ಕಾಯಕವೇ ಪೂಜೆಯಾಗಬೇಕು | ಭಗವಂತ ಮೆಚ್ಚುವುದು ಪ್ರಾಮಾಣಿಕತೆಯನ್ನು | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-4
ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।।
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ।।
ನಾವೆಲ್ಲರೂ ಸಹ ಇಂದು ಹೆಸರು, ಕೀರ್ತಿಯ ಬೆನ್ನು ಬಿದ್ದಿದ್ದೇವೆ. ಆದರೇ ಡಿವಿಜಿಯವವರು ಇದಕ್ಕೆ ಏನ್ ಹೇಳ್ತಾರೆ ಗೊತ್ತಾ ?? ಹೆಸರು ಹೆಸರೆಂಬುದೇನು ? ಅದು ಕೆಸರಿನಿಂದ ಕೂಡಿದ ಉಸಿರು ಎಂದಿದ್ದಾರೆ. ಇದೇ ಕಗ್ಗವನ್ನ ತಮ್ಮ ಅನುಭವದೊಂದಿಗೆ ವಿವರಿಸಿದ್ದಾರೆ ಹಿರಿಯರಾದ ಜಿ. ಎಸ್. ನಟೇಶ್ ರವರು.