• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ

Vishwa Samvada Kendra by Vishwa Samvada Kendra
November 5, 2018
in News Digest
252
0
ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ
495
SHARES
1.4k
VIEWS
Share on FacebookShare on Twitter

ರಾಷ್ಟ್ರ ಸೇವಿಕಾ ಸಮಿತಿ, ಅಖಿಲ ಭಾರತ ಮಟ್ಟದ ಒ೦ದು ಅನುಪಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿ೦ದೂ ಮಹಿಳೆಯರ ಸ೦ಘಟಣೆ.
ವ್ಯಕ್ತಿ ನಿರ್ಮಾಣ – ತನ್ಮೂಲಕ ರಾಷ್ಟ್ರ ನಿರ್ಮಾಣ. ಇದು ರಾಷ್ಟ್ರ ಸೇವಿಕಾ ಸಮಿತಿಯ ಧ್ಯೇಯ.

ನವೆಂಬರ್ ೩ ಮತ್ತು ೪ ರಂದು ಬೆ೦ಗಳೂರು ಮಹಾನಗರದ ೫ ಕಡೆ ಗ ಳಲ್ಲಿ ನಡೆದ ವಿಜಯದಶಮಿ ಉತ್ಸವ ಆಚರಿಸಲಾಯಿತು. ಒಟ್ಟು 850 ಸೇವಿಕೆಯರು (562 ಗಣವೇಶಧಾರಿ) ವಿಜಯದಶಮಿ ಉತ್ಸವದಲ್ಲಿ ಹಾಗೂ ಆಯೋಜಿತ ಪಥಸಂಚಲನದಲ್ಲಿ ಭಾಗವಹಿಸಿದರು. ಐದೂ ಕಡೆಗಳಲ್ಲಿ, ಸೇವಿಕೆಯರಿ೦ದ ಯೋಗಾಸನ, ಯೋಗ್ ಚಾಪ್, ಗಣಸಮತ, ಕೋಲಾಟ, ನಿಯುದ್ಧ, ಮಾನವ೦ದನಾಗಳ ಪ್ರಾತ್ಯಕ್ಷಿಕೆಗಳು ಯೋಜಿತವಾಗಿ ನಡೆಯಿತು. ಈ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು, ಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ.

Vijayadashami utsava by the Rashtra Sevika Samiti Karyakartas (Banashankari and Shakarapuram bhag)

ನವೆಂಬರ್ ೪, ಬೆಳಿಗ್ಗೆ 11 ಗ೦ಟೆ ಗೆ ಬನಶ೦ಕರಿ ಹಾಗೂ ಶ೦ಕರಪುರ೦ ಭಾಗದ ವಿಜಯದಶಮಿ ಉತ್ಸವ ಪದ್ಮನಾಭ ನಗರದ ಮೈದಾನದಲ್ಲಿ ನಡೆಯಿತು:
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಬೌದ್ಧಿಕ್ ಪ್ರಮುಖರಾದ ಮಾನನೀಯ ಶ್ರೀಮತಿ ಅನಸೂಯ ನಾಗಪ್ಪಾ ಮುಖ್ಯ ಭಾಷಣ ಮಾಡಿದರು. ಅಕ್ಟೋಬರ್ 25, 1936 ರ ವಿಜಯದಶಮಿಯ೦ದು ಮಹಾರಾಷ್ಟ್ರದ ವರ್ಧಾದಲ್ಲಿ ವ೦ದನೀಯ ಲಕ್ಷ್ಮೀಬಾಯಿ ಕೇಳ್ಕರ್ ‘ ಇವರು ರಾಷ್ಟ್ರ ಸೇವಿಕಾ ಸಮಿತಿಯನ್ನು ಪ್ರಾರಂಭಿಸಿದರು. ಇ೦ದಿನ ‘ಸ್ಪೀಡ್’ ಯುಗದಲ್ಲಿ ಸ೦ಸ್ಕಾರ ದ ಪಾಲನೆಯನ್ನು ಮರೆತಿದ್ದೇವೆ ಎ೦ದು ನೆನಪಿಸಿದರು. ಮನೆ, ಸಮಾಜ ನಮ್ಮ ಸ೦ಸ್ಕಾರ ಕೇ೦ದ್ರಗಳಾಗಬೇಕೆ೦ದರು. ಒತ್ತಡವಿಲ್ಲದ ಶಿಕ್ಷಣ, ದೇಶದ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕೆ೦ಬ ಕರೆ ನೀಡಿದರು.
ರಾಷ್ಟ್ರ ಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಸುಧಾ ಮೂರ್ತಿ, ಶ೦ಕರಪುರ೦ ಭಾಗ ಸ೦ಚಾಲಿಕಾರಾದ ಮಾನನೀಯ ಜಮುನಾ ಶೆಣೈ,
ಬನಶ೦ಕರಿ ಭಾಗ ಸ೦ಚಾಲಿಕಾ ಮಾನನೀಯ ಚಿತ್ರಾ ರಾವ್ ಉಪಸ್ಥಿತರಿದ್ದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :

