- All
- ಅಪರಾಧ
- ಆತ್ಮನಿರ್ಭರ
- ಆರೋಗ್ಯ
- ಆರ್ಥಿಕತೆ
- ಇತಿಹಾಸ
- ಕಲೆ
- ಕೃಷಿ
- ಕ್ರೀಡೆ
- ಗ್ರಾಮಾಭಿವೃದ್ಧಿ
- ಧರ್ಮ-ಸಂಸ್ಕೃತಿ
- ಪರಿಸರ
- ರಾಜಕೀಯ
- ರಿಲಿಜನ್
- ಶಿಕ್ಷಣ
- ಸಿನಿಮಾ
DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ
DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ
ಬಿಹಾರದಲ್ಲಿ ಹಿಂದು ಹಬ್ಬದಂದು ರಜೆ ರದ್ದು .!! ಶ್ರೀನಿವಾಸಾಚಾರ್ ವೈದ್ಯ
ಬಿಹಾರದಲ್ಲಿ ಹಿಂದು ಹಬ್ಬದಂದು ರಜೆ ರದ್ದು .!! ಶ್ರೀನಿವಾಸಾಚಾರ್ ವೈದ್ಯ
ಗೀತೋತ್ಸವ – 2023 | ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸುವ ಯಜ್ಞ । ಶ್ರೀ ಪುತ್ತಿಗೆ ಮಠ
ಗೀತೋತ್ಸವ - 2023 | ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸುವ ಯಜ್ಞ । ಶ್ರೀ ಪುತ್ತಿಗೆ ಮಠ
ಪರೀಕ್ಷೆಯಲ್ಲಿ ಮೌಲ್ಯಮಾಪಕರ ಮನಸ್ಸು ಗೆಲ್ಲುವುದು ಹೇಗೆ ? । ಜಿ.ಕೆ.ವೆಂಕಟೇಶ್ ಮೂರ್ತಿ
ಪರೀಕ್ಷೆಯಲ್ಲಿ ಮೌಲ್ಯಮಾಪಕರ ಮನಸ್ಸು ಗೆಲ್ಲುವುದು ಹೇಗೆ ? । ಜಿ.ಕೆ.ವೆಂಕಟೇಶ್ ಮೂರ್ತಿ
Uttarakhand tunnel | ಉತ್ತರಾಖಂಡದ ಯಶಸ್ವಿ ಟನಲ್ ರೆಸ್ಕ್ಯೂ
Uttarakhand tunnel | ಉತ್ತರಾಖಂಡದ ಯಶಸ್ವಿ ಟನಲ್ ರೆಸ್ಕ್ಯೂ
ಗೃಹಸ್ಥರಾಗದೇ ನಿಸ್ವಾರ್ಥ ಸಮಾಜ ಸೇವೆ ಮಾಡಿದವರೇ ರಂಗ ಹರಿ । ವಿ. ನಾಗರಾಜ್
ಗೃಹಸ್ಥರಾಗದೇ ನಿಸ್ವಾರ್ಥ ಸಮಾಜ ಸೇವೆ ಮಾಡಿದವರೇ ರಂಗ ಹರಿ । ವಿ. ನಾಗರಾಜ್
ಮಾರಿಯಮ್ಮಂಗೆ ಒಂದು ರೂಲ್ ಮೇರಿಯಮ್ಮಂಗೆ ಇನ್ನೊಂದು ರೂಲ್। ಕಿರಣ್ ಆರಾಧ್ಯ
ಮಾರಿಯಮ್ಮಂಗೆ ಒಂದು ರೂಲ್ ಮೇರಿಯಮ್ಮಂಗೆ ಇನ್ನೊಂದು ರೂಲ್। ಕಿರಣ್ ಆರಾಧ್ಯ
ಡಿ.ವಿ.ಜಿ. ಮೊಮ್ಮಗರಿಂದ ಕಗ್ಗದ ತತ್ವಶಾಸ್ತ್ರದ ವಿವರಣೆ । ಶ್ರೀ ನಟರಾಜನ್
ಡಿ.ವಿ.ಜಿ. ಮೊಮ್ಮಗರಿಂದ ಕಗ್ಗದ ತತ್ವಶಾಸ್ತ್ರದ ವಿವರಣೆ । ಶ್ರೀ ನಟರಾಜನ್
ಅರಿಶಿನದಿಂದ ಆರೋಗ್ಯ, ಪಾಕಶಾಸ್ತ್ರದ ವಿಸ್ಮಯಕಾರಿ ವಿಷಯ । ಡಾ.ಹೆಚ್.ಎಸ್.ಪ್ರೇಮ
ಅರಿಶಿನದಿಂದ ಆರೋಗ್ಯ, ಪಾಕಶಾಸ್ತ್ರದ ವಿಸ್ಮಯಕಾರಿ ವಿಷಯ । ಡಾ.ಹೆಚ್.ಎಸ್.ಪ್ರೇಮ
ರೈತರ ಕೈ ಸೇರದ ಗ್ಯಾರಂಟಿ । ATM ಸರ್ಕಾರದ ವಿರುದ್ಧ ರೈತರ ಆಕ್ರೋಶ । Public opinion
ರೈತರ ಕೈ ಸೇರದ ಗ್ಯಾರಂಟಿ । ATM ಸರ್ಕಾರದ ವಿರುದ್ಧ ರೈತರ ಆಕ್ರೋಶ । Public opinion
ಅನ್ನ ಮಾಡುವುದು ಹೇಗೆ ತಿಳಿಯಿರಿ ಪಾಕಶಾಸ್ತ್ರದ ಕ್ರಮ ।ಡಾ.ಹೆಚ್.ಎಸ್. ಪ್ರೇಮಾ
ಅನ್ನ ಮಾಡುವುದು ಹೇಗೆ ತಿಳಿಯಿರಿ ಪಾಕಶಾಸ್ತ್ರದ ಕ್ರಮ ।ಡಾ.ಹೆಚ್.ಎಸ್. ಪ್ರೇಮಾ
ಹಿಂದುಗಳನ್ನು ಒಡೆಯಲು ಸುಳ್ಳಿನ ಅಸ್ತ್ರ ,ತಿಳಿಯಿರಿ ಸತ್ಯಾಸತ್ಯತೆ । ಶ್ರೀ ರಘುನಂದನ
ಹಿಂದುಗಳನ್ನು ಒಡೆಯಲು ಸುಳ್ಳಿನ ಅಸ್ತ್ರ ,ತಿಳಿಯಿರಿ ಸತ್ಯಾಸತ್ಯತೆ । ಶ್ರೀ ರಘುನಂದನ
ಭಾರತೀಯ ಚಿಂತನೆಯಲ್ಲಿ ಮಹಿಳೆಯರ ಪಾತ್ರ । ಡಾ. ಆರತಿ ವಿ. ಬಿ
ಭಾರತೀಯ ಚಿಂತನೆಯಲ್ಲಿ ಮಹಿಳೆಯರ ಪಾತ್ರ । ಡಾ. ಆರತಿ ವಿ. ಬಿ
ವ್ಯಾಸಂಗದ ಹವ್ಯಾಸವೇ ಜ್ಞಾನಾರ್ಜನೆಯ ಮಾರ್ಗ ।ಶತಾವಧಾನಿ ಡಾ. ಆರ್. ಗಣೇಶ್
ವ್ಯಾಸಂಗದ ಹವ್ಯಾಸವೇ ಜ್ಞಾನಾರ್ಜನೆಯ ಮಾರ್ಗ ।ಶತಾವಧಾನಿ ಡಾ. ಆರ್. ಗಣೇಶ್
ಯುವ ಪೀಳಿಗೆಗೆ ಆಧ್ಯಾತ್ಮದತ್ತ ಒಲವು ಸಮಾಜದ ಏಳಿಗೆಗೆ ಭದ್ರ ಬುನಾದಿ । ಸ್ವಾಮೀಜಿ ಮಹೋನ್ನತ ದಾಸ್
ಯುವ ಪೀಳಿಗೆಗೆ ಆಧ್ಯಾತ್ಮದತ್ತ ಒಲವು ಸಮಾಜದ ಏಳಿಗೆಗೆ ಭದ್ರ ಬುನಾದಿ । ಸ್ವಾಮೀಜಿ ಮಹೋನ್ನತ ದಾಸ್
ವಿಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡ ಏಕೈಕ ದೇಶ ಭಾರತ|ಶ್ರೀ ಎ. ಎಸ್. ಕಿರಣ್ ಕುಮಾರ್
ವಿಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡ ಏಕೈಕ ದೇಶ ಭಾರತ|ಶ್ರೀ ಎ. ಎಸ್. ಕಿರಣ್ ಕುಮಾರ್
ಮೋಹವಿಲ್ಲದೆ ಕಾಳಜಿ ಮಾಡುವವನೇ ನಿಜವಾದ ಪ್ರಚಾರಕ । ಶ್ರೀ ಸುಧೀರ್
ಮೋಹವಿಲ್ಲದೆ ಕಾಳಜಿ ಮಾಡುವವನೇ ನಿಜವಾದ ಪ್ರಚಾರಕ । ಶ್ರೀ ಸುಧೀರ್
ಡಿಕೆಶಿ ವಿರುದ್ಧ CBI ತನಿಖೆ ವಾಪಸ್ । ಸಂವಿಧಾನವನ್ನೇ ಕೈಗೊಂಬೆ ಮಾಡಿಕೊಂಡ ಕಾಂಗ್ರೆಸ್ । ರಘುನಾಥ್ ಜಾದವ್
ಡಿಕೆಶಿ ವಿರುದ್ಧ CBI ತನಿಖೆ ವಾಪಸ್ । ಸಂವಿಧಾನವನ್ನೇ ಕೈಗೊಂಬೆ ಮಾಡಿಕೊಂಡ ಕಾಂಗ್ರೆಸ್ । ರಘುನಾಥ್ ಜಾದವ್
ಇವ್ರು ಹೊಟ್ಟೆಗೇನ್ ತಿಂತಾರೆ …..? ಸಿದ್ದು ವಿರುದ್ಧ ಸಿಡಿದೆದ್ದ ರೈತರು । Public opinion
ಇವ್ರು ಹೊಟ್ಟೆಗೇನ್ ತಿಂತಾರೆ .....? ಸಿದ್ದು ವಿರುದ್ಧ ಸಿಡಿದೆದ್ದ ರೈತರು । Public opinion
ಕ್ರಿಯಾಶೀಲತೆಗೆ ಒತ್ತು ನೀಡಲು NEP ಬೇಕು । ಹರಿಪ್ರಕಾಶ್ ಕೋಣೆಮನೆ
ಕ್ರಿಯಾಶೀಲತೆಗೆ ಒತ್ತು ನೀಡಲು NEP ಬೇಕು । ಹರಿಪ್ರಕಾಶ್ ಕೋಣೆಮನೆ
ಭಾರತೀಯ ಸಂಸ್ಕೃತಿಯ ಆಳ ಮತ್ತು ಅಗಲ ।ಕಜಂಪಾಡಿ ಸುಬ್ರಹ್ಮಣ್ಯ ಭಟ್
ಭಾರತೀಯ ಸಂಸ್ಕೃತಿಯ ಆಳ ಮತ್ತು ಅಗಲ ।ಕಜಂಪಾಡಿ ಸುಬ್ರಹ್ಮಣ್ಯ ಭಟ್
ಜ್ಞಾನ ಉತ್ಪಾದನೆಯಲ್ಲಿ ಪ್ರಾಚೀನ ಕೃತಿಗಳ ಅಧ್ಯಯನದ ಪಾತ್ರ | ಶತಾವಧಾನಿ ಡಾ. ಆರ್. ಗಣೇಶ್ | ಶ್ರೀ ಎಚ್. ಎ. ವಾಸುಕಿ
ಜ್ಞಾನ ಉತ್ಪಾದನೆಯಲ್ಲಿ ಪ್ರಾಚೀನ ಕೃತಿಗಳ ಅಧ್ಯಯನದ ಪಾತ್ರ | ಶತಾವಧಾನಿ ಡಾ. ಆರ್. ಗಣೇಶ್ | ಶ್ರೀ ಎಚ್. ಎ. ವಾಸುಕಿ
ಶಂಖಚೂಡನಂತೆ ತುಳಸಿಯ ಮುಂದೆ ಬಂದ ವಿಷ್ಣು | ತುಳಸಿ ಹಬ್ಬದ ವಿಶೇಷತೆ | ಡಾ. ಆರತಿ ವಿ. ಬಿ
ಶಂಖಚೂಡನಂತೆ ತುಳಸಿಯ ಮುಂದೆ ಬಂದ ವಿಷ್ಣು | ತುಳಸಿ ಹಬ್ಬದ ವಿಶೇಷತೆ | ಡಾ. ಆರತಿ ವಿ. ಬಿ
ಯಾವುದು ಸಾತ್ವಿಕ ಆಹಾರ? ಸಸ್ಯಾಹಾರಗಳೆಲ್ಲವೂ ಸಾತ್ವಿಕ ಆಹಾರಗಳೇ? । ಡಾ.ಹೆಚ್.ಎಸ್. ಪ್ರೇಮಾ
ಯಾವುದು ಸಾತ್ವಿಕ ಆಹಾರ? ಸಸ್ಯಾಹಾರಗಳೆಲ್ಲವೂ ಸಾತ್ವಿಕ ಆಹಾರಗಳೇ? । ಡಾ.ಹೆಚ್.ಎಸ್. ಪ್ರೇಮಾ
ಕಾಂಗ್ರೆಸ್ ಸುಳ್ಳು ಭರವಸೆ ಸರ್ಕಾರ ,ಬಡವರ ಸ್ನೇಹಿ ಮೋದಿ ಸರ್ಕಾರ । Public opinion | Srirangapatna
ಕಾಂಗ್ರೆಸ್ ಸುಳ್ಳು ಭರವಸೆ ಸರ್ಕಾರ ,ಬಡವರ ಸ್ನೇಹಿ ಮೋದಿ ಸರ್ಕಾರ । Public opinion | Srirangapatna
Halal | ಹಲಾಲ್ ಹೋಟೆಲ್, ಹಲಾಲ್ ಮಾಲ್ ಇನ್ನು ಏನೇನು ? ದೇಶಕ್ಕೆ ಮಾರಕವಾದ ಹಲಾಲ್ ವಿಷವರ್ತುಲ । ರವಿಕುಮಾರ್
Halal | ಹಲಾಲ್ ಹೋಟೆಲ್, ಹಲಾಲ್ ಮಾಲ್ ಇನ್ನು ಏನೇನು ? ದೇಶಕ್ಕೆ ಮಾರಕವಾದ ಹಲಾಲ್ ವಿಷವರ್ತುಲ । ರವಿಕುಮಾರ್
ಗಾಂಜಾ ಮೂಲಕ ಮತಾಂತರ! | ಇಸ್ಲಾಮಿಕ್ ಕುತಂತ್ರ ಅನಾವರಣ | ಕುರುಬರ ಮುಕುಡಪ್ಪ
ಗಾಂಜಾ ಮೂಲಕ ಮತಾಂತರ! | ಇಸ್ಲಾಮಿಕ್ ಕುತಂತ್ರ ಅನಾವರಣ | ಕುರುಬರ ಮುಕುಡಪ್ಪ
UCC | ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಆದರೆ Uniform Civil Code ಬೇಡ । Public opinion
UCC | ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಆದರೆ Uniform Civil Code ಬೇಡ । Public opinion
TipuSultan | ಮೇಲುಕೋಟೆಯಲ್ಲಿಲ್ಲ ದೀಪಾವಳಿ ಟಿಪ್ಪು ಕ್ರೌರ್ಯತೆಯ ಚಿತ್ರಣ ।ಎಸ್.ಏನ್.ಸಿಂಹ |
TipuSultan | ಮೇಲುಕೋಟೆಯಲ್ಲಿಲ್ಲ ದೀಪಾವಳಿ ಟಿಪ್ಪು ಕ್ರೌರ್ಯತೆಯ ಚಿತ್ರಣ ।ಎಸ್.ಏನ್.ಸಿಂಹ |
ಸರಿಯಾದ ದಾಖಲೆಗಳಿದ್ದರೂ ಕೈಗೆಟುಕದ ಕಾಂಗ್ರೆಸ್ ಗ್ಯಾರಂಟಿ । Public opinion
ಸರಿಯಾದ ದಾಖಲೆಗಳಿದ್ದರೂ ಕೈಗೆಟುಕದ ಕಾಂಗ್ರೆಸ್ ಗ್ಯಾರಂಟಿ । Public opinion
ಅಪ್ಪ ಕಲೆಕ್ಷನ್ ಮಾಸ್ಟರ್, ಮಗ ಡೀಲ್ ಮಾಸ್ಟರ್ । ಇದೇ ಕಾಂಗ್ರೆಸ್ ಸರ್ಕಾರದ ಮ್ಯಾಟರ್! । ಹೆಚ್.ಎನ್.ಚಂದ್ರಶೇಖರ್
ಅಪ್ಪ ಕಲೆಕ್ಷನ್ ಮಾಸ್ಟರ್, ಮಗ ಡೀಲ್ ಮಾಸ್ಟರ್ । ಇದೇ ಕಾಂಗ್ರೆಸ್ ಸರ್ಕಾರದ ಮ್ಯಾಟರ್! । ಹೆಚ್.ಎನ್.ಚಂದ್ರಶೇಖರ್
ರಾಷ್ಟ್ರೀಯ ಶಿಕ್ಷಣ ನೀತಿ (NEP) ಬೇಕು ಎಂದ ವಿದ್ಯಾರ್ಥಿಗಳು| Public opinion
ರಾಷ್ಟ್ರೀಯ ಶಿಕ್ಷಣ ನೀತಿ (NEP) ಬೇಕು ಎಂದ ವಿದ್ಯಾರ್ಥಿಗಳು| Public opinion
ಬಿಟ್ಟಿ ಯೋಜನೆ ತಂದಿದ್ದೇ ಲೂಟಿಮಾಡುವುದಕ್ಕೆ ದೇಶ ನಾಶ ಮಾಡುವುದಕ್ಕೆ ।ರಘುನಾಥ್ ಜಾದವ್।Public opinion
ಬಿಟ್ಟಿ ಯೋಜನೆ ತಂದಿದ್ದೇ ಲೂಟಿಮಾಡುವುದಕ್ಕೆ ದೇಶ ನಾಶ ಮಾಡುವುದಕ್ಕೆ ।ರಘುನಾಥ್ ಜಾದವ್।Public opinion
ಹರಿಭಾವುರವರ ಜೀವನದ ದಿಟ್ಟಹೆಜ್ಜೆಗಳ ಪುಸ್ತಕ ರೂಪವೇ ಚರಿತಾರ್ಥ । ಶ್ರೀ ಸು. ರಾಮಣ್ಣ
Charithartha is the book form of bold steps of Haribhavur's life. Mr. Su. Ramanna
