• Samvada
  • Videos
  • Categories
  • Events
  • About Us
  • Contact Us
Tuesday, March 21, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಬೇಕು – ಶ್ರೀ ರಘುನಂದನ

Vishwa Samvada Kendra by Vishwa Samvada Kendra
June 26, 2022
in News Digest
268
0
526
SHARES
1.5k
VIEWS
Share on FacebookShare on Twitter

“ನಮ್ಮ ದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಕಾರಣ ಯಾರು ಅಂತ ಹುಡುಕುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ಮತ್ತು ಪತ್ರಕರ್ತರು ಕಾರಣ ಎಂದು ಬೆರಳು ತೋರಿಸುತ್ತಾರೆ. ಪತ್ರಕರ್ತರ ಸಮೂಹ ಕೂಡ ಬಹಳ ದೂಷಣೆಗೊಳಗಾಗಿದ್ದಾರೆ. ಈ ರೀತಿಯ
ತಲ್ಲಣಗಳ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಪತ್ರಕರ್ತರು ಸದ್ಯದ ಅಗತ್ಯ” ಎಂದು ಪ್ರಜ್ಞಾಪ್ರವಾಹದ  ಮಧ್ಯಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ್ ಅವರು ಅಭಿಪ್ರಾಯಿಸಿದರು‌.ವಿಸ್ವ ಸಂವಾದ ಕೇಂದ್ರ ಆಯೋಜಿಸಿದ್ದ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು‌.

ಅವರು ಮಾತನಾಡುತ್ತಾ “ನಾರದರು ಆದ್ಯ ಪತ್ರಕರ್ತರು, ನಾರದರಿಗೆ ಎಲ್ಲ ಲೋಕದಲ್ಲಿ ಗೌರವವಿತ್ತು.ಪತ್ರಕರ್ತರು ಪಕ್ಷಪಾತಿಗಳಾಗಬೇಕು ಆದರೆ ರಾಜಕೀಯವಲ್ಲ,ಬದಲಾಗಿ ಸತ್ಯಪಕ್ಷಪಾತಿಯಾಗಿ ಇರಬೇಕು. ಒಂದೇ ಕಡೆಗೆ ವಾಲಿಕೊಂಡಿದ್ದ ಪತ್ರಿಕಾ ರಂಗ ಈಗ ಎರಡೂ ಕಡೆಗೆ ಸಮವಾಗಿ ಪ್ರಾಮುಖ್ಯತೆ ನೀಡುತ್ತಿದೆ .ರೈಟಿಸ್ಟ್ ಮತ್ತು ಲೆಫ್ಟಿಸ್ಟ್ ಅನ್ನುವುದಕ್ಕಿಂತಲೂ ‘ರೈಟ್‌ ಆರ್ ರಾಂಗ್’ ರೀತಿಯಲ್ಲಿ ವಿಚಾರಗಳನ್ನು ನೋಡಬೇಕಿದೆ. ಸಾವಿನ ಮೇಲೆ ಪ್ರತಿಕ್ರಿಯೆ ಇರಬೇಕೇ ಹೊರತು, ಯಾರು ಸತ್ತರು ಎಂಬುದರ ಮೇಲೆ ಪ್ರತಿಕ್ರಿಯೆ ನಿರ್ಧಾರವಾಗಬಾರದು.”