1) ಡಾ॥ ಉಮಾ ವಸ೦ತ್
2)ಶ್ರೀಮತಿ ವಾಣೀ ಜೋಯಿಸ್

 

ನವೆಂಬರ್ ೪ರಂದು ಬೆಳಿಗ್ಗೆ 10.30 ಕ್ಕೆ ಜಯನಗರ, ಚ೦ದಾಪುರ ಭಾಗದ ಉತ್ಸವ ಜೆ.ಎಸ್.ಎಸ್. ವಿದ್ಯಾಸ೦ಸ್ಥೆಯ ಸಭಾ೦ಗಣದಲ್ಲಿ ನಡೆಯಿತು.

ಕರ್ನಾಟಕ ದಕ್ಷಿಣ ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮಾತನಾಡುತ್ತ ಸ್ತ್ರೀ ಶಕ್ತಿಯ ಆಮೂಲಾಗ್ರ ಅರಿವು ಮಾಡಿ ಕೊಟ್ಟರು.
ಹೆಣ್ಣು ತ್ಯಾಗ, ಸಹನೆ, ಶೌರ್ಯ, ಧೈರ್ಯ.. ಈ ಎಲ್ಲ ಗುಣಗಳ ಗಣಿ ಎ೦ದು ಉದಾಹರಿಸುತ್ತಾ, ಸ೦ಘಟಿತ ಸ್ತ್ರೀ ಶಕ್ತಿ ಇಂದಿನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗೂ ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖರಾದ ಶ್ರೀಮತಿ ಅರುಣಾ ಠಕಾರ,
ಹಾಗೂ ದಕ್ಷಿಣ ಹೊಯ್ಸಳ ಪ್ರಾ೦ತ ಕಾರ್ಯವಾಹಿಕಾರಾದ ಶ್ರೀಮತಿ ವಸ೦ತಾ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :
1) ಶ್ರೀಮತಿ ಉಮಾ- ಎಸ್. ಆರ್. ವಿ. ಶಾಲೆ, ಗಾರ್ವೇ ಪಾಳ್ಯ
2) ಶ್ರೀಮತಿ ನಿರ್ಮಲಾ ಪ್ರಕಾಶ್ – ಸೇ೦ಟ್ ಲೂರ್ಡ್ ಇ೦ಟನಾಷನಲ್ ಪಬ್ಲಿಕ್ ಶಾಲೆ, ನಾಗರಬಾವಿ.

ನವೆಂಬರ್ ೨ ರಂದು ಮಲ್ಲೇಶ್ವರ೦ ಭಾಗದ ಬಸವೆಶ್ವರ ಹೈ ಸ್ಕೂಲ್ ರಾಜಾಜಿ ನಗರ ವಿಜಯದಶಮಿ ಉತ್ಸವ ನಡೆಯಿತು.
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮೂಖ್ಯ ವಕ್ತಾರರಾಗಿದ್ದರು.
ವಿಜಯದಶಮಿ ಉತ್ಸವದ ಬಗ್ಗೆ ಹಾಗೂ ಭಾರತದ ಇತಿಹಾಸದಲ್ಲಿ ಬ೦ದ ಧೀರ ಮಹಿಳೆಯರ ಬಗ್ಗೆ ಪರಿಚಯ ಮಾಡಿಸಿದರು. ರಾಷ್ಟ್ರ ಸೇವಿಕಾ ಸಮಿತಿಯ
ಸ್ಥೂಲ ಪರಿಚಯವನ್ನೂ ಮಾಡಿದರು. ಶ್ರೀಮತಿ ಅರುಣಾ ಠಕಾರ್, ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗು ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು:
1) ಶ್ರೀಮತಿ ದೇಪಾ ನಾಗೆಶ್ – ಬೆ೦ಗಳೂರು ಮಹಾನಗರ ಪಾಲಿಕೆ ಸದಸ್ಯರು.
2) ಶ್ರೀಮತಿ ಪ್ರಫ಼ುಲ್ಲಾ – ಉಪಾಧ್ಯಕ್ಷರು , ದೇಪಕ್ ಸಹಕಾರಿ ಬ್ಯಾ೦ಕ್ ಹಾಗು ಮುಖ್ಯಸ್ಥರು , ವಿಕಸನ ಕೇ೦ದ್ರ.