ಸಾಧುಗಳ ಮೇಲೆ ಗೋಲಿಬಾರ್ । ಗೋಹತ್ಯೆ ವಿರೋದಿಸಿದ್ದೇ ಕಾಂಗ್ರೆಸ್ ಕೋಪಕ್ಕೆ ಕಾರಣ । ಅಶೋಕ್ ಕೆ. ಎಂ. ಗೌಡ
ಸಾಧುಗಳ ಮೇಲೆ ಗೋಲಿಬಾರ್ । ಗೋಹತ್ಯೆ ವಿರೋದಿಸಿದ್ದೇ ಕಾಂಗ್ರೆಸ್ ಕೋಪಕ್ಕೆ ಕಾರಣ । ಅಶೋಕ್ ಕೆ. ಎಂ. ಗೌಡ
ಬರೆಯುವಾಗ ಪೆನ್ ಮೇಲೆ ಹಿಡಿತ ಹೇಗಿರಬೇಕು…?| ಜಿ.ಕೆ ವೆಂಕಟೇಶ ಮೂರ್ತಿ
ಬರೆಯುವಾಗ ಪೆನ್ ಮೇಲೆ ಹಿಡಿತ ಹೇಗಿರಬೇಕು...?| ಜಿ.ಕೆ ವೆಂಕಟೇಶ ಮೂರ್ತಿ
ಬೀದಿ ವ್ಯಾಪಾರಿಗಳ ಎತ್ತಂಗಡಿ! ಹೊಟ್ಟೆಗೆ ಹೊಡೆಯಿತೇ ಸರ್ಕಾರ | Street Vendor’s
ಬೀದಿ ವ್ಯಾಪಾರಿಗಳ ಎತ್ತಂಗಡಿ! ಹೊಟ್ಟೆಗೆ ಹೊಡೆಯಿತೇ ಸರ್ಕಾರ | Street Vendor's
ವಿಶ್ವವೇ ಆಚರಿಸುವ ದೀಪಾವಳಿ ಇವರಿಗಿಲ್ಲ ಏಕೆ ? ರಮಾ ಶ್ರೀನಿವಾಸನ್ | ಕಿರಣ್ ಆರಾಧ್ಯ । ಮೇಲುಕೋಟೆ
ವಿಶ್ವವೇ ಆಚರಿಸುವ ದೀಪಾವಳಿ ಇವರಿಗಿಲ್ಲ ಏಕೆ ? ರಮಾ ಶ್ರೀನಿವಾಸನ್ | ಕಿರಣ್ ಆರಾಧ್ಯ । ಮೇಲುಕೋಟೆ
ಗ್ಯಾರಂಟಿಗಾಗಿ ಬೊಕ್ಕಸ ಖಾಲಿ । ಬೊಕ್ಕಸ ತುಂಬಿಸಲು ಮದ್ಯಪಾನವೇ ಆಧಾರ । ಶ್ರೇಯಾಂಕ ರಾನಡೆ
ಗ್ಯಾರಂಟಿಗಾಗಿ ಬೊಕ್ಕಸ ಖಾಲಿ । ಬೊಕ್ಕಸ ತುಂಬಿಸಲು ಮದ್ಯಪಾನವೇ ಆಧಾರ । ಶ್ರೇಯಾಂಕ ರಾನಡೆ
ಯುವಕರ ಕೈ ಸೇರದ ಯುವನಿಧಿ | ಸುಳ್ಳು ಆಶ್ವಾಸನೆಗೆ ಮತ ಮಾರಬೇಡಿ | Public opinion
ಯುವಕರ ಕೈ ಸೇರದ ಯುವನಿಧಿ | ಸುಳ್ಳು ಆಶ್ವಾಸನೆಗೆ ಮತ ಮಾರಬೇಡಿ | Public opinion
ಬಿಟ್ಟಿ ಭಾಗ್ಯ ಬೇಡ | ಕಾಂಗ್ರೆಸ್ಗೆ ಕ್ಯಾಕರಿಸಿ ಉಗಿದ ಜನ | Public opinion
ಬಿಟ್ಟಿ ಭಾಗ್ಯ ಬೇಡ | ಕಾಂಗ್ರೆಸ್ಗೆ ಕ್ಯಾಕರಿಸಿ ಉಗಿದ ಜನ | Public opinion
KPSC ಪರೀಕ್ಷೆಯಲ್ಲಿ ಹಿಜಾಬ್ಗೆ ಅವಕಾಶ | ತಾಳಿ, ಕಾಲುಂಗರ ಹಾಕಿದರೆ ಅಪರಾಧ | Public opinion
KPSC ಪರೀಕ್ಷೆಯಲ್ಲಿ ಹಿಜಾಬ್ಗೆ ಅವಕಾಶ | ತಾಳಿ, ಕಾಲುಂಗರ ಹಾಕಿದರೆ ಅಪರಾಧ | Public opinion
ವಾಮನ ಅವತಾರದಲ್ಲಿ ಶಿಷ್ಟರಕ್ಷಣೆ ಮಾಡಿದ ಭಗವಂತ । ಡಾ. ಆರತಿ ವಿ. ಬಿ
ವಾಮನ ಅವತಾರದಲ್ಲಿ ಶಿಷ್ಟರಕ್ಷಣೆ ಮಾಡಿದ ಭಗವಂತ । ಡಾ. ಆರತಿ ವಿ. ಬಿ
ದೀಪಾವಳಿ ಅಮಾವಾಸ್ಯೆಯ ಪೂಜಾಕ್ರಮದ ವಿಶೇಷತೆ ಏನು ? ಡಾ. ಆರತಿ ವಿ. ಬಿ
ದೀಪಾವಳಿ ಅಮಾವಾಸ್ಯೆಯ ಪೂಜಾಕ್ರಮದ ವಿಶೇಷತೆ ಏನು ? ಡಾ. ಆರತಿ ವಿ. ಬಿ
ಕರುನಾಡಲ್ಲಿ ಕನ್ನಡದ ಪರಿಸ್ಥಿತಿ, ಸ್ಥಿತಿ-ಗತಿಯ ಸ್ಥೂಲ ಪರಿಕಲ್ಪನೆ । ಡಾ. ತಾ. ನಂ. ಕುಮಾರ ಸ್ವಾಮಿ
ಕರುನಾಡಲ್ಲಿ ಕನ್ನಡದ ಪರಿಸ್ಥಿತಿ, ಸ್ಥಿತಿ-ಗತಿಯ ಸ್ಥೂಲ ಪರಿಕಲ್ಪನೆ । ಡಾ. ತಾ. ನಂ. ಕುಮಾರ ಸ್ವಾಮಿ
Isreal | ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು । ಅಜಿತ್ ಹನಮಕ್ಕನವರ್
Isreal | ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು । ಅಜಿತ್ ಹನಮಕ್ಕನವರ್
Deepavali | ದೀಪಾವಳಿಯಲ್ಲಿ ದೀಪ ಬೆಳಗುವುದರ ವಿಶೇಷತೆ ಏನು? ದಿನ 1 – ನರಕ ಚತುರ್ದಶಿ । ಡಾ. ಆರತಿ ವಿ. ಬಿ
Deepavali | ದೀಪಾವಳಿಯಲ್ಲಿ ದೀಪ ಬೆಳಗುವುದರ ವಿಶೇಷತೆ ಏನು? ದಿನ 1 - ನರಕ ಚತುರ್ದಶಿ । ಡಾ. ಆರತಿ ವಿ. ಬಿ
RANGAYANA | ಎಡಪಂಥೀಯರ ನೀಚ ಯೋಚನೆ ರಂಗಾಯಣವನ್ನೂ ಬಿಡಲಿಲ್ಲ | ಅಡ್ಡಂಡ ಸಿ. ಕಾರ್ಯಪ್ಪ
RANGAYANA | ಎಡಪಂಥೀಯರ ನೀಚ ಯೋಚನೆ ರಂಗಾಯಣವನ್ನೂ ಬಿಡಲಿಲ್ಲ | ಅಡ್ಡಂಡ ಸಿ. ಕಾರ್ಯಪ್ಪ
2024ರ ಚುನಾವಣೆ,ಅಭಿವೃದ್ಧಿ V/S ಬಿಟ್ಟಿ ಭಾಗ್ಯಗಳು | Public opinion
2024ರ ಚುನಾವಣೆ,ಅಭಿವೃದ್ಧಿ V/S ಬಿಟ್ಟಿ ಭಾಗ್ಯಗಳು | Public opinion
ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವ ಶಕ್ತಿಯಿರುವುದು ಪುಸ್ತಕಕ್ಕೆ ಮಾತ್ರ | ಸುಚೇಂದ್ರ ಪ್ರಸಾದ್
ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವ ಶಕ್ತಿಯಿರುವುದು ಪುಸ್ತಕಕ್ಕೆ ಮಾತ್ರ | ಸುಚೇಂದ್ರ ಪ್ರಸಾದ್
Israel | ಇಸ್ರೇಲ್ vs ಹಮಾಸ್ | ಯುದ್ಧದ ಜಾಗತಿಕ ಪರಿಣಾಮಗಳು | ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ) | ಕಿರಣ್ ಆರಾಧ್ಯ
Israel | ಇಸ್ರೇಲ್ vs ಹಮಾಸ್ | ಯುದ್ಧದ ಜಾಗತಿಕ ಪರಿಣಾಮಗಳು | ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ) | ಕಿರಣ್ ಆರಾಧ್ಯ
Farmers | ಅನ್ನದಾತರ ಅನ್ನಕ್ಕೆ ಕನ್ನ | ರೈತರ ಬೆಳಕನ್ನೇ ಕಸಿದ ಕಾಂಗ್ರೆಸ್ | Public opinion
Farmers | ಅನ್ನದಾತರ ಅನ್ನಕ್ಕೆ ಕನ್ನ | ರೈತರ ಬೆಳಕನ್ನೇ ಕಸಿದ ಕಾಂಗ್ರೆಸ್ | Public opinion
Health | ಆಹಾರದಿಂದಲೇ ಆಗುತ್ತೆ ಪಿತ್ತ ಶಮನ, ಅರಿಯಿರಿ 6 ಋತುಗಳ ಕಾಲಮಾನ | ಡಾ. ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Health | ಆಹಾರದಿಂದಲೇ ಆಗುತ್ತೆ ಪಿತ್ತ ಶಮನ, ಅರಿಯಿರಿ 6 ಋತುಗಳ ಕಾಲಮಾನ | ಡಾ. ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Hand writing | ಬರೆಯುವಾಗ ಪೆನ್ ಹೇಗೆ ಹಿಡಿಯಬೇಕು ? | ಜಿ.ಕೆ ವೆಂಕಟೇಶ ಮೂರ್ತಿ
Hand writing | ಬರೆಯುವಾಗ ಪೆನ್ ಹೇಗೆ ಹಿಡಿಯಬೇಕು ? | ಜಿ.ಕೆ ವೆಂಕಟೇಶ ಮೂರ್ತಿ
ಯುವಕರಿಗೆ ತಲುಪದ ಯುವನಿಧಿ | ಸುಳ್ಳು ಹೇಳಿ ಚುನಾವಣೆ ಗೆದ್ದ ಕಾಂಗ್ರೆಸ್? । Public opinion
ಯುವಕರಿಗೆ ತಲುಪದ ಯುವನಿಧಿ | ಸುಳ್ಳು ಹೇಳಿ ಚುನಾವಣೆ ಗೆದ್ದ ಕಾಂಗ್ರೆಸ್? । Public opinion
Sanatana | ಭಾರತ ವಿಶ್ವಗುರುವಾಗುವಲ್ಲಿ ಸನಾತನ ಧರ್ಮದ ಪಾತ್ರ । ಡಾ. ಆರತಿ ವಿ. ಬಿ
Sanatana | ಭಾರತ ವಿಶ್ವಗುರುವಾಗುವಲ್ಲಿ ಸನಾತನ ಧರ್ಮದ ಪಾತ್ರ । ಡಾ. ಆರತಿ ವಿ. ಬಿ
ಚೋಳರ ಆರ್ಥಿಕ ನೀತಿಗಳಿಂದ ರಾಜಕಾರಣಿಗಳು ಕಲಿಯಬೇಕಾದ ಪಾಠವೇನು? | ಡಾ. ತಾ. ನಂ. ಕುಮಾರ ಸ್ವಾಮಿ
ಚೋಳರ ಆರ್ಥಿಕ ನೀತಿಗಳಿಂದ ರಾಜಕಾರಣಿಗಳು ಕಲಿಯಬೇಕಾದ ಪಾಠವೇನು? | ಡಾ. ತಾ. ನಂ. ಕುಮಾರ ಸ್ವಾಮಿ
Israel | ಇಸ್ರೇಲ್ ಹಮಾಸ್ ಯುದ್ಧದ ನೈಜ ಹಿನ್ನಲೆ ಮತ್ತು ವಾಸ್ತವ ಚಿತ್ರಣ । ವಿಂಗ್ ಕಮಾಂಡರ್ ಸುದರ್ಶನ್
Israel | ಇಸ್ರೇಲ್ ಹಮಾಸ್ ಯುದ್ಧದ ನೈಜ ಹಿನ್ನಲೆ ಮತ್ತು ವಾಸ್ತವ ಚಿತ್ರಣ । ವಿಂಗ್ ಕಮಾಂಡರ್ ಸುದರ್ಶನ್
ಕರ್ಮದ ತತ್ವವನ್ನು ಅರಿತು ಕೆಲಸ ಮಾಡು, ದೇವರಿಂದ ಫಲ ದೊರೆಯುವುದು ನಿಶ್ಚಿತ । ಮಂಕು ತಿಮ್ಮನ ಕಗ್ಗ, ಭಾಗ 10
ಕರ್ಮದ ತತ್ವವನ್ನು ಅರಿತು ಕೆಲಸ ಮಾಡು, ದೇವರಿಂದ ಫಲ ದೊರೆಯುವುದು ನಿಶ್ಚಿತ । ಮಂಕು ತಿಮ್ಮನ ಕಗ್ಗ, ಭಾಗ 10
Dr Gururaj karjagi | ಸಂಸ್ಕೃತಿಯು ಕೇವಲ ನುಡಿಯೇ? ವ್ಯಕ್ತಿಯ ನಡೆಯೇ ? ಡಾ.ಗುರುರಾಜ್ ಕರ್ಜಗಿ
Dr Gururaj karjagi | ಸಂಸ್ಕೃತಿಯು ಕೇವಲ ನುಡಿಯೇ? ವ್ಯಕ್ತಿಯ ನಡೆಯೇ ? ಡಾ.ಗುರುರಾಜ್ ಕರ್ಜಗಿ
ರಾಷ್ಟ್ರದ ಅಭಿವೃದ್ಧಿಗಾಗಿ ಬೇಕು ಒಂದೊಳ್ಳೆ ಸಂಸ್ಕೃತಿ । ಶ್ರೀ ರವಿ ಹೆಗ್ದೆ, ಪ್ರಧಾನ ಸಂಪಾದಕರು ಕನ್ನಡಪ್ರಭ
ರಾಷ್ಟ್ರದ ಅಭಿವೃದ್ಧಿಗಾಗಿ ಬೇಕು ಒಂದೊಳ್ಳೆ ಸಂಸ್ಕೃತಿ । ಶ್ರೀ ರವಿ ಹೆಗ್ದೆ, ಪ್ರಧಾನ ಸಂಪಾದಕರು ಕನ್ನಡಪ್ರಭ
ಆಫ್ಘಾನ್ ನಿರಾಶ್ರಿತರನ್ನು ಹೊರ ಹಾಕಿದ ಪಾಕ್ । ಮುಸ್ಲಿಂ ಪ್ರೇಮ ಇಲ್ಯಾಕೆ ತೋರಿಸಲ್ಲ ? ರಾಧಾಕೃಷ್ಣ ಹೊಳ್ಳ
ಆಫ್ಘಾನ್ ನಿರಾಶ್ರಿತರನ್ನು ಹೊರ ಹಾಕಿದ ಪಾಕ್ । ಮುಸ್ಲಿಂ ಪ್ರೇಮ ಇಲ್ಯಾಕೆ ತೋರಿಸಲ್ಲ ? ರಾಧಾಕೃಷ್ಣ ಹೊಳ್ಳ
ಭಾಷೆ ದೇಶ ಒಡೆಯುವ ಶಸ್ತ್ರವಲ್ಲ,ಎಲ್ಲಾ ಭಾಷೆಗಳ ಮಾತೆ ಭಾರತಮಾತೆ | ಶ್ರೀ ರಘುನಂದನ
ಭಾಷೆ ದೇಶ ಒಡೆಯುವ ಶಸ್ತ್ರವಲ್ಲ,ಎಲ್ಲಾ ಭಾಷೆಗಳ ಮಾತೆ ಭಾರತಮಾತೆ | ಶ್ರೀ ರಘುನಂದನ
ಕರ್ನಾಟಕ ಮತ್ತು ಭರತಖಂಡಕ್ಕೆ ಸಾಮ್ರಾಟರ ಕೊಡುಗೆ ಏನು ? । ಡಾ. ತಾ.ನಂ. ಕುಮಾರ ಸ್ವಾಮಿ
ಕರ್ನಾಟಕ ಮತ್ತು ಭರತಖಂಡಕ್ಕೆ ಸಾಮ್ರಾಟರ ಕೊಡುಗೆ ಏನು ? । ಡಾ. ತಾ.ನಂ. ಕುಮಾರ ಸ್ವಾಮಿ
ಭಾರತಕ್ಕೆ ಕರುನಾಡ ಕೊಡುಗೆ ಅಪಾರ । ಚರಿತ್ರೆಯ ಅರಿವಿಗೆ ಅವಶ್ಯ ಕರ್ನಾಟಕ ವೈಭವ । ರೋಹಿತ್ ಚಕ್ರತೀರ್ಥ
ಭಾರತಕ್ಕೆ ಕರುನಾಡ ಕೊಡುಗೆ ಅಪಾರ । ಚರಿತ್ರೆಯ ಅರಿವಿಗೆ ಅವಶ್ಯ ಕರ್ನಾಟಕ ವೈಭವ । ರೋಹಿತ್ ಚಕ್ರತೀರ್ಥ
ರೈತರ ಯೋಜನೆಗಳಿಗೆ ಕತ್ತರಿ ,ಅಭಿವೃದ್ಧಿ ಕಾರ್ಯವೂ ಸ್ಥಗಿತ | ಬಿ.ಎಸ್ .ಯಡಿಯೂರಪ್ಪ ಪತ್ರಿಕಾ ಗೋಷ್ಠಿ
