• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest Hindu Samajotsav

Ullal- Konaje

Vishwa Samvada Kendra by Vishwa Samvada Kendra
December 25, 2010
in Hindu Samajotsav
247
0
ullal hindu samajotsav

ullal hindu samajotsav

491
SHARES
1.4k
VIEWS
Share on FacebookShare on Twitter
ullal hindu samajotsav
ullal hindu samajotsav

Ullal, Mangalore:  ಅಯೋಧ್ಯೆಯ ಶ್ರೀರಾಮಚಂದ್ರನ ಭೂಮಿಯಲ್ಲಿ ರಾಮ ಮಂದಿರವಲ್ಲದೆ ಬೇರಾವ ಮಸೀದಿಯನ್ನೂ ನಿರ್ಮಾಣ ಮಾಡಲು ಬಿಡುವುದಿಲ್ಲ. ಭಾರತ ದೇಶದ ಎಲ್ಲೂ ಕೂಡ ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡುವುದಿಲ್ಲವೆಂದು ಹಿಂದುಗಳು ಶಪಥ ಮಾಡಬೇಕು ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ‍್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಘೋಷಿಸಿದರು.

ಅವರು ಶ್ರೀ ಹನುಮದ್ ಶಕ್ತಿ ಜಗರಣಾ ಅಭಿಯಾನ ಸಮಿತಿ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟಿನ ಕಾಪಿಕಾಡು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಹಿಂದು ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

READ ALSO

Mangalore

MANGALORE Samajotsav Office Inaugurated

ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರಕಾರ ಕಳೆದ ಕೆಲವು ವರ್ಷಗಳಿಂದ ಒಂದೊಂದೇ ಕಾನೂನುಗಳನ್ನು ಜರಿಗೆ ತರುತ್ತಿದ್ದು, ಈ ಕಾನೂನು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಇತರ ಧರ್ಮದವರು ಈ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ದೇಶದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುತ್ತಿದ್ದು, ದೇಶದೆಲ್ಲೆಡೆ ಮಿನಿ ಪಾಕಿಸ್ತಾನ ನಿರ್ಮಾಣವಾಗುತ್ತಿದೆ. ಈ ಮೂಲಕವಾಗಿ ರಾಷ್ಟ್ರ ದ್ರೋಹದ ಹತ್ತು ಹಲವು ಕಾರ‍್ಯಗಳು ನಡೆಯುತ್ತಿವೆ. ಆದರೂ ಷಂಡ ನಾಯಕತ್ವದ ಕಾಂಗ್ರೆಸ್ ಸರಕಾರ ಮನವಾಗಿದೆ. ಜಗತ್ತಿನಲ್ಲಿ ಏಕೈಕ ಹಿಂದು ರಾಷ್ಟ್ರವಾಗಿರುವ ಭಾರತವನ್ನು ಪಾಕಿಸ್ತಾನ ಮಾಡದಂತೆ ಹಿಂದುಗಳು ಗಮನ ಹರಿಸಬೇಕಿದೆ. ೧೯೫೧ರಲ್ಲಿ ಶೇ. ೨ರಷ್ಟಿದ್ದ ಅಲ್ಪಸಂಖ್ಯಾತರು ಇಂದು ಶೇ.೨೦ ರ ಗಡಿ ದಾಟಿದ್ದಾರೆ. ಬಾಂಗ್ಲಾದಿಂದ ಕಳೆದ ಐದು ವರ್ಷದಿಂದ ನಾಲ್ಕು ಕೋಟಿ ಮುಸಲ್ಮಾನರು ಭಾರತಕ್ಕೆ ನಿರಾಶ್ರಿತರ ರೂಪದಲ್ಲಿ ನುಸುಳಿ ಬಂದಿದ್ದಾರೆ. ಹಿಂದೂಗಳೇ ಜೀವಿಸುತ್ತಿದ್ದ ಕಾಶ್ಮೀರದ ಕಣಿವೆಯಲ್ಲಿ ಈಗ ಹಿಂದೂಗಳೇ ಇಲ್ಲ. ಭಾರತದ ಹೆಮ್ಮೆಯ ಕಿರೀಟವಾಗಿರುವ ಕಾಶ್ಮೀರ ಕೈತಪ್ಪುವ ಪರಿಸ್ಥಿತಿ ಉಂಟಾಗಿದೆ. ಗ್ರೇಟರ್ ಬಾಂಗ್ಲಾದ ಹೆಸರಿನಲ್ಲಿ ತ್ರಿಪುರ, ಮಣಿಪುರ, ಅಸ್ಸಾಂ ಅನ್ನು ತನ್ನ ತೆಕ್ಕೆಗೆ ಸೆಳೆಯುವ ತಂತ್ರಗಾರಿಕೆ ಸದ್ದಿಲ್ಲದೆ ನಡೆಯುತ್ತಿದೆ. ಆದರೂ ಸೋನಿಯಾ ಗಾಂಧಿಗೆ ಭಾರತವನ್ನು ಅರ್ಥ ಮಾಡುವ ತಾಕತ್ತೇ ಇಲ್ಲವಾಗಿ, ಹಿಂದೂಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಇದರ ವಿರುದಟಛಿ ಹಿಂದು ಸಮಾಜದ ಸಂಘಟಿತ ಹೋರಾಟ ಅನಿವಾರ್ಯ ಎಂದರು.

