನಿಕ ಚರ್ಚೆಯಾಗಲು ಅನುವು ಮಾಡಿಕೊಡಲು ನಿರ್ದೇಶಿಸುವುದರ ಜೊತೆಗೆ ಸಂವಾದಕಾರರು ಎಂತಹ ಪರಿಸ್ಥಿತಿಯಲ್ಲಿ, ಯಾವ ಆಧಾರದ ಮೇಲೆ ಈ ವರದಿಯನ್ನು ನೀಡಿದ್ದಾರೆ ಮತ್ತು ಅವರಿಗೆ ರಾಷ್ಟ್ರವಿರೋಧಿ ಪ್ರತ್ಯೇಕತಾವಾದಿಗಳೊಡನೆ ಸಂಬಂಧಗಳೇನಾದರೂ ಇವೆಯೇ ಎಂಬ ಬಗ್ಗೆ ತನಿಖೆಗೆ ಆದೇಶ ನೀಡಬೇಕೆಂದೂ ಈ ಕೆಳಗೆ ಸಹಿ ಮಾಡಿರುವ ನಾವುಗಳು ವಿನಂತಿಸುತ್ತೇವೆ.

ದಿನಾಂಕ: 6 ಜುಲೈ 2012

ಸ್ಥಳ: ಬೆಂಗಳೂರು

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
SEVA: A teacher’s touch transforms the face of Kakoda village

SEVA: A teacher’s touch transforms the face of Kakoda village

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

RSS annual 25-day Truteeya Varsh Sangh Shiksha Varg-2015 inaugurated at Nagpur

RSS annual 25-day Truteeya Varsh Sangh Shiksha Varg-2015 inaugurated at Nagpur

May 27, 2015

Free medicines for patients in Govt hospitals from October

June 23, 2012
Samanvaya- a platform of Malayali RSS Swayamsevaks, celebrates ONAM at Bangalore

Samanvaya- a platform of Malayali RSS Swayamsevaks, celebrates ONAM at Bangalore

September 4, 2011
‘Communist Ideology itself is against Humanity’: RSS’s J Nandakumar at Seminar on Communist Violence in Bengaluru

‘Communist Ideology itself is against Humanity’: RSS’s J Nandakumar at Seminar on Communist Violence in Bengaluru

October 16, 2016

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In