ರೈತರ ಯೋಜನೆಗಳಿಗೆ ಕತ್ತರಿ ,ಅಭಿವೃದ್ಧಿ ಕಾರ್ಯವೂ ಸ್ಥಗಿತ | ಬಿ.ಎಸ್ .ಯಡಿಯೂರಪ್ಪ ಪತ್ರಿಕಾ ಗೋಷ್ಠಿ
ನೂರಾರು ಲೇಖಕರ ಸಾವಿರಾರು ಪುಸ್ತಕಗಳು । ಪುಸ್ತಕ ಪ್ರೇಮಿಗಳಿಗೆ ರಾಷ್ಟ್ರೋತ್ಥಾನದ ಆಫರ್ ।
ನೂರಾರು ಲೇಖಕರ ಸಾವಿರಾರು ಪುಸ್ತಕಗಳು । ಪುಸ್ತಕ ಪ್ರೇಮಿಗಳಿಗೆ ರಾಷ್ಟ್ರೋತ್ಥಾನದ ಆಫರ್ ।
अयोध्याराममन्दिरस्य लोकार्पणाङ्गत्वेन वाल्मीकिरामायणपारायणम् | डा. उमामहेश्वरः एन्
अयोध्याराममन्दिरस्य लोकार्पणाङ्गत्वेन वाल्मीकिरामायणपारायणम् | डा. उमामहेश्वरः एन्
ಭಾಷೆ ದ್ವೇಷ ಮಾಡುವ ನೆಲವಲ್ಲ ಭಾರತ ,ಬೇರೆ ಭಾಷೆ ಕಲಿಯುವುದು ತಪ್ಪಲ್ಲ | ಎಸ್. ಕಾರ್ತೀಕ್
ಭಾಷೆ ದ್ವೇಷ ಮಾಡುವ ನೆಲವಲ್ಲ ಭಾರತ ,ಬೇರೆ ಭಾಷೆ ಕಲಿಯುವುದು ತಪ್ಪಲ್ಲ | ಎಸ್. ಕಾರ್ತೀಕ್
ISREAL | ಭಾರತವೇಕೆ ಇಸ್ರೇಲ್ ಪರ ನಿಲ್ಲಬೇಕು ? ಶ್ರೇಯಾಂಕ ರಾನಡೆ
ISREAL | ಭಾರತವೇಕೆ ಇಸ್ರೇಲ್ ಪರ ನಿಲ್ಲಬೇಕು ? ಶ್ರೇಯಾಂಕ ರಾನಡೆ
DRAMA | ರಂಗದ ಮೇಲೆ ಕರಿನೀರ ವೀರ । ದಕ್ಷಿಣ ಭಾರತದಲ್ಲೇ ಮೊದಲ ಸಾವರ್ಕರ್ ನಾಟಕ । ಅಡ್ಡಂಡ ಸಿ. ಕಾರ್ಯಪ್ಪ
DRAMA | ರಂಗದ ಮೇಲೆ ಕರಿನೀರ ವೀರ । ದಕ್ಷಿಣ ಭಾರತದಲ್ಲೇ ಮೊದಲ ಸಾವರ್ಕರ್ ನಾಟಕ । ಅಡ್ಡಂಡ ಸಿ. ಕಾರ್ಯಪ್ಪ
PARVA | ರಂಗಭೂಮಿಯಲ್ಲಿ ‘ಪರ್ವ’| ಭೈರಪ್ಪನವರೊಂದಿಗೆ ಮಾತುಕತೆ | ಡಾ.ಎಸ್.ಎಲ್. ಭೈರಪ್ಪ | ಪಲ್ಲವಿ ರಾವ್
PARVA | ರಂಗಭೂಮಿಯಲ್ಲಿ 'ಪರ್ವ'| ಭೈರಪ್ಪನವರೊಂದಿಗೆ ಮಾತುಕತೆ | ಡಾ.ಎಸ್.ಎಲ್. ಭೈರಪ್ಪ | ಪಲ್ಲವಿ ರಾವ್
Hamas | ಹಮಾಸ್ ಪೈಶಾಚಿಕ ಕೃತ್ಯ । ಅಜಿತ್ ಕಣ್ಣಲ್ಲಿ ಕಂಡಂತೆ.
Hamas | ಹಮಾಸ್ ಪೈಶಾಚಿಕ ಕೃತ್ಯ । ಅಜಿತ್ ಕಣ್ಣಲ್ಲಿ ಕಂಡಂತೆ.
ಪ್ಯಾಲೆಸ್ಟೈನ್ ನಾಗರಿಕರಿಗೆ ಜಗತ್ತಿನಲ್ಲೆಲ್ಲೂ ಜಾಗವಿಲ್ಲ ಏಕೆ ? | ರೋಹಿಣಿ ರಾಂ ಶಶಿಧರ್
ಪ್ಯಾಲೆಸ್ಟೈನ್ ನಾಗರಿಕರಿಗೆ ಜಗತ್ತಿನಲ್ಲೆಲ್ಲೂ ಜಾಗವಿಲ್ಲ ಏಕೆ ? | ರೋಹಿಣಿ ರಾಂ ಶಶಿಧರ್
ಯೋಗ ಒಂದು ವಿಜ್ಞಾನ | ಆಧ್ಯಾತ್ಮ ಸಾಧನೆಗೆ ಯೋಗವೇ ಮೂಲ | ಡಾ. ಸುವರ್ಣಿನಿ ಕೊಣಲೆ
ಯೋಗ ಒಂದು ವಿಜ್ಞಾನ | ಆಧ್ಯಾತ್ಮ ಸಾಧನೆಗೆ ಯೋಗವೇ ಮೂಲ | ಡಾ. ಸುವರ್ಣಿನಿ ಕೊಣಲೆ
Israel | ಇಸ್ರೇಲ್ v/s ಹಮಾಸ್ | ಯುದ್ಧದ ಹಿನ್ನಲೆ – ವಾಸ್ತವ ಚಿತ್ರಣ | ಅಜಿತ್ ಹನಮಕ್ಕನವರ್
Israel | ಇಸ್ರೇಲ್ v/s ಹಮಾಸ್ | ಯುದ್ಧದ ಹಿನ್ನಲೆ - ವಾಸ್ತವ ಚಿತ್ರಣ | ಅಜಿತ್ ಹನಮಕ್ಕನವರ್
Shivaram karanth | ಕಾರಂತರ ಬದುಕು ಮತ್ತು ಬರಹದ ಒಳನೋಟ | ಡಾ.ನಾ. ಸೋಮೇಶ್ವರ
Shivaram karanth | ಕಾರಂತರ ಬದುಕು ಮತ್ತು ಬರಹದ ಒಳನೋಟ | ಡಾ.ನಾ. ಸೋಮೇಶ್ವರ
EDUCATION | ಶಿಕ್ಷಣ ಕೇವಲ ಅಂಕಕ್ಕಾಗಿಯೇ ಅಥವಾ ಬದುಕಿಗಾಗಿಯೇ ? | ಜಿ.ಕೆ ವೆಂಕಟೇಶ ಮೂರ್ತಿ
EDUCATION | ಶಿಕ್ಷಣ ಕೇವಲ ಅಂಕಕ್ಕಾಗಿಯೇ ಅಥವಾ ಬದುಕಿಗಾಗಿಯೇ ? | ಜಿ.ಕೆ ವೆಂಕಟೇಶ ಮೂರ್ತಿ
Obesity | ಅತಿಯಾದ ಬೊಜ್ಜಿನ ಸಮಸ್ಯೆಯೇ ? ಇಲ್ಲಿದೆ ಸುಲಭ ಪರಿಹಾರ । ಡಾ. ಹೆಚ್. ಎಸ್. ಪ್ರೇಮಾ
Obesity | ಅತಿಯಾದ ಬೊಜ್ಜಿನ ಸಮಸ್ಯೆಯೇ ? ಇಲ್ಲಿದೆ ಸುಲಭ ಪರಿಹಾರ । ಡಾ. ಹೆಚ್. ಎಸ್. ಪ್ರೇಮಾ
ಸಂಸತ್ನಲ್ಲಿ ಪ್ರಶ್ನೆ ಕೇಳಲು ಲಂಚ | I.N.D.I.ಮೈತ್ರಿಯಾ ಕರ್ಮಕಾಂಡ | ಕಿರಣ್ ಆರಾಧ್ಯ
ಸಂಸತ್ನಲ್ಲಿ ಪ್ರಶ್ನೆ ಕೇಳಲು ಲಂಚ | I.N.D.I.ಮೈತ್ರಿಯಾ ಕರ್ಮಕಾಂಡ | ಕಿರಣ್ ಆರಾಧ್ಯ
Diabetes | ಮಧುಮೇಹದಲ್ಲಿ ನಾವು ತಿಳಿಯಬೇಕಾದ ಮಹತ್ವದ ಅಂಶಗೆಳೇನು ? । ವೃಷಾಂಕ್ ಭಟ್ ನಿವಣೆ ।ಸುರೇಖಾ.ಬಿ.ಶೆಟ್ಟಿ
Diabetes | ಮಧುಮೇಹದಲ್ಲಿ ನಾವು ತಿಳಿಯಬೇಕಾದ ಮಹತ್ವದ ಅಂಶಗೆಳೇನು ? । ವೃಷಾಂಕ್ ಭಟ್ ನಿವಣೆ ।ಸುರೇಖಾ.ಬಿ.ಶೆಟ್ಟಿ
Israel | ಇಸ್ರೇಲ್ v/s ಹಮಾಸ್ । ಕಾಣದ ಕೈಗಳ ಕುತಂತ್ರ, ಭಾರತಕ್ಕಿದೆ ಪಾಠ | ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)
Israel | ಇಸ್ರೇಲ್ v/s ಹಮಾಸ್ । ಕಾಣದ ಕೈಗಳ ಕುತಂತ್ರ, ಭಾರತಕ್ಕಿದೆ ಪಾಠ | ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)
ಮಾಡುವ ಕೆಲಸ ಪರಿಪೂರ್ಣವಾಗಿದ್ದರೆ, ಅಭಿವೃದ್ಧಿಶೀಲರಾಗುವುದು ಕಟ್ಟಿಟ್ಟ ಬುತ್ತಿ । ಜಿ.ಎಸ್.ನಟೇಶ್
ಮಾಡುವ ಕೆಲಸ ಪರಿಪೂರ್ಣವಾಗಿದ್ದರೆ, ಅಭಿವೃದ್ಧಿಶೀಲರಾಗುವುದು ಕಟ್ಟಿಟ್ಟ ಬುತ್ತಿ । ಜಿ.ಎಸ್.ನಟೇಶ್
Obesity | ಅತೀ ತೂಕ ಮತ್ತು ಬೊಜ್ಜಿಗೆ ಆಹಾರದ ಮೂಲಕವೇ ಪರಿಹಾರ । ಡಾ.ಹೆಚ್.ಎಸ್. ಪ್ರೇಮಾ
Obesity | ಅತೀ ತೂಕ ಮತ್ತು ಬೊಜ್ಜಿಗೆ ಆಹಾರದ ಮೂಲಕವೇ ಪರಿಹಾರ । ಡಾ.ಹೆಚ್.ಎಸ್. ಪ್ರೇಮಾ
RSS ಘೋಷ್ ವಾದ್ಯಗಳಲ್ಲಿ ಸಾವರ್ಕರ್ ವಿರಚಿತ ಜಯೋಸ್ತುತೆ
RSS ಘೋಷ್ ವಾದ್ಯಗಳಲ್ಲಿ ಸಾವರ್ಕರ್ ವಿರಚಿತ ಜಯೋಸ್ತುತೆ
ಧರ್ಮದ ಜಯ ಅಧರ್ಮದ ಪರಾಜಯ ದಶಮಿಯಂದು ಕೇಳಿ ಗಿರಿಜಾ ಕಲ್ಯಾಣ ।ಡಾ. ಆರತಿ ವಿ. ಬಿ
ಧರ್ಮದ ಜಯ ಅಧರ್ಮದ ಪರಾಜಯ ದಶಮಿಯಂದು ಕೇಳಿ ಗಿರಿಜಾ ಕಲ್ಯಾಣ ।ಡಾ. ಆರತಿ ವಿ. ಬಿ
ಬಂಜೆತನ ನಿವಾರಣೆ ಮಾಡುವ ಶತಾವರಿ ಸಸ್ಯ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ಬಂಜೆತನ ನಿವಾರಣೆ ಮಾಡುವ ಶತಾವರಿ ಸಸ್ಯ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ಸಕಲ ಸಿದ್ಧಿ ಪ್ರದಾಯನಿ ಸಿದ್ಧಿದಾತ್ರಿ । ಶುಂಭ ನಿಶುಂಭರನ್ನು ಸಂಹರಿಸಿದ ಕತೆ । ಡಾ. ಆರತಿ ವಿ. ಬಿ
ಸಕಲ ಸಿದ್ಧಿ ಪ್ರದಾಯನಿ ಸಿದ್ಧಿದಾತ್ರಿ । ಶುಂಭ ನಿಶುಂಭರನ್ನು ಸಂಹರಿಸಿದ ಕತೆ । ಡಾ. ಆರತಿ ವಿ. ಬಿ
ಅಂಗಾಂಗಳ ವಿಶ್ರಾಂತಿಗೆ ಬೇಕು ಉಪವಾಸ ,ಆಚರಿಸುವ ಮುನ್ನ ಅರಿಯಿರಿ ಕ್ರಮ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ಅಂಗಾಂಗಳ ವಿಶ್ರಾಂತಿಗೆ ಬೇಕು ಉಪವಾಸ ,ಆಚರಿಸುವ ಮುನ್ನ ಅರಿಯಿರಿ ಕ್ರಮ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ತ್ವಚೆಯ ಆರೋಗ್ಯಕ್ಕೆ ಸಹಕಾರಿ ಈ ತುಳಸಿ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ತ್ವಚೆಯ ಆರೋಗ್ಯಕ್ಕೆ ಸಹಕಾರಿ ಈ ತುಳಸಿ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
ಸಕಲ ದೇವತೆಗಳ ಮೂಲ ಸ್ವರೂಪ ಮಹಾಗೌರಿ । ನವರಾತ್ರಿಯ 8ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
ಸಕಲ ದೇವತೆಗಳ ಮೂಲ ಸ್ವರೂಪ ಮಹಾಗೌರಿ । ನವರಾತ್ರಿಯ 8ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
ಆಸ್ಟೇಲಿಯಾ v/s ಪಾಕಿಸ್ಥಾನ । ಯಾರ ಪರ ಒಲವು । ಬೆಂಗಳೂರು
ಆಸ್ಟೇಲಿಯಾ v/s ಪಾಕಿಸ್ಥಾನ । ಯಾರ ಪರ ಒಲವು । ಬೆಂಗಳೂರು
ಯಹೂದಿಗಳ ದೇಶಭಕ್ತಿ ಭಾರತೀಯರಿಗೂ ಪ್ರೇರಣೆ | ಶ್ರೀಕಾಂತ ಶೆಟ್ಟಿ
ಯಹೂದಿಗಳ ದೇಶಭಕ್ತಿ ಭಾರತೀಯರಿಗೂ ಪ್ರೇರಣೆ | ಶ್ರೀಕಾಂತ ಶೆಟ್ಟಿ
Navarathri | ಪೈಲ್ಸ್ ರಕ್ತಸ್ರಾವ ತಡೆಯುವ ನಾಗದೋನ್ ಎಲೆ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri | ಪೈಲ್ಸ್ ರಕ್ತಸ್ರಾವ ತಡೆಯುವ ನಾಗದೋನ್ ಎಲೆ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri | ವಿಷ್ಣುವಿನ ಸಹಾಯಕ್ಕೆ ಕಾಳರಾತ್ರಿಯ ಅವತಾರ । ನವರಾತ್ರಿಯ 7ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
Navarathri | ವಿಷ್ಣುವಿನ ಸಹಾಯಕ್ಕೆ ಕಾಳರಾತ್ರಿಯ ಅವತಾರ । ನವರಾತ್ರಿಯ 7ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
ಕೋರ್ಟ್ ತೀರ್ಪಿಗೆ ಕಿಮ್ಮತ್ತಿಲ್ಲ । ತಡೆಯಾಜ್ಞೆಗೂ ನಿಲ್ಲದ ಮಸೀದಿ ನಿರ್ಮಾಣ । ಸಿಂಗಸಂದ್ರ, ಬೆಂಗಳೂರು
ಕೋರ್ಟ್ ತೀರ್ಪಿಗೆ ಕಿಮ್ಮತ್ತಿಲ್ಲ । ತಡೆಯಾಜ್ಞೆಗೂ ನಿಲ್ಲದ ಮಸೀದಿ ನಿರ್ಮಾಣ । ಸಿಂಗಸಂದ್ರ, ಬೆಂಗಳೂರು
Navarathri | ಕುತ್ತಿಗೆ ಸಂಬಂಧಿ ರೋಗಗಳಿಗೆ ಔಷಧ ಮಾಚಿಕ । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು
Navarathri | ಕುತ್ತಿಗೆ ಸಂಬಂಧಿ ರೋಗಗಳಿಗೆ ಔಷಧ ಮಾಚಿಕ । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು
Navarathri | ತ್ರಿಲೋಕ ಕಂಟಕನನ್ನು ನಿಗ್ರಹಿಸಿದ ದೇವಿ । ನವರಾತ್ರಿಯ 6ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