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

“ಸಂವಾದ ಪತ್ರಕರ್ತರ ಮೇಲೆ ಹಲ್ಲೆಯಾದಾಗ ಪ್ರತಿಕಾರಂಗ ಎದ್ದು ನಿಲ್ಲಬೇಕಿತ್ತು.ಆದರೆ ಹಾಗಾಗಲಿಲ್ಲ.
ಮಾಧ್ಯಮಗಳು ಸಾಕಷ್ಟು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಿದೆ. ಸತ್ಯನಿಷ್ಠೆ ಮತ್ತು ಅಧ್ಯಯನದ ಅಗತ್ಯವೂ ಇದೆ. ನಮ್ಮ ದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಕಾರಣ ಯಾರು ಅಂತ ಹುಡುಕುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ಮತ್ತು ಪತ್ರಕರ್ತರು ಅದಕ್ಕೆ ಕಾರಣ ಎಂದು ಹೇಳುತ್ತಾರೆ. ಈ ರೀತಿ ಪತ್ರಕರ್ತರ ಸಮೂಹ ಕೂಡ ಬಹಳ ದೂಷಣೆಗೊಳಗಾಗಿದ್ದಾರೆ. ಈ ರೀತಿಯ ತಲ್ಲಣಗಳ ಸಂದರ್ಭದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಪತ್ರಕರ್ತರು ಸದ್ಯದ ಅಗತ್ಯ” ಎಂದರು.

ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ತಿ.ತಾ.ಶರ್ಮ ಪ್ರಶಸ್ತಿ ಪಡೆದಂತಹ
ಚಿ.ಜ ರಾಜೀವ ಅವರು ಮಾತನಾಡಿ “ತಿ.ತಾ.ಶರ್ಮರವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತಸವಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದ ಅವರ ವ್ಯಕ್ತಿತ್ವಕ್ಕೆ ಸೋತವನು.ಅವರು ಗಾಂಧೀವಾದಿ,ನಿಷ್ಠುರವಾದಿ ಪತ್ರಕರ್ತರು ಆದುದರಿಂದ ಈ ಪ್ರಶಸ್ತಿ ಹೆಚ್ಚು ತೂಕ ಪಡೆದುಕೊಂಡಿದೆ ” ಎಂದರು.

ಬೆ.ಸು.ನಾ ಮಲ್ಯ ಪ್ರಶಸ್ತಿ ಪಡೆದ ಶ್ರೀಗುರುವಪ್ಪ ಬಾಳೆಪುಣಿಯವರು ಮಾತನಾಡುತ್ತಾ “ಅಂಬೇಡ್ಕರ್ ಅವರ ಕಾರಣದಿಂದ ನಾನು ಶಿಕ್ಷಣ ಪಡೆದವನು ನಾನು.ಅವರಿಗೆ ಋಣಿಯಾಗಿರುತ್ತೇನೆ.ಹೊಸದಿಗಂತ ಪತ್ರಿಕೆ ನನಗೆ ಅನ್ನ ಕೊಟ್ಟಿದೆ. ನನ್ನ ಆಲೋಚನೆಗಳಿಗೆ ವೇದಿಕೆ ಕೊಟ್ಟಿದೆ.ನನ್ನ ಕುಟುಂಬದ ಸದಸ್ಯರು,ಮತ್ತು ನನ್ನ ಪ್ರೀತಿಯ ಬಾಳೆಪುಣಿಗೆ ನಾನು ಕೃತಜ್ಞ. ಅಸ್ಪೃಶ್ಯತೆಯ ಎಲ್ಲ ಕೊನೆಗಳನ್ನು ನೋಡಿದ್ದೇನೆ.ನನಗೆ ಸಂಘರ್ಷ ಬೇಡ,ಅವರ ಮೇಲೆ ಅಸೂಯೆಯಿಲ್ಲ,ಪ್ರೀತಿಯಿದೆ‌. ನಮ್ಮಲ್ಲಿ ವ್ಯತ್ಯಾಸಗಳಿವೆ, ಆದರೆ ವ್ಯತ್ಯಾಸಗಳೇ ಮುಖ್ಯವಾಗಬಾರದು. ಪಾಸಿಟಿವ್‌ನಿಂದ ನೆಗೆಟಿವ್‌ಅನ್ನು ತೆಗೆಯಲು ಸಾಧ್ಯವಿದೆ” ಎಂದರು.

ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ ಪಡೆದ ದು.ಗುಲಕ್ಷ್ಮಣ ಅವರು ಮಾತನಾಡಿ “ಸನ್ಮಾನ ಮತ್ತು ಅವಮಾನ ಎರಡನ್ನೂ ಸಮವಾಗಿ ಸ್ವೀಕರಿಸುವ ಭಾವದಿಂದ ನಿಜವಾದ ಪತ್ರಕರ್ತನಾಗಿ ಬೆಳೆಯಲು ಸಾಧ್ಯವಿದೆ.ಕಹಳೆ,ರಣದುಂಧುಬಿ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡುವ ಸಂದರ್ಭದಲ್ಲಿ 3ತಿಂಗಳ ಜೈಲು ವಾಸ,ಅದೇ ದೊಡ್ಡ ಸನ್ಮಾನ ಎನಿಸಿತ್ತು.ಹೊ.ವೆ ಶೇಷಾದ್ರಿಯವರ ಹೆಸರಿನ ಪ್ರಶಸ್ತಿ ಸಿಕ್ಕಿದ್ದು ಸಂತೋಷ ತಂದಿದೆ.ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ಜೊತೆ ಇದ್ದ ಅನುಭವದ ನೆನಪು ಹಾಗೇ ಇದೆ.ಭುಗಿಲು ಎನ್ನುವ ಬೃಹತ್‌ ಗ್ರಂಥ ರಚನೆಯ ತಂಡ,ಶೇಷಾದ್ರಿಗಳು ಹೆಡ್‌ಮಾಸ್ಟರ್ ಹಾಗೆ ಬರೆಸುತ್ತಿದ್ದರು.” ಎಂದರು.

ವಿಎಸ್‌ಕೆ ಮೀಡಿಯಾ ಅವಾರ್ಡ್‌ ಪುರಸ್ಕೃತರಾದ ಡಾ.ಪ್ರೇಮಾ ಮಾತನಾಡಿ “1990ರಲ್ಲಿ ಆರಂಭಿಸಿದ ಬರಹಗಳಿಂದ ಅನೇಕ ಮಂದಿಗೆ ಉಪಯೋಗವಾಗಿದೆ‌. ಅದೇ ನಮಗೆ ಪ್ರೇರಣೆಯಾಗಿದೆ. ಮಾಧ್ಯಮದ ಮೂಲಕ ನನಗೆ ಜನಗಳನ್ನು ಮುಟ್ಟೋಕೆ ಸಾಧ್ಯವಾಗಿದೆ. ವೈದ್ಯಕೀಯ ಸಾಹಿತ್ಯ ಅನ್ನೋದು ಸಾಹಿತ್ಯವಾ, ಅಡ್ವರ್ಟೈಸ್‌ಮೆಂಟ್ ಆ ಗೊತ್ತಾಗದ ರೀತಿಯಲ್ಲಿ ಬರೆಯಲಾಗುತ್ತದೆ. ಆದುದರಿಂದ ಸತ್ಯ ಹೇಳುವುದು ಮುಖ್ಯವಾಗುತ್ತದೆ” ಎಂದರು.

ವಿಜಯ ಕರ್ನಾಟಕದ ಸಂಪಾಕರಾದ ಸುದರ್ಶನ್ ಚೆನ್ನಂಗಿಹಳ್ಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿಗಳು,ಕಾ.ಶ್ರೀ.ನಾಗರಾಜ,ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜ,ಪ್ರಾಂತ ಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ್ ಮೈಸೂರು ಅವರು ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp
Tags: #VSKKarnatakaMaharshi Narada Prashastimediamedia awardsnaradaNarada JayantiThe right perspective VSK

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post

PM Modi calls for Food Security, Gender Equality and Investment in Clean Energy at G7 Summit in Germany

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

EDITOR'S PICK

VHP Celebrates 124th Birth Anniversary of Dr BR Ambedkar

VHP Celebrates 124th Birth Anniversary of Dr BR Ambedkar

April 14, 2015
Koppala: Protest against JK report

Koppala: Protest against JK report

July 12, 2012
Three different incidents, the same mentality : an article by Dr Manmohan Vaidya

Three different incidents, the same mentality : an article by Dr Manmohan Vaidya

July 27, 2011
ಸಿಗರೇಟ್

ಸಿಗರೇಟ್

September 7, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In