ಲವ್ ಜಿಹಾದ್ ಮೂಲಕ ಹಿಂದು ಯುವತಿಯರನ್ನು ಮೋಸ ಮಾಡುವ ಮತಾಂತರದ ಮೂಲಕ ಹಿಂದೂಗಳನ್ನೇ ವಿಘಟಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಹಿಂದೂ ಸಮಾಜ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಕೇಂದ್ರದ ಕಾಂಗ್ರೆಸ್ ಸರಕಾರ ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕ ಕಸಬ್‌ನ ಆರೈಕೆಗೆ ವಿವಿಐಪಿ ವ್ಯವಸ್ಥೆಯಲ್ಲಿ ೩೧ ಕೋಟಿ ಖರ್ಚು ಮಾಡುತ್ತಿದ್ದು, ಅಮಾಯಕ ಹಿಂದೂ ಉಗ್ರವಾದಿ ಎಂದು ಬಿಂಬಿಸಿರುವ ಪ್ರಜ ಸಿಂಗ್‌ಗೆ ದಿನ ಕ್ಷಣವೂ ಜೈಲಿನಲ್ಲಿ ಅನ್ಯಾಯ, ಅನಾಚಾರವನ್ನು ಮಾಡುವ ಹೇಯ ಕೃತ್ಯದಲ್ಲಿ ನಿರತವಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್, ಎಷ್ಟೇ ಓಲೈಕೆ ನಡೆಸುತ್ತಿದ್ದರೂ ಕೂಡ ವೋಟು, ಸೀಟು, ನೋಟಿಗಾಗಿ ಅಲ್ಪಸಂಖ್ಯಾತರನ್ನು ಕೂಡ ಮುರ್ಖರನ್ನಾಗಿಸುತ್ತಿದೆ. ಮುಸಲ್ಮಾನರ ಕೆಲವೊಂದು ರಾಷ್ಟ್ರದ್ರೋಹದ ಕೆಲಸದ ಜೊತೆಗೆ ಕ್ರಿಶ್ಚಿಯನ್ನರ ಮತಾಂತರ ಪಿಡುಗು ಹಿಂದೂ ಸಮಾಜವನ್ನು ಬಲಹೀನವನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ತಿರುಪತಿಯಲ್ಲಿನ ೩೭೫ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹಿಂದೂಗಳಿಗೆ ಹೊರತುಪಡಿಸಿ ಇನ್ನಾರಿಗೂ ಪ್ರವೇಶವಿರಲಿಲ್ಲ. ಆದರೆ ಸೋನಿಯಾ ಗಾಂಧಿ, ರಾಜಶೇಖರ ರೆಡ್ಡಿ ಕುತಂತ್ರಗಾರಿಕೆಯಿಂದ ಅಲ್ಲಿ ಈಗ ಒಂದು ಸಾವಿರ ಕ್ರಿಶ್ಚಿಯನ್ ಮನೆಗಳ ನಿರ್ಮಾಣವಾಗಿದೆ. ಭವ್ಯ ಹಿಂದೂ ದೇವಾಲಯದೊಳಗಡೆ ಕ್ರಿಶ್ಚಿಯನ್ ಪಿಡುಗು ತಲೆ ಎತ್ತಿದ್ದು, ಪವಿತ್ರವಾದ ಲಡ್ಡು ಕೂಡ ಕ್ರಿಶ್ಚಿಯನ್ ಓರ್ವನ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿರುವುದು ದುರಂತ ಎಂದರು.