Navarathri | ತ್ರಿಲೋಕ ಕಂಟಕನನ್ನು ನಿಗ್ರಹಿಸಿದ ದೇವಿ । ನವರಾತ್ರಿಯ 6ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
ಹಮಾಸ್ ಮೂಲ ತತ್ವವೇ ಇಸ್ರೇಲ್ ನಲ್ಲಿ ಇಸ್ಲಾಂ ಪ್ರಭುತ್ವದ ಸ್ಥಾಪನೆ | ಉತ್ಕರ್ಷ.ಕೆ.ಎಸ್
ಹಮಾಸ್ ಮೂಲ ತತ್ವವೇ ಇಸ್ರೇಲ್ ನಲ್ಲಿ ಇಸ್ಲಾಂ ಪ್ರಭುತ್ವದ ಸ್ಥಾಪನೆ | ಉತ್ಕರ್ಷ.ಕೆ.ಎಸ್
Navarathri | ತೂಕ ಇಳಿಸಲು ಪರಿಹಾರ ಈ ಅಗಸೆಬೀಜ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri | ತೂಕ ಇಳಿಸಲು ಪರಿಹಾರ ಈ ಅಗಸೆಬೀಜ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri | ತಾರಕಾಸುರನ ವಧೆಗೆ ಸ್ಕಂದನ ಜನನ । ಸ್ಕಂದಮಾತೆಯ ಆರಾಧನೆ ಹೇಗೆ ? ಡಾ। ಆರತಿ ವಿ. ಬಿ
Navarathri | ತಾರಕಾಸುರನ ವಧೆಗೆ ಸ್ಕಂದನ ಜನನ । ಸ್ಕಂದಮಾತೆಯ ಆರಾಧನೆ ಹೇಗೆ ? ಡಾ। ಆರತಿ ವಿ. ಬಿ
ಇಸ್ರೇಲ್ – ಹಮಾಸ್ ಯುದ್ಧದ ಹಿಂದೆ, ಕಾಣದ ಕೈಗಳ ಕುತಂತ್ರ । ರೋಹಿಣಿ ರಾಮ್ ಶಶಿಧರ್
ಇಸ್ರೇಲ್ - ಹಮಾಸ್ ಯುದ್ಧದ ಹಿಂದೆ, ಕಾಣದ ಕೈಗಳ ಕುತಂತ್ರ । ರೋಹಿಣಿ ರಾಮ್ ಶಶಿಧರ್
ಕರ್ನಾಟಕ ನೆಲದಲ್ಲಿ ಚೋಳರು | ಶಾಸನಗಳ ಪ್ರಕಾರ ತಿಳಿಯುವುದೇನು | ಡಾ. ತಾ.ನಂ. ಕುಮಾರ ಸ್ವಾಮಿ
ಕರ್ನಾಟಕ ನೆಲದಲ್ಲಿ ಚೋಳರು | ಶಾಸನಗಳ ಪ್ರಕಾರ ತಿಳಿಯುವುದೇನು | ಡಾ. ತಾ.ನಂ. ಕುಮಾರ ಸ್ವಾಮಿ
Navarathri | ಸಕಲ ಬ್ರಹ್ಮಾಂಡವನ್ನು ಗರ್ಭದಲ್ಲಿ ಧರಿಸಿದ ಕೂಷ್ಮಾಂಡಿನೀ ದೇವಿಯ ಪೂಜಾವಿಧಾನ ಹೇಗೆ ? ಡಾ. ಆರತಿ ವಿ. ಬಿ
Navarathri | ಸಕಲ ಬ್ರಹ್ಮಾಂಡವನ್ನು ಗರ್ಭದಲ್ಲಿ ಧರಿಸಿದ ಕೂಷ್ಮಾಂಡಿನೀ ದೇವಿಯ ಪೂಜಾವಿಧಾನ ಹೇಗೆ ? ಡಾ. ಆರತಿ ವಿ. ಬಿ
ಪಾಲೆಸ್ಟೈನ್ ಪರ ನಿಂತ ಬೆಂಗಳೂರಿನ ಮುಸ್ಲಿಮರು |ಎಂ. ಜಿ . ರೋಡ್, ಬೆಂಗಳೂರು
ಪಾಲೆಸ್ಟೈನ್ ಪರ ನಿಂತ ಬೆಂಗಳೂರಿನ ಮುಸ್ಲಿಮರು |ಎಂ. ಜಿ . ರೋಡ್, ಬೆಂಗಳೂರು
K S Bhagwan | ಕಾಂಗ್ರೆಸ್ ಏಜೆಂಟ್ ಭಗವಾನ್ ನಿಂದ ಒಕ್ಕಲಿಗರ ನಿಂದನೆ । ಅಶೋಕ್ ಕೆ. ಎಂ. ಗೌಡ
K S Bhagwan | ಕಾಂಗ್ರೆಸ್ ಏಜೆಂಟ್ ಭಗವಾನ್ ನಿಂದ ಒಕ್ಕಲಿಗರ ನಿಂದನೆ । ಅಶೋಕ್ ಕೆ. ಎಂ. ಗೌಡ
Navarathri | ನವರಾತ್ರಿಯಲ್ಲಿ ಆಯುರ್ವೇದ,ನಿಶ್ಶಕ್ತಿಗೆ ರಾಮಬಾಣ ಈ ಚಂದ್ರಶೂರ ಬೀಜ । ಡಾ.ಮಾನಸ ಹೆಬ್ಬಾರ್
Navarathri | ನವರಾತ್ರಿಯಲ್ಲಿ ಆಯುರ್ವೇದ,ನಿಶ್ಶಕ್ತಿಗೆ ರಾಮಬಾಣ ಈ ಚಂದ್ರಶೂರ ಬೀಜ । ಡಾ.ಮಾನಸ ಹೆಬ್ಬಾರ್
Navarathri | ಚಂದ್ರಘಂಟಳಾಗಿ ಶಿವನನ್ನು ವರಿಸಿದ ಗಿರಿಜೆ । ನವರಾತ್ರಿಯ 3ನೇ ದಿನದ ಆರಾಧನೆ ಹೇಗೆ । ಡಾ. ಆರತಿ ವಿ. ಬಿ
Navarathri | ಚಂದ್ರಘಂಟಳಾಗಿ ಶಿವನನ್ನು ವರಿಸಿದ ಗಿರಿಜೆ । ನವರಾತ್ರಿಯ 3ನೇ ದಿನದ ಆರಾಧನೆ ಹೇಗೆ । ಡಾ. ಆರತಿ ವಿ. ಬಿ
Navarathri | ನವರಾತ್ರಿಯಲ್ಲಿ ಆಯುರ್ವೇದ , ಮಿದುಳಿನ ಆರೋಗ್ಯಕ್ಕೆ ಈ ಬ್ರಾಹ್ಮಿ ಮೂಲಿಕೆ । ಡಾ.ಮಾನಸ ಹೆಬ್ಬಾರ್
Navarathri | ನವರಾತ್ರಿಯಲ್ಲಿ ಆಯುರ್ವೇದ , ಮಿದುಳಿನ ಆರೋಗ್ಯಕ್ಕೆ ಈ ಬ್ರಾಹ್ಮಿ ಮೂಲಿಕೆ । ಡಾ.ಮಾನಸ ಹೆಬ್ಬಾರ್
ಸಮಸ್ಯೆಗಳನ್ನು ಎದುರಿಸಲು ಡಿವಿಜಿಯ ದಿವ್ಯಔಷದ । ಜಿ.ಎಸ್.ನಟೇಶ್ । ಮಂಕುತಿಮ್ಮನ ಕಗ್ಗ, ಭಾಗ-8
ಸಮಸ್ಯೆಗಳನ್ನು ಎದುರಿಸಲು ಡಿವಿಜಿಯ ದಿವ್ಯಔಷದ । ಜಿ.ಎಸ್.ನಟೇಶ್ । ಮಂಕುತಿಮ್ಮನ ಕಗ್ಗ, ಭಾಗ-8
ಸುಳ್ಳು ದಾಖಲೆಗಳ ಸರ್ಕಾರ । ಮಗನ ಹೋರಾಟಕ್ಕೆ ಅಪ್ಪನ ಸಾಥ್
ಸುಳ್ಳು ದಾಖಲೆಗಳ ಸರ್ಕಾರ । ಮಗನ ಹೋರಾಟಕ್ಕೆ ಅಪ್ಪನ ಸಾಥ್
Navarathri | ಬ್ರಹ್ಮಚಾರಿಣಿಯಾಗಿ ತಪಸ್ಸಿಗೆ ನಿಂತ ದೇವಿ । ನವರಾತ್ರಿಯ 2 ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
Navarathri | ಬ್ರಹ್ಮಚಾರಿಣಿಯಾಗಿ ತಪಸ್ಸಿಗೆ ನಿಂತ ದೇವಿ । ನವರಾತ್ರಿಯ 2 ನೇ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
Navarathri | ನವರಾತ್ರಿಯಲ್ಲಿ ಆಯುರ್ವೇದ ,ಅಳಲೆಕಾಯಿಗೆ ತಾಯಿಯ ಸ್ಥಾನ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri | ನವರಾತ್ರಿಯಲ್ಲಿ ಆಯುರ್ವೇದ ,ಅಳಲೆಕಾಯಿಗೆ ತಾಯಿಯ ಸ್ಥಾನ । ಡಾ.ಮಾನಸ ಹೆಬ್ಬಾರ್ ,ಆಯುರ್ವೇದ ತಜ್ಞರು
Navarathri |ಶೈಲಪುತ್ರಿಯಾಗಿ ಅವತರಿಸಿದ ಶಕ್ತಿ । ನವರಾತ್ರಿಯ ಮೊದಲ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
Navarathri |ಶೈಲಪುತ್ರಿಯಾಗಿ ಅವತರಿಸಿದ ಶಕ್ತಿ । ನವರಾತ್ರಿಯ ಮೊದಲ ದಿನದ ಆರಾಧನೆ ಹೇಗೆ ? ಡಾ. ಆರತಿ ವಿ. ಬಿ
ಕಾಂಗ್ರೆಸ್ಸಿನ 1000 ಬಾರ್ ಗಳ ಯೋಜನೆಗೆ ಜನ ಏನಂದ್ರು? Public opinion
ಕಾಂಗ್ರೆಸ್ಸಿನ 1000 ಬಾರ್ ಗಳ ಯೋಜನೆಗೆ ಜನ ಏನಂದ್ರು? Public opinion
ಅನಂತ ಪ್ರಜ್ಞೆ, ಜ್ಞಾನ, ಆನಂದವನ್ನು ಅನುಭವಿಸುವುದೇ ವಿಕಾಸದ ಗುರಿ | ಸ್ವಾಮಿ ನಿರ್ಭಯಾನಂದ ಸರಸ್ವತಿ
ಅನಂತ ಪ್ರಜ್ಞೆ, ಜ್ಞಾನ, ಆನಂದವನ್ನು ಅನುಭವಿಸುವುದೇ ವಿಕಾಸದ ಗುರಿ | ಸ್ವಾಮಿ ನಿರ್ಭಯಾನಂದ ಸರಸ್ವತಿ
Puneeth kerehalli | ಹೋರಾಟಕ್ಕೆ ಗಾಂಧಿಮಾರ್ಗವಲ್ಲ, ಅಂಬೇಡ್ಕರ್ ಮಾರ್ಗವೇ ಸೂಕ್ತ । ಚಕ್ರವರ್ತಿ ಸೂಲಿಬೆಲೆ
Puneeth kerehalli | ಹೋರಾಟಕ್ಕೆ ಗಾಂಧಿಮಾರ್ಗವಲ್ಲ, ಅಂಬೇಡ್ಕರ್ ಮಾರ್ಗವೇ ಸೂಕ್ತ । ಚಕ್ರವರ್ತಿ ಸೂಲಿಬೆಲೆ
Spirituality | ಅಧ್ಯಾತ್ಮವು ಪ್ರತ್ಯೇಕ ಕ್ಷೇತ್ರವಲ್ಲ । ಪ್ರತಿ ಕ್ಷೇತ್ರದಲ್ಲೂ ಇರಬೇಕಾದ ಸಂಗತಿ | ನಾರಾಯಣ ಶೇವಿರೆ
Spirituality | ಅಧ್ಯಾತ್ಮವು ಪ್ರತ್ಯೇಕ ಕ್ಷೇತ್ರವಲ್ಲ । ಪ್ರತಿ ಕ್ಷೇತ್ರದಲ್ಲೂ ಇರಬೇಕಾದ ಸಂಗತಿ | ನಾರಾಯಣ ಶೇವಿರೆ
Israel | ಇಸ್ರೇಲ್ ಬೆಳೆದು ನಿಲ್ಲಲು ಯಹೂದಿಗಳ ಪರಿಶ್ರಮ ಹೇಗಿತ್ತು ಗೊತ್ತೆ? | ವಿ ನಾಗರಾಜ್
Israel | ಇಸ್ರೇಲ್ ಬೆಳೆದು ನಿಲ್ಲಲು ಯಹೂದಿಗಳ ಪರಿಶ್ರಮ ಹೇಗಿತ್ತು ಗೊತ್ತೆ? | ವಿ ನಾಗರಾಜ್
NewsClick case : ಕಾಂಗ್ರೆಸ್-ಚೀನಿಭಾಯಿ-ಭಾಯಿ!ಪತ್ರಕರ್ತರದ್ದೂ ಅದೇ ಚಾಳಿ! ಸಂತೋಷ್ ತಮ್ಮಯ್ಯ
NewsClick case : ಕಾಂಗ್ರೆಸ್-ಚೀನಿಭಾಯಿ-ಭಾಯಿ!ಪತ್ರಕರ್ತರದ್ದೂ ಅದೇ ಚಾಳಿ! ಸಂತೋಷ್ ತಮ್ಮಯ್ಯ
NewsClick case : ಚೀನಾದಿಂದ ಹಣ ಪಡೆದು ಗಲಭೆ ಸೃಷ್ಟಿಸುವ ಪತ್ರಕರ್ತರು | ಕಿರಣ್ ಆರಾಧ್ಯ
NewsClick case : ಚೀನಾದಿಂದ ಹಣ ಪಡೆದು ಗಲಭೆ ಸೃಷ್ಟಿಸುವ ಪತ್ರಕರ್ತರು | ಕಿರಣ್ ಆರಾಧ್ಯ
Israel | ಇಸ್ರೇಲ್ ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | Ajit Hanamakkanavar
Israel | ಇಸ್ರೇಲ್ ಅನ್ನು ಗಟ್ಟಿಗೊಳಿಸಿದ ಯಹೂದಿಗಳ ದೇಶಾಭಿಮಾನ | Ajit Hanamakkanavar
Mahisha Dasara | ಮಹಿಷ ದಸರಾಕ್ಕೆ NO ಎಂದ ಮೈಸೂರಿಗರು | Public opinion
Mahisha Dasara | ಮಹಿಷ ದಸರಾಕ್ಕೆ NO ಎಂದ ಮೈಸೂರಿಗರು | Public opinion
ಸರ್ಕಾರದ ಕುಮ್ಮಕ್ಕಿನಿಂದಲೇ ಮಹಿಷ ದಸರಾ | ಬೆಟ್ಟಕ್ಕೆ ಬಂದ್ರೆ ಸಂರ್ಘಷಕ್ಕೂ ಸಿದ್ದ | ಪ್ರತಾಪ್ ಸಿಂಹ
ಸರ್ಕಾರದ ಕುಮ್ಮಕ್ಕಿನಿಂದಲೇ ಮಹಿಷ ದಸರಾ | ಬೆಟ್ಟಕ್ಕೆ ಬಂದ್ರೆ ಸಂರ್ಘಷಕ್ಕೂ ಸಿದ್ದ | ಪ್ರತಾಪ್ ಸಿಂಹ
Navarathri | ಏನಿದು ನವರಾತ್ರಿ ಇದು ಹಬ್ಬಕಷ್ಟೇ ಸೀಮಿತಾನಾ? | ಶ್ರೀಲಕ್ಷ್ಮೀ ರಾಜಕುಮಾರ್
Navarathri | ಏನಿದು ನವರಾತ್ರಿ ಇದು ಹಬ್ಬಕಷ್ಟೇ ಸೀಮಿತಾನಾ? | ಶ್ರೀಲಕ್ಷ್ಮೀ ರಾಜಕುಮಾರ್
ಪಿತೃಪಕ್ಷದ ಮಹತ್ವವೇನು? ಶ್ರಾದ್ಧ ಏಕೆ ಮಾಡಬೇಕು ಗೊತ್ತಾ? | ಡಾ. ಆರತಿ ವಿ. ಬಿ
ಪಿತೃಪಕ್ಷದ ಮಹತ್ವವೇನು? ಶ್ರಾದ್ಧ ಏಕೆ ಮಾಡಬೇಕು ಗೊತ್ತಾ? | ಡಾ. ಆರತಿ ವಿ. ಬಿ
ಸಿದ್ದರಾಮಯ್ಯನ ಕಥೆ ಅಲ್ಲ | ಸಿದ್ದಮ್ಮನ ಬಿಟ್ಟಿಭಾಗ್ಯದ ಕಥೆ | ಡಾ. ಸಮೀರ್ ಕಾಗಲ್ಕರ್
ಸಿದ್ದರಾಮಯ್ಯನ ಕಥೆ ಅಲ್ಲ | ಸಿದ್ದಮ್ಮನ ಬಿಟ್ಟಿಭಾಗ್ಯದ ಕಥೆ | ಡಾ. ಸಮೀರ್ ಕಾಗಲ್ಕರ್ ಅನ್ನಭಾಗ್ಯ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಸಿದ್ದರಾಮಯ್ಯ ಸರ್ಕಾರ ತನ್ನ ಹೆಸರನ್ನ ಹಾಕಿಕೊಂಡು ಪ್ರಚಾರವನ್ನ ಗಿಟ್ಟಿಸಿಕೊಳ್ಳುತ್ತಿದೆ. ಈ ಕುರಿತು ಸಿದ್ದರಾಮಯ್ಯ ಸರ್ಕಾರದ ಕೆಲಸದ ರೀತಿ ನೀತಿಗಳನ್ನ ವಿಡಂಬನಾತ್ಮಕವಾಗಿ ಕಥೆಯ ಮೂಲಕ ಹೇಳಿದ್ದಾರೆ ಸಮೀರ್ ಕಾಗಲ್ಕರ್ ಅವರು.