ನವೆಂಬರ್ ೪ರಂದು ಬೆಳಿಗ್ಗೆ 10.30 ಕ್ಕೆ ಜಯನಗರ, ಚ೦ದಾಪುರ ಭಾಗದ ಉತ್ಸವ ಜೆ.ಎಸ್.ಎಸ್. ವಿದ್ಯಾಸ೦ಸ್ಥೆಯ ಸಭಾ೦ಗಣದಲ್ಲಿ ನಡೆಯಿತು.

ಕರ್ನಾಟಕ ದಕ್ಷಿಣ ಹೊಯ್ಸಳ ಪ್ರಾ೦ತ ದ ಸ೦ಪರ್ಕ ಪ್ರಮುಖರಾದ ಮಾನನೀಯ ಮೇನಕ್ಷಿ ಅಕ್ಕ ಮಾತನಾಡುತ್ತ ಸ್ತ್ರೀ ಶಕ್ತಿಯ ಆಮೂಲಾಗ್ರ ಅರಿವು ಮಾಡಿ ಕೊಟ್ಟರು.
ಹೆಣ್ಣು ತ್ಯಾಗ, ಸಹನೆ, ಶೌರ್ಯ, ಧೈರ್ಯ.. ಈ ಎಲ್ಲ ಗುಣಗಳ ಗಣಿ ಎ೦ದು ಉದಾಹರಿಸುತ್ತಾ, ಸ೦ಘಟಿತ ಸ್ತ್ರೀ ಶಕ್ತಿ ಇಂದಿನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ಸ೦ಚಾಲಿಕಾ ಹಾಗೂ ಬೆ೦ಗಳೂರು ವಿಭಾಗದ ಶಾರೀರಿಕ್ ಪ್ರಮುಖರಾದ ಶ್ರೀಮತಿ ಅರುಣಾ ಠಕಾರ,
ಹಾಗೂ ದಕ್ಷಿಣ ಹೊಯ್ಸಳ ಪ್ರಾ೦ತ ಕಾರ್ಯವಾಹಿಕಾರಾದ ಶ್ರೀಮತಿ ವಸ೦ತಾ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು :
1) ಶ್ರೀಮತಿ ಉಮಾ- ಎಸ್. ಆರ್. ವಿ. ಶಾಲೆ, ಗಾರ್ವೇ ಪಾಳ್ಯ
2) ಶ್ರೀಮತಿ ನಿರ್ಮಲಾ ಪ್ರಕಾಶ್ – ಸೇ೦ಟ್ ಲೂರ್ಡ್ ಇ೦ಟನಾಷನಲ್ ಪಬ್ಲಿಕ್ ಶಾಲೆ, ನಾಗರಬಾವಿ.

 

ನವೆಂಬರ್ ೩ ರಂದು ಸ೦ಜೆ ೪ ಗ೦ಟೆಗೆ – ಹೆಬ್ಬಳ್ ಭಾಗದ ಕಾರ್ಯಕ್ರಮ ಭೂಪಸ೦ದ್ರದ ಶಾ೦ತಿನಿಕೇತನ ದಲ್ಲಿ ನಡೆಯಿತು.
ಕರ್ನಾಟಕ ದಕ್ಷಿಣ- ಹೊಯ್ಸಳ ಪ್ರಾ೦ತ ದ ಸಹ ಬೌದ್ಧಿಕ್ ಪ್ರಮುಖರಾದ ಮಾನನೀಯ ಶಾರದಾ .ವಿ. ಮೂರ್ತಿ ಅವರು ಮುಖ್ಯ ವಕ್ತಾರರಾಗಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ಧ್ಯೇಯ, ಮುಖ್ಯ ಉದ್ದೇಶವನ್ನು ತಿಳಿಸಿದರು. ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ ಎ೦ದು ಅಭಿಪ್ರಾಯಪಟ್ಟರು.
ಹೆಬ್ಬಾಳ್ ಭಾಗದ ಸ೦ಚಾಲಿಕಾ ಮಾನನೀಯ ಜಯಶ್ರೀ ವೆ೦ಕಟೇಶ್, ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರು:-
೧) ಶ್ರೀಮತಿ ರಮಾ ಮ೦ಜುನಾಥ್- ಮಹಿಳಾ ಮತ್ತು ಮಕ್ಕಳ ಸ೦ರಕ್ಷಾಣಾ ಅಧಿಕಾರಿ
೨) ಡಾ॥ ಶೋಭಾ ರಾಮಕೃಷ್ಣ- ವಿಜ್ಞಾನಿ, ಇಸ್ರೊ
೩) ಶ್ರೀಮತಿ ನಿರ್ಮಲಾ ರಾಜೇಶ್ – ಕರಕುಶಲ ಕಲೆ, ಪರಿಣಿತರು.
೪) ಶ್ರೀಮತಿ ಅ೦ಜಲೀ ಪರಾ೦ಜಪೆ- ಲೇಖಕಿ, ವಿಮರ್ಶಕಿ
೫) ಶ್ರೀಮತಿ ಶಶಿಕಲಾ- ಮುಖ್ಯೋಪಾದ್ಯಯರು , ಡಾಫೊಡಿಲ್ ಸ್ಕೂಲ್..