ಹಿಂದೂ ಧರ್ಮಕ್ಕೆ ಅನ್ಯ ಧರ್ಮಗಳ ತೊಂದರೆಗಳಿಗಿಂತ ಹೆಚ್ಚಾಗಿ ಸಮಾಜದೊಳಗಿನ ಭಿನ್ನತೆ ಸರಿಯಾಗಲು ನಮ್ಮ ಲೋಪದೋಷಗಳನ್ನು ನಿವಾರಣೆಯನ್ನಾಗಿಸಲು ಕೂಡ ನಮ್ಮ ಪ್ರಯತ್ನ ನಡೆಯಬೇಕಿದೆ. ಹೀಗಾಗಿ ಸಮಾಜವನ್ನೇ ತುಂಡು ಮಾಡುತ್ತಿರುವ ದೇವಸ್ಥಾನಗಳಿಗೆ ಜತಿ, ಬಣ್ಣ, ನಿರ್ಬಂಧ ತೊಡೆದು ಹಾಕಿ ಅಸ್ಪೃಶ್ಯತೆಯ ಮೂಲೋತ್ಪಾಟನೆ ನಡೆಸಬೇಕಾಗಿದೆ ಎಂದರು.

ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿ, ಸಿಂಹಗಳ ಹಿಂಡಿನಲ್ಲಿ ಕುರಿಯೊಂದು ಸಿಕ್ಕ ದುಸ್ಥಿತಿಯಲ್ಲಿ ಹಿಂದೂ ಸಮಾಜವಿದೆ. ಹೀಗಾಗಿ ಸಮಗ್ರ ಹಿಂದು ಸಮಾಜವನ್ನು ರಕ್ಷಿಸುವ ಮಹಾನ್ ಕಾರ‍್ಯದಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಹಿಂದೂ ಸಂಘಟನೆಗಳು ನಿರಂತರ ಕಾರ‍್ಯ ನಡೆಯುತ್ತಿದೆ. ಹೀಗಾಗಿ ಮನೆ ಮನೆಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಪುಸ್ತಕಗಳನ್ನು ಕಾಪಿಡುವ ಪ್ರಯತ್ನ ನಡೆಯಬೇಕು ಎಂದರು.

ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ, ಕುಂಪಲದ ಬಾಲಯೋಗಿ ಅಮೃತಾನಂದ ಸ್ವಾಮೀಜಿ, ಹನುಮದ್ ಶಕ್ತಿ ಜಗರಣಾ ಅಭಿಯಾನ ಸಮಿತಿಯ ಜಿಲ್ಲಾಧ್ಯಕ್ಷ ರವಿಶಂಕರ ಮಿಜರ್, ಉಳ್ಳಾಲ ಪ್ರಖಂಡದ ಅಧ್ಯಕ್ಷ ಸತ್ಯಶಂಕರ ಬೊಳ್ಳಾವ ಇದ್ದರು.

ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಪ್ರಸ್ತಾವನೆಗೈದರು. ನಾರಯಣ ಕುಂಪಲ ಬಿ.ಎನ್ ಸ್ವಾಗತಿಸಿ, ರಾಮಮೋಹನ್ ಅಂಬ್ಲಮೊಗರು ಧನ್ಯವಾದವಿತ್ತರು. ವಾಮನ್‌ರಾಜ್ ಕಾರ್ಯಕ್ರಮ ನಿರ್ವಹಿಸಿದರು.

  • email
  • facebook
  • twitter
  • google+
  • WhatsApp

Related Posts

Mangalore
Hindu Samajotsav

Mangalore

January 4, 2011
Mangalore Hindu Samjotsav Office Inauguration
Hindu Samajotsav

MANGALORE Samajotsav Office Inaugurated

December 25, 2010
BANTWALA
Hindu Samajotsav

BANTWALA

December 25, 2010
BELTHANGADY
Hindu Samajotsav

BELTHANGADY

December 25, 2010
Hindu Samajotsav

KATEEL

December 25, 2010
MOODABIDIRE
Hindu Samajotsav

MOODABIDIRE

December 25, 2010
Next Post
UDUPI

UDUPI

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Sabarimala not a case of fundamental right but following temple traditions

Sabarimala not a case of fundamental right but following temple traditions

December 9, 2018
Politicisation of Education: Rajnath Sing writes

Politicisation of Education: Rajnath Sing writes

February 11, 2013
VHP welcomes Bombay High Court decision on refusal to lift beef ban during Bakrid in Maharashtra

VHP welcomes Bombay High Court decision on refusal to lift beef ban during Bakrid in Maharashtra

September 23, 2015
Challenges before the Indian Youth: PN Benjamin

Challenges before the Indian Youth: PN Benjamin

January 21, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In