ಅಂಗರಕ್ಷಕರೇ ಇಂದಿರಾ ಮೇಲೆ ಗುಂಡಿಕ್ಕಿದ್ಯಾಕೆ ?। ರೋಹಿಣಿ ರಾಂ ಶಶಿಧರ್
ಅಂಗರಕ್ಷಕರೇ ಇಂದಿರಾ ಮೇಲೆ ಗುಂಡಿಕ್ಕಿದ್ಯಾಕೆ ?। ರೋಹಿಣಿ ರಾಂ ಶಶಿಧರ್ ಇಸ್ಲಾಂನ ಧಾರ್ಮಿಕ ಅತ್ಯಾಚಾರದ ವಿರುದ್ಧ ಹೋರಾಡಲು ಹುಟ್ಟಿಕೊಂಡ ಪಡೆ ಖಾಲ್ಸಾ. ಮುಂದೆ ಇದೇ ಪಡೆ ಪ್ರತೇಕ ರೂಪವನ್ನ ಪಡೆದುಕೊಂಡು ಇಂದು ಪ್ರತ್ಯೇಕ ಖಲಿಸ್ಥಾನ ಹೋರಾಟವನ್ನ ನಡೆಸುತ್ತಿರುವುದು ವಿಪರ್ಯಾಸ. ರಾಜಕೀಯದ ಕಾರಣಕ್ಕೆ ಬೀಂದ್ರನ್ ವಾಲೆಯಂಥ ಗ್ಯಾಂಗ್ ಸ್ಟಾರ್ ಹುಟ್ಟಿಕೊಳ್ಳಲು ಕಾರಣವಾದ ಇಂದಿರಾಗಾಂಧಿ, ಆಪರೇಷನ್ ಬ್ಲೂಸ್ಟಾರ್ ನಡೆಸಿ ಅದೇ ಬಿಂದ್ರನ್ ವಾಲೆಯ ಹತ್ಯೆಗೆ ಕಾರಣವಾಗ್ತಾರೆ. ಆನಂತರ ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಗಾಂಧಿ ಕೊಲೆಯಾಗ್ತಾರೆ. ಇದರ ಸಂಪೂರ್ಣ ವಿವರವನ್ನ...
ಬಿಟ್ಟಿಭಾಗ್ಯಕ್ಕಾಗಿ ಖಜಾನೆ ಖಾಲಿ | ಬರಪೀಡಿತರಿಗೆ ನೀಡಲು ಇಲ್ಲ ಹಣ | ಡಾ. ಸಮೀರ್ ಕಾಗಲ್ಕರ್
ಬಿಟ್ಟಿಭಾಗ್ಯಕ್ಕಾಗಿ ಖಜಾನೆ ಖಾಲಿ | ಬರಪೀಡಿತರಿಗೆ ನೀಡಲು ಇಲ್ಲ ಹಣ | ಡಾ. ಸಮೀರ್ ಕಾಗಲ್ಕರ್ ಚುನಾವಣೆ ಗೆಲ್ಲಬೇಕು ಎನ್ನುವ ಒಂದೇ ಕಾರಣಕ್ಕೆ ಬಿಟ್ಟಿ ಭಾಗ್ಯಗಳ ಹೆಸರಲ್ಲಿ ಆಮಿಷವನ್ನ ನೀಡಿ ಗೆದ್ದು ಬಂದದ್ದು ಕಾಂಗ್ರೆಸ್ ಸರ್ಕಾರ. ಗ್ಯಾರಂಟಿಗಳನ್ನ ಹೀಡೆರಿಸುವ ಖಜಾನೆಯನ್ನ ಖಾಲಿ ಮಾಡಿದ ಸರ್ಕಾರ ಬರ ಪರಿಹಾರಕ್ಕೆ, ಮತ್ತು ಅಭಿವೃದ್ದಿಗೆ ಹಣ ನೀಡಲಾಗದ ಪರಿಸ್ಥಿತಿಗೆ ಬಂದು ನಿಂತಿದೆ. ಅಲ್ಲದೇ ಗ್ಯಾರಂಟಿಗಳಿಂದ ಹಣ ಜನರ ಬಳಿ ಚಲಾವಣೆಯಾಗುತ್ತಿದೆ. ಹಲವು ಇಲಾಖೆಗಳು ಲಾಭದಲ್ಲಿದೆ ಎಂದು ರಾಜ್ಯದ ಸಚಿವರು ಜನರಿಗೆ...
ಗುಣಮಟ್ಟದ ಶಿಕ್ಷಣದಿಂದ ಮಾತ್ರ ಪ್ರಪಂಚದಲ್ಲಿ ಬದುಕಲು ಸಾಧ್ಯ | ಡಾ.ಸಿ.ಎನ್ ಅಶ್ವಥ್ ನಾರಾಯಣ
ಗುಣಮಟ್ಟದ ಶಿಕ್ಷಣದಿಂದ ಮಾತ್ರ ಪ್ರಪಂಚದಲ್ಲಿ ಬದುಕಲು ಸಾಧ್ಯ | ಡಾ.ಸಿ.ಎನ್ ಅಶ್ವಥ್ ನಾರಾಯಣ ಅಮೆರಿಕಾದ ಬೆಳವಣಿಗೆಗೆ ಕಾರಣವೇನೆಂದರೆ ಅಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ. ಹಾಗಾಗಿ ಭಾರತ ಸೇರಿದಂತೆ ಎಲ್ಲ ದೇಶಗಳ ಪ್ರತಿಭೆಗಳು ಅಮೇರಿಕದಂತಹ ವಿದೇಶಗಳಿಗೆ ತೆರಳುತ್ತವೆ. ಭಾರತದ ಪ್ರತಿಭೆಗಳು ಭಾರತದಲ್ಲಿಯೇ ಉಳಿದು ಭಾರತದ ಶಕ್ತಿಯನ್ನ ಹೆಚ್ಚಿಸಬೇಕೆಂದರೆ ಇಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾಗುತ್ತದೆ. ಆ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೆ ತರಲಾಗಿದೆ ಎಂದು ಶಾಸಕರು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್...
ಉಗ್ರರ ನಾಶಕ್ಕೆ ಹೊರಟ ಇಸ್ರೇಲ್! ಭಾರತ ಕಲಿಯಬೇಕಾದ ಪಾಠವೇನು? ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)
ಉಗ್ರರ ನಾಶಕ್ಕೆ ಹೊರಟ ಇಸ್ರೇಲ್! ಭಾರತ ಕಲಿಯಬೇಕಾದ ಪಾಠವೇನು? ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ) ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಏಕಕಾಲಕ್ಕೆ ನೆಲ ಜಲ ವಾಯು ಮಾರ್ಗದಲ್ಲಿ ದಾಳಿ ಮಾಡಿ ಮಕ್ಕಳು ಮುದುಕರು ಎನ್ನುವುದನ್ನ ನೋಡಲೇ ನೂರಾರು ಇಸ್ರೇಲ್ ನಾಗರೀಕರ ಮಾರಣಹೋಮ ಮಾಡಿತು. ಈ ಅನಿರೀಕ್ಷಿತ ದಾಳಿಯಿಂದ ಮೊದಲಿಗೆ ತಡವರಿಸಿದ ಇಸ್ರೇಲ್ ನಂತರ ಯುದ್ಧವನ್ನೇ ಘೋಷಿಸಿದೆ. ಗಾಜಾ ಪಟ್ಟಿ ಮೇಲೆ ಹಗಲು ರಾತ್ರಿ ದಾಳಿ ಮಾಡಿ ಸಾವಿರ ಸಂಖ್ಯೆಯಲ್ಲಿ ಹಮಾಸ್ ಉಗ್ರರನ್ನ 72 ಕನ್ಯೆಯರ...
70ವರ್ಷ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿದ್ದಾರೆ ಎಂದ ಕನ್ನಡಿಗರು |
70ವರ್ಷ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿದ್ದಾರೆ ಎಂದ ಕನ್ನಡಿಗರು | 70 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡದ ಅಭಿವೃದ್ದಿಯನ್ನ ಮೋದಿ ಸರ್ಕಾರ 10 ವರ್ಷಗಳಲ್ಲಿ ಮಾಡಿದ್ದಾರೆ ಎಂಬುದು ಜನ ಸಾಮಾನ್ಯರ ಅಭಿಪ್ರಾಯ. ಪ್ರಧಾನಿ ಮೋದಿ ದೇಶದ ಗೌರವವನ್ನ ಕಾಪಾಡಿದ್ದಾರೆ. ಮುಂದೆಯೂ ಅವರೇ ಇದ್ರೆ ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೋದಿ ಸರ್ಕಾರದ ಕುರಿತು ಜನ ಸಾಮಾನ್ಯರು ತಮ್ಮ ಅಭಿಪ್ರಾಯವನ್ನ ಸಂವಾದಗೆ ತಿಳಿಸಿದ್ದಾರೆ.
ಇತಿಹಾಸದಲ್ಲಿ ಮರೆಮಾಚಿದ ರಕ್ತಸಿಕ್ತ ಮೊಘಲ್ ಕ್ರೌರ್ಯದ ಕತೆ । ಅಶೋಕ್ ಗೌಡ
ಇತಿಹಾಸದಲ್ಲಿ ಮರೆಮಾಚಿದ ರಕ್ತಸಿಕ್ತ ಮೊಘಲ್ ಕ್ರೌರ್ಯದ ಕತೆ । ಅಶೋಕ್ ಗೌಡ ಸ್ವಂತ ಅಣ್ಣ ತಮ್ಮಂದಿರನ್ನೇ ಕೊಂದ ಮೊಘಲರು ಯಾರಿಗೆ ಪ್ರೇರಣೆ ? ಶಿವಮೊಗ್ಗದಲ್ಲಿ ನಡೆದ ಈದ್ ಮೆರವಣಿಗೆ ವೇಳೆ ಟಿಪ್ಪು, ಔರಂಗಜೇಬ್ ಬ್ಯಾನರ್ ಕಟ್ಟಿದ್ದವರು ಏನನ್ನ ತೋರಿಸಲು ಹೊರಟಿದ್ದಾರೆ ? ನಾಗರೀಕ ಸಮಾಜ ಬಾಳಲು ಯೋಗ್ಯವಲ್ಲದ ರೀತಿ ರಾಜ್ಯವಾಳಿದ, ಹಿಂದುಗಳ ನರಮೇಧಕ್ಕೆ ಕಾರಣವಾದ ಕ್ರೂರ ಮೊಘಲರ ಇತಿಹಾಸ ಎಂಥಹದ್ದು ಎನ್ನುವುದನ್ನ ತಿಳಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಗೌಡ್ರು.
ಶರದೃತುವಿನಲ್ಲಿ ಆಹಾರ ಪದ್ಧತಿ ಹೇಗಿರಬೇಕು ? । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು
ಶರದೃತುವಿನಲ್ಲಿ ಆಹಾರ ಪದ್ಧತಿ ಹೇಗಿರಬೇಕು ? । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು ರೋಗಗಳು ಹೆಚ್ಚಿರುವ ಸಮಯವೆಂದರೆ ಅದು ಶರದ್ತೃತು. ಶರದೃತುವಿನಲ್ಲಿ ಪಿತ್ತ ಅಥವಾ ಉಷ್ಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಪಿತ್ತ ಹೆಚ್ಚಾಗುವ ಆಹಾರ ಸೇವಿಸುವುದರಿಂದ ಹಲವು ಕಾಯಿಲೆಗಳನ್ನ ನಾವೇ ಆಹ್ವಾನಿಸಿದಂತಾಗುತ್ತದೆ. ಈ ಸಮಯದಲ್ಲಿ ಎಂಥಹ ಆಹಾರ ಸೇವಿಸುವುದು ಆರೋಗ್ಯಕ್ಕೆ ಸೂಕ್ತ ಎನ್ನುವುದನ್ನ ಆಯುರ್ವೇದ ತಜ್ಞರಾದ ಮಾನಸ ಹೆಬ್ಬಾರ್ ಅವರು ತಿಳಿಸಿದ್ದಾರೆ.
ನಾವು ಹೇಡಿಗಳಲ್ಲ, ವೀರಾಗ್ರಣಿಗಳು । ಪ್ರಭಾಕರ್ ಭಟ್ ಅವರ ಮೈನವಿರೇಳಿಸುವ ಭಾಷಣ
ನಾವು ಹೇಡಿಗಳಲ್ಲ, ವೀರಾಗ್ರಣಿಗಳು । ಪ್ರಭಾಕರ್ ಭಟ್ ಅವರ ಮೈನವಿರೇಳಿಸುವ ಭಾಷಣ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೌರ್ಯ ಯಾತ್ರೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸಮಾವೇಶವನ್ನ ಆಯೋಜಿಸಲಾಗಿತ್ತು. ಆ ಸಮಾವೇಶದಲ್ಲಿ ಹಿಂದೂಗಳ ರಕ್ತದ ಚರಿತ್ರೆಯನ್ನ, ಶೌರ್ಯ ಗಾಥೆಯನ್ನ ಎಂದಿನಂತೆ ತಮ್ಮ ಅದ್ಭುತ ವಾಗ್ಝರಿಯ ಮೂಲಕ ಹಿಂದುಗಳನ್ನ ಎಚ್ಚರಿಸುವ ಕೆಲಸವನ್ನ ಕಲ್ಲಡ್ಕ ಪ್ರಭಾಕರ್ ಭಟ್ಟರು ಮಾಡಿದ್ದಾರೆ. ಇದು ನೀವು ನೋಡಲೇ ಬೇಕಾದ ಭಾಷಣ…
ಆರೋಗ್ಯಕರ ಅರ್ಜುನ ಟೀ ಪ್ರಯೋಜನ ಮತ್ತು ಮಾಡುವ ವಿಧಾನ | ಡಾ. ಮಾನಸ ಹೆಬ್ಬಾರ್
ಆರೋಗ್ಯಕರ ಅರ್ಜುನ ಟೀ ಪ್ರಯೋಜನ ಮತ್ತು ಮಾಡುವ ವಿಧಾನ | ಡಾ. ಮಾನಸ ಹೆಬ್ಬಾರ್ ಅರೋಗ್ಯವಂತ ಹೃದಯಕ್ಕೆ ರಾಮಬಾಣ ಅರ್ಜುನ ಎಂಬ ವಿಡಿಯೋವನ್ನ ಸಂವಾದದಲ್ಲಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಅರ್ಜುನ ಮೂಲಿಕೆಯಿಂದ ಟೀ ಅಥವಾ ಕಷಾಯ ಮಾಡುವುದು ಹೇಗೆ ? ಅದರ ವಿಧಾನ ಮತ್ತು ಪ್ರಯೋಜನಗಳನ್ನ ವಿವರಿಸಿದ್ದಾರೆ ಆಯುರ್ವೇದ ತಜ್ಞರಾದ ಮಾನಸ ಹೆಬ್ಬಾರ್.