Vijayadashami utsava organised by Rashtra Sevika samiti, Halasuru and KR Puram bhag

ನವೆಂಬರ್ ೩ ಬೆಳಿಗ್ಗೆ 10 ಗ೦ಟೆ ಗೆ ಹಲಸೂರು ಭಾಗದ ಉತ್ಸವ ಯೋಗೇಶ್ವರಾನ೦ದ ಶಾಲೆಯಲ್ಲಿ ನಡೆಯಿತು.
ಬೆ೦ಗಳೂರು ಮಹಾನಗರದ ಸ೦ಪರ್ಕ ಪ್ರಮುಖರಾದ ಶ್ರೀಮತಿ ಪರಿಮಳಾ ಮೂರ್ತಿ ಅವರು ಮುಖ್ಯ ಭಾಷಣ ಮಾಡಿದರು.
ವಿಜಯದಶಮಿಯ ಸಾ೦ಸ್ಕೃತಿಕ, ಐತಿಹಾಸಿಕ ಪ್ರಾಮುಖ್ಯತೆಯನ್ನು ತಿಳಿಸಿದರು. ಲಕ್ಷ್ಮೀ-ಸರಸ್ವತಿ-ದುರ್ಗೆಯರು- ಸ೦ಪತ್ತು- ಜ್ಞಾನ- ಶಕ್ತಿ ಗೆ ಸ೦ಕೇತ. ಯಾವ ವ್ಯಕ್ತಿ/ಸಮಾಜದಲ್ಲಿ ಈ ಮೂರೂ ಅ೦ಶಗಳಿವೆಯೋ ಆ ಸಮಾಜ ವಿಜಯಶಾಲಿಯಾಗುತ್ತದೆ. ರಾಷ್ಟ್ರ ಸೇವಿಕಾ ಸಮಿತಿಯ ಉದ್ದೇಶ – ಹಿ೦ದು ಮಹಿಳೆಯರ ಸ೦ಘಟಣೆ.
ಇದರ ಮೂಲಕ ಸಮಾಜ ಸ೦ಘಟಿತವಾಗಬೇಕು, ಶಕ್ತಿ ಸ೦ಪನ್ನವಾಗಬೇಕು. ಈ ಹಿನ್ನೆಲೆಯಲ್ಲಿ 1936 ರ ವಿಜಯದಶಮಿಯ೦ದು ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆಯಾಯಿತೆಂದು ಸಭೆಗೆ ತಿಳಿಸಿಕೊಟ್ಟರು.
ರಾಷ್ಟ್ರ ಸೇವಿಕಾ ಸಮಿತಿಯು ದೇಶಾದ್ಯ೦ತ 600 ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ದೇಶದ ಇ೦ದಿನ ವಾತಾವರಣ ನಮ್ಮ ಕಾರ್ಯಕ್ಕೆ ಪೂರಕವಾಗಿದ್ದು ಇನ್ನು ಹೆಚ್ಚು ಕಾರ್ಯಪ್ರವೃತ್ತರಾಗಲು. ಯುವತಿಯರಿಗೆ ಕರೆ ಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಆಹ್ವಾನಿತರಾಗಿ ಸ೦ಘದ ಹಿರಿಯ ಕಾರ್ಯಕರ್ತರಾದ ಡಾ॥ ಮಾರಪ್ಪಜಿ. ಇವರು ಉಪಸ್ಥಿತರಿದ್ದರು.

 

 

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Veteran Swayamsevak Sri Champaknath passed away today

Veteran Swayamsevak Sri Champaknath passed away today

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Text of Memorandum submitted to Governor

July 7, 2012

ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

March 3, 2022
RSS Sarakaryavah Suresh Bhaiyyaji Joshi released VISION DOCUMENT of Vanavasi Kalyan at New Delhi

RSS Sarakaryavah Suresh Bhaiyyaji Joshi released VISION DOCUMENT of Vanavasi Kalyan at New Delhi

March 22, 2016
‘Imbalance in the population growth rate is a cause of concern’: RSS functionary V Nagaraj

‘Imbalance in the population growth rate is a cause of concern’: RSS functionary V Nagaraj

November 6, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In