ಭಾರತವನ್ನು ತುಂಡರಿಸುವ ಕುತಂತ್ರ ಖಲಿಸ್ತಾನಿಗಳಿಗೆ ಕುಮ್ಮಕ್ಕು ಕೊಟ್ಟ ಪಾಕ್
ಭಾರತವನ್ನು ತುಂಡರಿಸುವ ಕುತಂತ್ರ ಖಲಿಸ್ತಾನಿಗಳಿಗೆ ಕುಮ್ಮಕ್ಕು ಕೊಟ್ಟ ಪಾಕ್
ಹುಟ್ಟು-ಸಾವು ಇಲ್ಲದ ಅಯೋನಿಜ ಸೃಷ್ಟಿಯೇ ಸನಾತನ । ಡಾ. ಕುಮಾರ ಸ್ವಾಮಿ ಗೌಡ
ಹುಟ್ಟು-ಸಾವು ಇಲ್ಲದ ಅಯೋನಿಜ ಸೃಷ್ಟಿಯೇ ಸನಾತನ । ಡಾ. ಕುಮಾರ ಸ್ವಾಮಿ ಗೌಡ ಇಂಗ್ಲೀಷರು ಬಿಟ್ಟುಹೋದ ಶಿಕ್ಷಣ ವ್ಯವಸ್ಥೆಗೆ ದಾಸರಾಗಿರುವ ನಮಗೆ ನಮ್ಮ ಸನಾತನ ಧರ್ಮದ ಹಿರಿಮೆ - ಗರಿಮೆಗಳು ತಿಳಿಯದಾಗಿದೆ. ಅದರಲ್ಲೂ ಕೆಲವು ರಾಜಕಾರಣಿಗಳಿ ಮತ್ತು ಅವರ ಚೇಲಾಗಳ ಕೇವಲ ರಾಜಕೀಯ ಕಾರಣಕ್ಕಾಗಿ ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮಕ್ಕೆ ಅಪ್ಪ ಇದ್ದಾರಾ ? ಅಮ್ಮ ಇದ್ದಾರಾ ? ಎಂದು ಕೇಳುವವರಿಗೆ ಸರಿಯಾದ ವಿವರಣೆ ನೀಡಿದ್ದಾರೆ ಹಿರಿಯರಾದ ಡಾ. ತಾ ನಂ...
ಕೋಮುಗಲಭೆ ಪೂರ್ವನಿಯೋಜಿತ | ಮತಾಂಧರ ಬೆಂಬಲಕ್ಕೆ ನಿಂತ ಕಾಂಗ್ರೆಸ್ | C.T. ರವಿ
ಕೋಮುಗಲಭೆ ಪೂರ್ವನಿಯೋಜಿತ | ಮತಾಂಧರ ಬೆಂಬಲಕ್ಕೆ ನಿಂತ ಕಾಂಗ್ರೆಸ್ | C.T. ರವಿ
ನಮ್ಮಲ್ಲೂ ಖಡ್ಗವಿದೆ , ಕ್ಷಾತ್ರವಿದೆ । ಬಾಲ ಬಿಚ್ಚಿದ ಜಿಹಾದಿಗಳಿಗೆ ಖಡಕ್ ಎಚ್ಚರಿಕೆ । ಬಸನಗೌಡ ಪಾಟೀಲ ಯತ್ನಾಳ
ನಮ್ಮಲ್ಲೂ ಖಡ್ಗವಿದೆ , ಕ್ಷಾತ್ರವಿದೆ । ಬಾಲ ಬಿಚ್ಚಿದ ಜಿಹಾದಿಗಳಿಗೆ ಖಡಕ್ ಎಚ್ಚರಿಕೆ । ಬಸನಗೌಡ ಪಾಟೀಲ ಯತ್ನಾಳ
ಬುದ್ಧನಿಗಿಂತ ಮೊದಲಿದ್ದ ಮಹಿಷ ಬೌದ್ಧ ಭಿಕ್ಷುವಾಗಲು ಹೇಗೆ ಸಾಧ್ಯ ? | ಚಂದ್ರಶೇಖರ್
ಬುದ್ಧನಿಗಿಂತ ಮೊದಲಿದ್ದ ಮಹಿಷ ಬೌದ್ಧ ಭಿಕ್ಷುವಾಗಲು ಹೇಗೆ ಸಾಧ್ಯ ? | ಚಂದ್ರಶೇಖರ್
ಕರ್ನಾಟಕದಲ್ಲಿ ತಾಲಿಬಾನಿಗಳನ್ನ ಬೆಳೆಸುತ್ತಿರುವ ಕಾಂಗ್ರೆಸ್ | ಸಿ.ಟಿ. ರವಿ | ವೃಷಾಂಕ ಭಟ್ ನಿವಣೆ
ಕರ್ನಾಟಕದಲ್ಲಿ ತಾಲಿಬಾನಿಗಳನ್ನ ಬೆಳೆಸುತ್ತಿರುವ ಕಾಂಗ್ರೆಸ್ | ಸಿ.ಟಿ. ರವಿ | ವೃಷಾಂಕ ಭಟ್ ನಿವಣೆ
ಸರ್ಕಾರದಿಂದ ಸರ್ವಾಧಿಕಾರ, ಸಿಡಿದೆದ್ದ C.T. ರವಿ । #HitlerSarkara
ಸರ್ಕಾರದಿಂದ ಸರ್ವಾಧಿಕಾರ, ಸಿಡಿದೆದ್ದ C.T. ರವಿ । #HitlerSarkara
ಮಾಡದ ತಪ್ಪಿಗೆ ಶಿಕ್ಷೆ, ಹಿಂದು ಕಾರ್ಯಕರ್ತರೇ ಟಾರ್ಗೆಟ್! |ಕಿರಣ್ ಆರಾಧ್ಯ |ಪುನೀತ್ ಕೆರೆಹಳ್ಳಿ
ಮಾಡದ ತಪ್ಪಿಗೆ ಶಿಕ್ಷೆ, ಹಿಂದು ಕಾರ್ಯಕರ್ತರೇ ಟಾರ್ಗೆಟ್! |ಕಿರಣ್ ಆರಾಧ್ಯ |ಪುನೀತ್ ಕೆರೆಹಳ್ಳಿ
ಪೊಲೀಸರಿಗೆ ಕಲ್ಲೇಟು ತಾಲಿಬಾನ್ ಆಗುತ್ತಿದೆಯೇ ಕರ್ನಾಟಕ? | ಕಿರಣ್ ಆರಾಧ್ಯ
ಪೊಲೀಸರಿಗೆ ಕಲ್ಲೇಟು ತಾಲಿಬಾನ್ ಆಗುತ್ತಿದೆಯೇ ಕರ್ನಾಟಕ? | ಕಿರಣ್ ಆರಾಧ್ಯ
ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ | ಹೊತ್ತೊಯ್ದ ಪೊಲೀಸ್
ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ | ಹೊತ್ತೊಯ್ದ ಪೊಲೀಸ್
ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟ ಹೇಗೆ ನಡೆಯಿತು ಗೊತ್ತಾ ? | ಶ್ರೀಕಾಂತ್ ಶೆಟ್ಟಿ
ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟ ಹೇಗೆ ನಡೆಯಿತು ಗೊತ್ತಾ ? | ಶ್ರೀಕಾಂತ್ ಶೆಟ್ಟಿ
ಕಾದಂಬರಿಯಲ್ಲಿ ನಾಟಕದ ಗುಣ ಇರಬೇಕು ಆಗಲೇ ಅದು ಪರಿಪೂರ್ಣ | ಡಾ.ಎಸ್.ಎಲ್. ಭೈರಪ್ಪ
ಕಾದಂಬರಿಯಲ್ಲಿ ನಾಟಕದ ಗುಣ ಇರಬೇಕು ಆಗಲೇ ಅದು ಪರಿಪೂರ್ಣ | ಡಾ.ಎಸ್.ಎಲ್. ಭೈರಪ್ಪ
ಸರ್ವಾಂಗ ಪ್ರಬಲ ಸಮಾಜದ ನಿರ್ಮಾಣಕ್ಕೆ ಅಮ್ಮನ ತತ್ವಗಳು ಅವಶ್ಯ । ಒ. ಶ್ಯಾಮ್ ಭಟ್
ಸರ್ವಾಂಗ ಪ್ರಬಲ ಸಮಾಜದ ನಿರ್ಮಾಣಕ್ಕೆ ಅಮ್ಮನ ತತ್ವಗಳು ಅವಶ್ಯ । ಒ. ಶ್ಯಾಮ್ ಭಟ್
ಕರಿ ನೀರ ಶಿಕ್ಷೆಯ ವೀರ । ದಲಿತರ ಪಾಲಿಗೆ ನಾಯಕರಾದ ಸಾವರ್ಕರ್ । ರೋಹಿತ್ ಚಕ್ರತೀರ್ಥ
ಕರಿ ನೀರ ಶಿಕ್ಷೆಯ ವೀರ । ದಲಿತರ ಪಾಲಿಗೆ ನಾಯಕರಾದ ಸಾವರ್ಕರ್ । ರೋಹಿತ್ ಚಕ್ರತೀರ್ಥ
ಬ್ರಿಟಿಷರು ಕೊಟ್ಟ ಇಂಡಿಯಾ ಪದದ ಅರ್ಥವೇನು..? ಹೆಚ್.ಎನ್. ಚಂದ್ರಶೇಖರ್
ಬ್ರಿಟಿಷರು ಕೊಟ್ಟ ಇಂಡಿಯಾ ಪದದ ಅರ್ಥವೇನು..? ಹೆಚ್.ಎನ್. ಚಂದ್ರಶೇಖರ್
ಜಾತೀಯತೆ ಮನಸಲ್ಲಿದ್ದರೆ ಕೋಟಿ ಜನ್ಮವಾದರೂ ಮೋಕ್ಷವಿಲ್ಲ| ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಜಾತೀಯತೆ ಮನಸಲ್ಲಿದ್ದರೆ ಕೋಟಿ ಜನ್ಮವಾದರೂ ಮೋಕ್ಷವಿಲ್ಲ| ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಲಾಲ್ ಬಹುದ್ದೂರ್ ಶಾಸ್ತ್ರಿ ನಿಗೂಢ ಸಾವಿನ ಕರಾಳ ಪುಟಗಳು | ಸೌಜನ್ಯ ಕೌಶಿಕ್
ಲಾಲ್ ಬಹುದ್ದೂರ್ ಶಾಸ್ತ್ರಿ ನಿಗೂಢ ಸಾವಿನ ಕರಾಳ ಪುಟಗಳು | ಸೌಜನ್ಯ ಕೌಶಿಕ್
ಕಾವೇರಿ ನಮ್ಮದು | ಕಾಂಗ್ರೆಸ್ ವಿರುದ್ದ ರೊಚ್ಚಿಗೆದ್ದ ಜನ
ಕಾವೇರಿ ನಮ್ಮದು | ಕಾಂಗ್ರೆಸ್ ವಿರುದ್ದ ರೊಚ್ಚಿಗೆದ್ದ ಜನ
ಸಹಸ್ರಾರು ಕಾರ್ಯಕರ್ತರು ಜನನಾಯಕರು ಮದನ್ ಜಿ ಗರಡಿಯಲ್ಲಿ ಪಳಗಿದವರು | ಶ್ರೀ ಎಂ.ಪಿ. ಕುಮಾರ್
ಸಹಸ್ರಾರು ಕಾರ್ಯಕರ್ತರು ಜನನಾಯಕರು ಮದನ್ ಜಿ ಗರಡಿಯಲ್ಲಿ ಪಳಗಿದವರು | ಶ್ರೀ ಎಂ.ಪಿ. ಕುಮಾರ್
ಮೋಸದಿಂದ ಬಲೂಚಿಸ್ತಾನವನ್ನು ಪಾಕಿಸ್ತಾನಕ್ಕೆ ಸೇರಿಸಿದ ಜಿನ್ನಾ । ಸೌಜನ್ಯ ಕೌಶಿಕ್
ಮೋಸದಿಂದ ಬಲೂಚಿಸ್ತಾನವನ್ನು ಪಾಕಿಸ್ತಾನಕ್ಕೆ ಸೇರಿಸಿದ ಜಿನ್ನಾ । ಸೌಜನ್ಯ ಕೌಶಿಕ್
ಯಾವುದು ಧರ್ಮ ಯಾವುದು ಸಂಸ್ಕೃತಿ ಇಲ್ಲಿದೆ ಪರಿಪೂರ್ಣ ವ್ಯಾಖ್ಯಾನ । ಪ್ರಮೋದ್ ನ.ಗೋ
ಯಾವುದು ಧರ್ಮ ಯಾವುದು ಸಂಸ್ಕೃತಿ ಇಲ್ಲಿದೆ ಪರಿಪೂರ್ಣ ವ್ಯಾಖ್ಯಾನ । ಪ್ರಮೋದ್ ನ.ಗೋ
I.N.D.I ಮೈತ್ರಿ ಗಟ್ಟಿಗೊಳಿಸಲು ತಮಿಳುನಾಡಿಗೆ ಕಾವೇರಿ ನೀರು | ಚಕ್ರವರ್ತಿ ಸೂಲಿಬೆಲೆ
I.N.D.I ಮೈತ್ರಿ ಗಟ್ಟಿಗೊಳಿಸಲು ತಮಿಳುನಾಡಿಗೆ ಕಾವೇರಿ ನೀರು | ಚಕ್ರವರ್ತಿ ಸೂಲಿಬೆಲೆ
ಸಂಗೀತದಿಂದ ಹೃದಯದ ಆರೋಗ್ಯ ಸುಧಾರಿಸಬಹುದೇ? | ಡಾ. ಮಾನಸ ಹೆಬ್ಬಾರ್
ಸಂಗೀತದಿಂದ ಹೃದಯದ ಆರೋಗ್ಯ ಸುಧಾರಿಸಬಹುದೇ? | ಡಾ. ಮಾನಸ ಹೆಬ್ಬಾರ್
ನೈವೇದ್ಯದ ಮಹತ್ವವೇನು ? ದೇವರೇಕೆ ನೈವೇದ್ಯ ತಿನ್ನುವುದಿಲ್ಲ । ಪಲ್ಲವಿ ರಾವ್
ನೈವೇದ್ಯದ ಮಹತ್ವವೇನು ? ದೇವರೇಕೆ ನೈವೇದ್ಯ ತಿನ್ನುವುದಿಲ್ಲ । ಪಲ್ಲವಿ ರಾವ್ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವ ಇದೆ ಹಾಗೆಯೆ ಹಬ್ಬಗಳಲ್ಲಿ ತಯಾರಿಸುವ ನೈವೇದ್ಯಗಳಿಗೂ ಅಷ್ಟೇ ವಿಶೇಷತೆ ಇದೆ . "ಭಾರತದ ಉದ್ದಗಲಕ್ಕೂ ನೋಡಿದರೆ ಅವರ ಅವರ ಆಹಾರ ಗಳನ್ನು ದೇವರಿಗೆ ನೈವೇದ್ಯರೂಪವಾಗಿ ನೀಡುತ್ತಾ ಬಂದಿದ್ದಾರೆ " ಹಾಗಾದರೆ ನಿಜವಾಗಲೂ ದೇವರು ಬಂದು ನೈವೇದ್ಯ ವನ್ನು ಸ್ವೀಕರಿಸುತ್ತಾನೆಯೇ ? ಎಂದು ಪಲ್ಲವಿ ಅವರು ನೈವೇದ್ಯೆದಹಿನ್ನಲೆಯೇನು ಮತ್ತು ಮಹತ್ವವೇನು ಎಂದು ಈ ವಿಡಿಯೋ ದಲ್ಲಿ...
ಸನಾತನವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ । ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ । ವೃಷಾಂಕ ಭಟ್ ನಿವಣೆ
ಸನಾತನವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ । ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ । ವೃಷಾಂಕ ಭಟ್ ನಿವಣೆ
ಇಂಡಿಯಾ V/S ಭಾರತ ಇಂಗ್ಲಿಷರ ಇಂಡಿಯಾ ನಮಗ್ಯಾಕೆ ? ಶ್ರೇಯಾಂಕ ರಾನಡೆ
ಇಂಡಿಯಾ V/S ಭಾರತ ಇಂಗ್ಲಿಷರ ಇಂಡಿಯಾ ನಮಗ್ಯಾಕೆ ? ಶ್ರೇಯಾಂಕ ರಾನಡೆ ಭಾರತ ಮತ್ತು ಇಂಡಿಯಾ ಹೆಸರುಗಳ ಚರ್ಚೆಯ ಸಂದರ್ಭದಲ್ಲಿಯೇ ಭಾರತ ಹೆಸರಿನ ಹಿನ್ನೆಲೆಯೇನು ? ಮತ್ತು ಭಾರತ ಎಂದು ಕರೆಯಲು ಕಾರವೇನು ? ಈ ರೀತಿಯ ಅನೇಕ ಗೊಂದಲಗಳಿಗೆ ಪರಿಹಾರವನ್ನು ಈ ವಿಡಿಯೋ ದಲ್ಲಿ ಕಂಡುಕೊಳ್ಳಬವುದು
ಮುಖದ ಮೇಲೆ ಮಂದಹಾಸ ಇಲ್ಲದವ ನಾಯಕನಾಗಲು ಅರ್ಹನಲ್ಲ । ಜಿ.ಎಸ್. ನಟೇಶ್ | ಭಾಗ-6
ಮುಖದ ಮೇಲೆ ಮಂದಹಾಸ ಇಲ್ಲದವ ನಾಯಕನಾಗಲು ಅರ್ಹನಲ್ಲ । ಜಿ.ಎಸ್. ನಟೇಶ್ | ಭಾಗ-6 ಸ್ಮಿತವಿರಲಿ ವದನದಲಿ ,ಕಿವಿಗೆ ಕೇಳಿಸದಿರಲಿ ಹಿತವಿರಲಿ ವಚನದಲ್ಲಿ ,ಋತವ ಬಿಡದಿರಲಿ ।। ಮಿತವಿರಲಿ ಮನಸಿನುದ್ವೇಗದಲಿ ,ಬೋಗದಲಿ । ಅತಿ ಬೇಡವೇಲಿಯುಂ -ಮಂಕುತಿಮ್ಮ ಜಿ ಸ್ ನಟೇಶ್ ಅವರು ಮಂಕುತಿಮ್ಮನ ಕಗ್ಗ ವನ್ನು ವಿವರಿಸುತ್ತ ,ಒಬ್ಬ ವ್ಯಕ್ತಿ ಗೆ ನಗು ಎಷ್ಟು ಮುಖ್ಯ ನಗುವಿನಲ್ಲಿ ಎಷ್ಟೆಲ್ಲಾ ರೀತಿಗಳು ಇವೆ . ಎಂದು ಸುಂದರ ವಾಗಿ ವಿವರಿಸಿದ್ದಾರೆ . ಹಾಗೆಯೇ ತಾಳ್ಮೆ ,ಸಹನೆ...
ಅಕ್ಷರಗಳ ಮೇಲೆ ಇರಲಿ ಅಕ್ಕರೆ । ದುಂಡಾಗಿ ಬರೆಯಲು ಇಲ್ಲಿದೆ ದಾರಿ । ಜಿ.ಕೆ ವೆಂಕಟೇಶ ಮೂರ್ತಿ
ಅಕ್ಷರಗಳ ಮೇಲೆ ಇರಲಿ ಅಕ್ಕರೆ । ದುಂಡಾಗಿ ಬರೆಯಲು ಇಲ್ಲಿದೆ ದಾರಿ । ಜಿ.ಕೆ ವೆಂಕಟೇಶ ಮೂರ್ತಿ
“ಕಾವೇರಿ ನಮ್ಮದು” ಕಾವೇರಿದ ಕಿಚ್ಚು | ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಜನ
"ಕಾವೇರಿ ನಮ್ಮದು" ಕಾವೇರಿದ ಕಿಚ್ಚು | ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಜನ ತಮಿಳು ನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಕರೆಯಲಾಗಿತು ̤ ಟೌನ್ ಹಾಲ್ ಮುಂಭಾಗ ಹೋರಾಟ ನಡೆಸಿದ ಹೋರಾಟಗಾರು ಸರ್ಕಾರದ ನಡೆ ಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದರು " ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತಮ್ಮ india alliance ಅನ್ನು ಗಟ್ಟಿ ಮಾಡಿಕೊಳಲು ಕರ್ನಾಟಕ ಜನತೆಗೆ ಮೋಸ ಮಾಡುತಿದ್ದರೆ "ಎಂದು ಸರ್ಕಾರದ...
ಸಾವರ್ಕರ್ ಇರದಿದ್ದರೆ ಭಾರತವೇ ಚೂರು ಚೂರಾಗುತಿತ್ತು | ಅಡ್ಡಂಡ ಸಿ. ಕಾರ್ಯಪ್ಪ
ಸಾವರ್ಕರ್ ಇರದಿದ್ದರೆ ಭಾರತವೇ ಚೂರು ಚೂರಾಗುತಿತ್ತು | ಅಡ್ಡಂಡ ಸಿ. ಕಾರ್ಯಪ್ಪ ಅಡ್ಡಂಡ ಸಿ. ಕಾರ್ಯಪ್ಪ ನವರು ಬರೆದಿರುವ "ಕರಿನೀರ ವೀರ "ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಲೇಖಕರು ವೀರ ಸಾವರ್ಕರ್ ಅವರ ಸಾಧನೆ ಬಗ್ಗೆ ತಿಳಿಸಿದ್ದಾರೆ "ವೀರ ಸಾವರ್ಕರ್ ಇಲ್ಲದೆ ಹೋಗಿದ್ದಾರೆ ಕಾಶ್ಮೀರವಲ್ಲ ಹೈದರಾಬಾದ್ ನಮ್ಮ ಕೈ ತಪ್ಪಿ ಹೋಗುತಿತ್ತ್ತು ಗುಜರಾತ್ ನಮ್ಮ ಕೈ ತಪ್ಪಿ ಹೋಗುತಿತ್ತು ̤ ಭಾರತವೇ ಚೂರು ಚೂರು ಆಗುತಿತ್ತು " ಎಂದು ಸಾವರ್ಕರ್ ಅವರ ಬಗ್ಗೆ ಈ ವಿಡಿಯೋ...
ಜವಾಬ್ದಾರಿ ಪ್ರಜೆಯಾಗಿ ಯಾವ ಶಿಸ್ತು ಪಾಲಿಸಬೇಕೋ ಅದು ಸನಾತನ ಧರ್ಮ । ಶ್ರೀ ಎಸ್. ಎನ್. ಸೇತುರಾಂ
ಜವಾಬ್ದಾರಿ ಪ್ರಜೆಯಾಗಿ ಯಾವ ಶಿಸ್ತು ಪಾಲಿಸಬೇಕೋ ಅದು ಸನಾತನ ಧರ್ಮ । ಶ್ರೀ ಎಸ್. ಎನ್. ಸೇತುರಾಂ ಉದಯನೀದಿ ಸ್ಟಾಲಿನ್ ಅವರು ಸನಾತನಧರ್ಮ ದ ಬಗ್ಗೆ ವಿವಾದತ್ಮಕ ಹೇಳಿಕೆಯನ್ನು ನೀಡಿರುವ ಸಂದರ್ಭದಲ್ಲಿಯೇ ಶ್ರೀಯುತ ಸೇತುರಾಮ್ ಅವರು ಕಾರ್ಯಕ್ರಮ ಒಂದರಲ್ಲಿ ಮಾತನಾಡುತಾ "ಧರ್ಮವನ್ನು ಅವಹೇಳನ ಮಾಡುವ ಎಲ್ಲ ಉದಾಹರಣೆಗಳು ಯಾವುದೊ ಒಂದು ಕಾಲದಲ್ಲಿ ಯಾವೊದೋ ಒಂದು ಸ್ಥಳದಲ್ಲಿ ̤ ಒಂದು ಸಣ್ಣ ಗುಂಪಿನ ಆಚರಣೆ ಗಳನ್ನೂ ಇಟ್ಟುಕೊಂಡು ಧರ್ಮವನ್ನು ಅವಹೇಳನ ಮಾಡುದು ಎಷ್ಟು ಸರಿ ?ಎಂದು ಪ್ರಶ್ನಿಸಿದ್ದಾರೆ...
ಹೃದಯದ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ‘ಅರ್ಜುನ’ । ಮಾನಸ ಹೆಬ್ಬಾರ್
ಹೃದಯದ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ‘ಅರ್ಜುನ’ । ಮಾನಸ ಹೆಬ್ಬಾರ್ ಅರ್ಜುನ ಎಂಬ ಗಿಡ ಮೂಲಿಕೆಯ ಬಗ್ಗೆ ವಿವರಿಸುತ "ಕಫ ಪಿತ್ತ ಸಂಬಂದಿತ ಹೃದಯ ಕಾಯಿಲೆಗಳಲ್ಲಿ ಅರ್ಜುನ ವು ಪ್ರಮುಖ ಪಾತ್ರವನ್ನು ವಯಿಸುತದೆ "ಹಾಗೆಯೆ ಹೃದಯಾಘಾತ ಅಂತ ಗಂಭೀರ ಸಮಸ್ಯೆಗಳಿಗೂ ರಾಮಬಾಣ ವಾಗಿದೆ " ಎಂದು ತಿಳಿಸಿದ್ದಾರೆ ̤ ಅರ್ಜುನ ಗಿಡ ಮೂಲಿಕೆ ಯಿಂದ ಇರುವ ಇನ್ನ್ನು ಅನೇಕ ಪ್ರಯೋಜನಗಳನ್ನು ಈ ವಿಡಿಯೋ ದಲ್ಲಿ ಸಂಪೂರ್ಣ ವಾಗಿ ವಿವರಿಸಿದ್ದಾರೆ
ನಿಮ್ಮ ಕಿರುಚಿತ್ರ ಮತ್ತು ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಿ @ ಸುಚಿತ್ರ
ನಿಮ್ಮ ಕಿರುಚಿತ್ರ ಮತ್ತು ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಿ @ ಸುಚಿತ್ರ
ಢೊಂಗಿ ಮಾತು, ಸುಳ್ಳು ಭರವಸೆ | ದಲಿತರ ಅನುದಾನಕ್ಕೆ ಕಾಂಗ್ರೆಸ್ ಕನ್ನ | ಗೋವಿಂದ ಕಾರಜೋಳ
ಢೊಂಗಿ ಮಾತು, ಸುಳ್ಳು ಭರವಸೆ | ದಲಿತರ ಅನುದಾನಕ್ಕೆ ಕಾಂಗ್ರೆಸ್ ಕನ್ನ | ಗೋವಿಂದ ಕಾರಜೋಳ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭರವಸೆಗಳನ್ನ ಈಡೇರಿಸುವ ಸಲುವಾಗಿ ಎಸ್ ಸಿ, ಎಸ್ ಟಿ ಹಣವನ್ನ ಬಳಸಿಕೊಳ್ಳುತ್ತಿದೆ. ಸುಳ್ಳು ಭರವಸೆ ಡೋಂಗಿ ಮಾತುಗಳನ್ನ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರ ಅನುದಾನಕ್ಕೆ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ದಲಿತರ ಸಂವಿಧಾನವಾಗಿ ಸಿಕ್ಕ ಹಣ ದಲಿತರ ಅಭಿವೃದ್ದಿಗೆ ಸಿಗಬೇಕು. ಕಾಂಗ್ರೆಸಿಗೆ ಯಾವಾಗ ಓಟ್ ಬ್ಯಾಂಕ್ ನೆನಪಾಗುತ್ತೋ ಆಗೆಲ್ಲಾ ಅಂಬೇಂಡ್ಕರ್,...
ದೇಶವನ್ನು ಒಡೆದ ಪೆರಿಯಾರ್ ರನ್ನು ತಂದೆ ಎಂದ ಡಿಕೆಶಿ । ಕಿರಣ್ ಆರಾಧ್ಯ
ದೇಶವನ್ನು ಒಡೆದ ಪೆರಿಯಾರ್ ರನ್ನು ತಂದೆ ಎಂದ ಡಿಕೆಶಿ । ಕಿರಣ್ ಆರಾಧ್ಯ ಇ ವಿ ರಾಮಸ್ವಾಮಿ ಆಲಿಯಾಸ್ ಪೆರಿಯಾರ್ ಒಬ್ಬ ಕ್ರಿಮಿನಲ್, ಆತನನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದಿದ್ದರು ಜವಹಾರ್ ಲಾಲ್ ನೆಹರು. ಅಂತಹ ವ್ಯಕ್ತಿಯನ್ನ ಸಂತ, ತಂದೆ ಎಂದು ಸಂಬೋಧಿಸಿದ್ದಾರೆ ನಮ್ಮ ಮಾನ್ಯ ಡಿಸಿಎಂ ಡಿಕೆ ಶಿವಕುಮಾರ್ . ಸನಾತನ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ವ್ಯಕ್ತಿಯನ್ನ ಈ ರೀತಿ ಡಿಕೆಶಿ ಗೌರವಿಸೋದಕ್ಕೆ ಕಾರಣ INDI ಮೈತ್ರಿ. ಅಲ್ಲಿಗೆ ಸನಾತನ ಧರ್ಮದ ಬಗೆಗೆ ಕಾಂಗ್ರೆಸ್...
ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ
ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿ ವಿವೇಕಾನಂದರು ಜೀವನದಲ್ಲಿ ನಿದ್ದೆ ಮಾಡಿದ್ದು ಎರಡು ರಾತ್ರಿ ಮಾತ್ರ. ಉಳಿದ ರಾತ್ರಿಗಳೆಲ್ಲೆಲ್ಲ ಬಿದ್ದ ಭಾರತವನ್ನ ಮೇಲೆತ್ತುವುದು ಹೇಗೆ ಎಂದು ಕಣ್ಣೀರಿಡುತ್ತಿದ್ದರು. ಇಂದು ಭಾರತ ಯಾವ ಯಾವ ಕ್ಷೇತ್ರಗಳಲ್ಲಿ ಮುಂದುವರೆದಿದೆಯೋ ಅಲ್ಲೆಲ್ಲ ವಿವೇಕಾನಂದರ ಚಿಂತನೆಗಳು ಪ್ರಭಾವವನ್ನ ಬೀರಿವೆ. ಅಮೇರಿಕಾದ ಎಲ್ಲಾ ವಿಶ್ವ ವಿದ್ಯಾಲಯಗಳನ್ನ ಒಟ್ಟುಗೂಡಿಸಿದರೆ ಒಬ್ಬ ಸ್ವಾಮಿ ವಿವೇಕಾನಂದರಿಗೆ ಸಮ ಎಂದು ಜಾನ್ರಿ ಹೆನ್ರಿ ರೈಟ್ ಹೇಳುತ್ತಾರೆ. ಭಾರತೀಯ...
ಕೇಂದ್ರದಿಂದ PM ವಿಶ್ವಕರ್ಮ ಯೋಜನೆಗೆ 13,000 ಕೋಟಿ | ಶೋಭಾ ಕರಂದ್ಲಾಜೆ
ಕೇಂದ್ರದಿಂದ PM ವಿಶ್ವಕರ್ಮ ಯೋಜನೆಗೆ 13,000 ಕೋಟಿ | ಶೋಭಾ ಕರಂದ್ಲಾಜೆ ಸೆಪ್ಟಂಬರ್ 17 ರಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಪಿ ಎಂ ವಿಶ್ವಕರ್ಮ ಯೋಜನೆಯನ್ನ ಅನಾವರಣಗೊಳಿಸಿದರು. ಈ ಯೋಜನೆಯ ಮೂಲಕ ವಿಶ್ವಕರ್ಮ ಸಮುದಾಯದ ಕರಕುಶಲಿ ಕೆಲಸಗಾರರಿಗೆ ಎರಡು ಲಕ್ಷದವರೆಗೆ ಉಚಿತ ಸಾಲ ನೀಡಲಾಗುತ್ತದೆ. ಅಲ್ಲದೆ ಯಂತ್ರಗಳ ಕೊಳ್ಳುವಿಕಗೆ ಸಹಾಯಧನ ಸಹ ನೀಡಲಾಗುತ್ತಿದೆ. ಈ ಕುರಿತು ಬೆಂಗಳೂರಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮಾತನಾಡಿರುವ ವೀಡಿಯೋ ಇಲ್ಲಿದೆ.
NEPಗೆ ಕಾಂಗ್ರೆಸ್ ವಿರೋಧ | ಕಾಂಗ್ರೆಸ್ ಷಡ್ಯಂತ್ರಕ್ಕೆ ಮಕ್ಕಳ ಭವಿಷ್ಯ ಬಲಿ | ಅರುಣ್ ಶಹಾಪುರ | ವೃಷಾಂಕ ಭಟ್
NEPಗೆ ಕಾಂಗ್ರೆಸ್ ವಿರೋಧ | ಕಾಂಗ್ರೆಸ್ ಷಡ್ಯಂತ್ರಕ್ಕೆ ಮಕ್ಕಳ ಭವಿಷ್ಯ ಬಲಿ | ಅರುಣ್ ಶಹಾಪುರ | ವೃಷಾಂಕ ಭಟ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿನ ಸರ್ಕಾರ ತಂದಿದ್ದ ಜನಪರ ಯೋಜನೆಯಗಳನ್ನ ನಿಲ್ಲಿಸುವ ಮತ್ತು ಕಾಯ್ದೆಗಳನ್ನ ರದ್ದು ಮಾಡುವ ಕೆಲಸ ಮಾಡುತ್ತಿದೆ. ಇಂದಿನ ಕಾಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಅಳವಡಿಕೊಂಡಿದ್ದ ಮೊದಲ ರಾಜ್ಯ ಕರ್ನಾಟಕವಾಗಿತ್ತು. ಆದರೇ ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಷಡ್ಯಂತ್ರಕ್ಕೆ ಎನ್ ಇ...
ಮತಾಂಧ ಶಕ್ತಿಗಳಿಂದ ವಿಗ್ರಹ ಧ್ವಂಸ ? । ನಾಗರಕಟ್ಟೆಯ ಬಳಿ ವಿಗ್ರಹ ವಿರೂಪ । ಪುನೀತ್ ಕೆರೆಹಳ್ಳಿ
ಮತಾಂಧ ಶಕ್ತಿಗಳಿಂದ ವಿಗ್ರಹ ಧ್ವಂಸ ? । ನಾಗರಕಟ್ಟೆಯ ಬಳಿ ವಿಗ್ರಹ ವಿರೂಪ । ಪುನೀತ್ ಕೆರೆಹಳ್ಳಿ ಬೆಂಗಳೂರಿನ ಮೆಜಸ್ಟಿಕ್ ಬಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ನಾಗರ ಕಟ್ಟೆಯ ಬಳಿ ಸುಬ್ರಹ್ಮಣ್ಯ ದೇವರ ವಿಗ್ರಹವನ್ನ ಕಿತ್ತು ಭಗ್ನಗೊಳಿಸಲಾಗಿದೆ. ಈ ನಾಗರಕಟ್ಟೆ ಮುಂಚೆ ಮಲಮೂತ್ರ ವಿಸರ್ಜಿಸುವ ಕಸದ ತೊಟ್ಟಿಯಾಗಿತ್ತು. ಅದನ್ನ ಪುನೀತ್ ಕೆರೆಹಳ್ಳಿ ನೇತೃತ್ವದ ರಾಷ್ಟ್ರ ರಕ್ಷಣಾ ಪಡೆ ಮತ್ತು ಯುವಾ ಬ್ರಿಗೇಡ್ ಸೇರಿಕೊಂಡು ಜೀರ್ಣೋದ್ದಾರೆ ಮಾಡಿ ಹೊಸ ರೂಪವನ್ನ ಕೊಟ್ಟಿತ್ತು. ಆದರೇ ಇದೀಗ ಮತಾಂಧ...
ದೀಪವನ್ನು ಜ್ಯೋತಿ ಎನ್ನುವ ದೇಶದಲ್ಲಿ, ದೀಪವನ್ನು ನಂದಿಸುವ ಹುಟ್ಟುಹಬ್ಬ ಸರಿಯೇ ? ಪಲ್ಲವಿ ರಾವ್
ದೀಪವನ್ನು ಜ್ಯೋತಿ ಎನ್ನುವ ದೇಶದಲ್ಲಿ, ದೀಪವನ್ನು ನಂದಿಸುವ ಹುಟ್ಟುಹಬ್ಬ ಸರಿಯೇ ? ಪಲ್ಲವಿ ರಾವ್ ಕೇಕ್ ತರೋದು ಅದರ ಮೇಲೆ ಕ್ಯಾಂಡಲ್ ಹೊತ್ತಿಸಿ ಹುಫ್ ಎಂದು ಊದಿ ಕೇಕ್ ಕಟ್ಟು ಮಾಡುವುದು ಇದು ಈಗಿನ ಪೀಳಿಗೆ ಹುಟ್ಟು ಹಬ್ಬವನ್ನ ಆಚರಿಸುವ ರೀತಿ. ಆದರೇ ಇದು ಭಾರತೀಯರು ಹುಟ್ಟು ಹಬ್ಬವನ್ನ ಆಚರಿಸುವ ಸರಿಯಾದ ರೀತಿಯಾ ?? ಖಂಡಿತ ಅಲ್ಲ. ದೀಪವನ್ನ ಜ್ಯೋತಿ ಎಂದು ಆರಾಧಿಸುವ ನಾವುಗಳು ದೀಪವನ್ನ ನಂದಿಸಿ ಹುಟ್ಟುಹಬ್ಬವನ್ನ ಆಚರಿಸುವ ರೀತಿ ಖಂಡಿತ ತಪ್ಪು....
ಬೆಳೆಗಳ ಇಳುವರಿ ಹೆಚ್ಚಿಸುವ ಜೀವಾಮೃತ ತಯಾರಿಸುವ ವಿಧಾನ । ಏಕಾಂತಪ್ಪ
ಬೆಳೆಗಳ ಇಳುವರಿ ಹೆಚ್ಚಿಸುವ ಜೀವಾಮೃತ ತಯಾರಿಸುವ ವಿಧಾನ । ಏಕಾಂತಪ್ಪ ಭೂಮಿಗೆ ಯಾವುದೇ ರಾಸಾಯನಿಕಗಳನ್ನ ಸಿಂಪಡಿಸದೇ ಬೆಳೆಗಳಿಗೆ ಇಳುವರಿಯನ್ನ ಹೆಚ್ಚಿಸಲು ಸಾವಯವ ಕೃಷಿ ವಿಧಾನಲ್ಲಿ ವ್ಯವಸಾಯ ಮಾಡುವವರು ಜೀವಾಮೃತದ ಬಗ್ಗೆ ತಿಳಿದುಕೊಂಡಿರಲೇ ಬೇಕು. ಈ ಜೀವಾಮೃತ ಮಾಡಲು ಯಾವ ಯಾವ ಪದಾರ್ಥಗಳನ್ನ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನ ತಿಳಿಸಲು ಈ ವಿಡಿಯೋವನ್ನ ನಿಮ್ಮ ಮುಂದೆ ತರಲಾಗಿದೆ. ಇಲ್ಲಿ ಏಕಾಂತಪ್ಪ ಎಂಬ ರೈತರು ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿತೆಯನ್ನ ತೋರಿಸಿಕೊಟ್ಟಿದ್ದಾರೆ.
ತಾನು ಡ್ಯಾಮ್ ಕಟ್ಟದೆ, ಕಟ್ಟೋಕು ಬಿಡದೆ ಮೊಂಡುವಾದ ಮಾಡುತ್ತಿದೆ ತಮಿಳುನಾಡು । ಕ್ಯಾಪ್ಟನ್ ಎಸ್. ರಾಜಾರಾವ್
ತಾನು ಡ್ಯಾಮ್ ಕಟ್ಟದೆ, ಕಟ್ಟೋಕು ಬಿಡದೆ ಮೊಂಡುವಾದ ಮಾಡುತ್ತಿದೆ ತಮಿಳುನಾಡು । ಕ್ಯಾಪ್ಟನ್ ಎಸ್. ರಾಜಾರಾವ್ ಹಲವಾರು ವರ್ಷಗಳ ನಂತರ ಬರಗಾಲವನ್ನ ಕರ್ನಾಟಕ ಎದುರಿಸುತ್ತಿದೆ. ಕಾವೇರಿ ಕೊಳ್ಳದಲ್ಲಿ ಮಳೆಯಾಗದಿದ್ದರೂ ನೀರು ಮಾತ್ರ ತಮಿಳುನಾಡಿಗೆ ಹರಿಯುತ್ತಿದೆ. ಕನ್ನಡಿಗರ ಪರವಾಗಿ ನಿಲ್ಲಬೇಕಿದ್ದ ಸರ್ಕಾರ ಮೈತ್ರಿ ರಾಜಕಾರಣಕ್ಕಾಗಿ ತಮಿಳುನಾಡು ಪರ ಮೃದುದೋರಣೆ ತೋರುತ್ತಿದೆ. ಕಾವೇರಿ ನೀರಿನ ಸಮಸ್ಸೆಗೆ ನಿಜವಾದ ಕಾರಣ ಏನು ಎನ್ನುವುದನ್ನ ತಿಳಿಯಬೇಕಲ್ಲವೇ ? ಈ ವಿಡಿಯೋದಲ್ಲಿ ಕ್ಯಾಪ್ಟನ್ ಎಸ್. ರಾಜರಾವ್ ಅವರು ನೀರಿನ ಸಮಸ್ಯೆಯ ನಿಜವಾದ...
ಪುನೀತ್ ಕೆರೆಹಳ್ಳಿ ಬಂಧಿಸಲು ಸುಳ್ಳು ದಾಖಲೆ ಸೃಷ್ಟಿಸಿತೇ ಕಾಂಗ್ರೆಸ್ ಸರ್ಕಾರ? | ಪುನೀತ್ ಕೆರೆಹಳ್ಳಿ | ವೃಷಾಂಕ ಭಟ್
ಪುನೀತ್ ಕೆರೆಹಳ್ಳಿ ಬಂಧಿಸಲು ಸುಳ್ಳು ದಾಖಲೆ ಸೃಷ್ಟಿಸಿತೇ ಕಾಂಗ್ರೆಸ್ ಸರ್ಕಾರ? | ಪುನೀತ್ ಕೆರೆಹಳ್ಳಿ | ವೃಷಾಂಕ ಭಟ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಜೈಲುಗಟ್ಟುವ ಕೆಲಸ ಮಾಡುತ್ತಿದೆ. ಇದೇ ಸರ್ಕಾರ ಹಿಂದುತ್ವದ ರಕ್ಷಣೆಗೆ ನಿಂತಿದ್ದ ಪುನೀತ್ ಕೆರೆಹಳ್ಳಿಯವರ ಮೇಲೆ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಗೂಂಡ ಕಾಯ್ದೆಯಡಿ ಜೈಲಿಗಟ್ಟುವ ಕೆಲಸ ಮಾಡಿತ್ತು. ಆದರೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೋರ್ಟ್ ಅವರನ್ನ ಜೈಲಿನಿಂದ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ನಂತರ ಸಂವಾದದೊಂದಿಗೆ ಮಾತನಾಡಿರುವ...
ಎರಡೂವರೆ ಕೋಟಿ ಗಣೇಶ । ಗರಿಗರಿ ನೋಟುಗಳಿಂದ ಮಿಂಚಿದ ದೇಗುಲ
ಎರಡೂವರೆ ಕೋಟಿ ಗಣೇಶ । ಗರಿಗರಿ ನೋಟುಗಳಿಂದ ಮಿಂಚಿದ ದೇಗುಲ ವಿವಿಧ ಬಣ್ಣಗಳಿಂದ ಆಕರ್ಷಕವಾಗಿ ಡೆಕೋರೇಟ್ ಆಗಿರುವ ಈ ಮಂಟಪ ನೋಡಿ ಬಣ್ಣದ ಪೇಪರ್ ಎಂದುಕೊಳ್ಳಬೇಡಿ. ಇದೆಲ್ಲವೂ ಅಸಲಿ ದುಡ್ಡು. ಒರಿಜಿನಲ್ ನೋಟುಗಳು ಮತ್ತು ಕಾಯಿನ್ ಗಳಿಂದಲೇ ಈ ಭಾರಿ ಗಣೇಶನನ್ನ ಅಲಂಕರಿಸಲಾಗಿದೆ. ಈ ವಿಶೇಷ ಅಲಂಕಾರ ಕಂಡು ಬಂದಿದ್ದು ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ. ಪ್ರತಿವರ್ಷವೂ ವಿಶೇಷ ಅಲಂಕಾರದಿಂದ ಪೂಜಿಸಲ್ಪಡುವ ಗಣೇಶನಿಗೆ ಈ ಬಾರಿ 2.5 ಕೋಟಿ ರುಪಾಯಿಯ ನೋಟು...
ಭಾರತಕ್ಕೆ ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ವಿಶ್ವಕರ್ಮ ಸಮುದಾಯದ ಕೊಡುಗೆ | ತೇಜಸ್ವಿ ಸೂರ್ಯ
ಭಾರತಕ್ಕೆ ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ವಿಶ್ವಕರ್ಮ ಸಮುದಾಯದ ಕೊಡುಗೆ | ತೇಜಸ್ವಿ ಸೂರ್ಯ ಸೆಪ್ಟಂಬರ್ 17 ರಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಪಿ ಎಂ ವಿಶ್ವಕರ್ಮ ಯೋಜನೆಯನ್ನ ಅನಾವರಣಗೊಳಿಸಿದರು. ಈ ಯೋಜನೆಯ ಮೂಲಕ ವಿಶ್ವಕರ್ಮ ಸಮುದಾಯದ ಕರಕುಶಲಿ ಕೆಲಸಗಾರರಿಗೆ ಎರಡು ಲಕ್ಷದವರೆಗೆ ಉಚಿತ ಸಾಲ ನೀಡಲಾಗುತ್ತದೆ. ಅಲ್ಲದೆ ಯಂತ್ರಗಳ ಕೊಳ್ಳುವಿಕಗೆ ಸಹಾಯಧನ ಸಹ ನೀಡಲಾಗುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಭಾರತಕ್ಕೆ ಕೌಶಲ್ಯದ ಶ್ರೀಮಂತಿಕೆ,...
ಬಗೆ ಬಗೆಯ ಬಣ್ಣ ವಿವಿಧ ರೂಪ । ಕಲಾವಿದರ ಕುಂಚದಲ್ಲಿ ಮೂಡಿದ ಗಣಪ
ಬಗೆ ಬಗೆಯ ಬಣ್ಣ ವಿವಿಧ ರೂಪ । ಕಲಾವಿದರ ಕುಂಚದಲ್ಲಿ ಮೂಡಿದ ಗಣಪ
I.N.D.I ಮೈತ್ರಿಗಾಗಿ ಕನ್ನಡಿಗರಿಗೆ ಅನ್ಯಾಯ | ಕಾಂಗ್ರೆಸ್ ದೋರಣೆಗೆ ಕಾವೇರಿ ಬರಿದು
I.N.D.I ಮೈತ್ರಿಗಾಗಿ ಕನ್ನಡಿಗರಿಗೆ ಅನ್ಯಾಯ | ಕಾಂಗ್ರೆಸ್ ದೋರಣೆಗೆ ಕಾವೇರಿ ಬರಿದು
ಹೈದರಾಬಾದ್ ಕರ್ನಾಟಕ ವಿಮೋಚನೆ |ರಜಾಕರ ಹೆಡೆಮುರಿ ಕಟ್ಟಿ ಗೆದ್ದ ದಿನ | ಕಿರಣ್ ಆರಾಧ್ಯ
ಹೈದರಾಬಾದ್ ಕರ್ನಾಟಕ ವಿಮೋಚನೆ |ರಜಾಕರ ಹೆಡೆಮುರಿ ಕಟ್ಟಿ ಗೆದ್ದ ದಿನ | ಕಿರಣ್ ಆರಾಧ್ಯ ಭಾರತ ಸ್ವತಂತ್ರಗೊಂಡ ನಂತರ ಐನೂರಕ್ಕೂ ಹೆಚ್ಚು ಸಂಸ್ಥಾನಗಳು ಭಾರತದ ಜೊತೆ ವಿಲೀನಗೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತವೆ. ಆದರೇ ಒಂದು ಸಂಸ್ಥಾನ ಮಾತ್ರ ಒಪ್ಪಿಕೊಳ್ಳದೇ ದಕ್ಷಿಣದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿಸುವ ತಯಾರಿಯಲ್ಲಿರುತ್ತವೆ. ಹೈದ್ರಾಬಾದ್ ಪ್ರಾಂತ್ಯ ನಿಜಾಮರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವಾಗ ಸೈನ್ಯವನ್ನ ಕಳುಹಿಸಿ ರಜಾಕರ ಹೆಡೆಮುರಿ ಕಟ್ಟಿ ಭಾರತವನ್ನ ಏಕೀಕರಣಗೊಳಿಸಿದವರು ಸರ್ದಾರ್ ವಲ್ಲಬಾಯ್ ಪಟೇಲರು. ನಿಜಾಮರನ್ನ ಮಣಿಸಿದ ಸೆಪ್ಟಂಬರ್ 17 ರಂದು ನಾವು ಹೈದ್ರಾಬಾದ್...
ಯಾರ ನಂಬಿಕೆಗೂ ಘಾಸಿಗೊಳಿಸದ ಏಕಮಾತ್ರ ಧರ್ಮ ಸನಾತನ । ಪಲ್ಲವಿ ರಾವ್
ಯಾರ ನಂಬಿಕೆಗೂ ಘಾಸಿಗೊಳಿಸದ ಏಕಮಾತ್ರ ಧರ್ಮ ಸನಾತನ । ಪಲ್ಲವಿ ರಾವ್
ಸನಾತನದಲ್ಲಿರುವ ಸಮಾನತೆ UCCಯಲ್ಲಿ । ಇದು ಅಂಬೇಡ್ಕರ್ ಹೇಳಿದ ಸತ್ಯ । ಹೆಚ್.ವಿ. ಮಂಜುನಾಥ್
ಸನಾತನದಲ್ಲಿರುವ ಸಮಾನತೆ UCCಯಲ್ಲಿ । ಇದು ಅಂಬೇಡ್ಕರ್ ಹೇಳಿದ ಸತ್ಯ । ಹೆಚ್.ವಿ. ಮಂಜುನಾಥ್
11600ಕೋಟಿ SC ST ಅನುದಾನವನ್ನು ಪುಕ್ಕಟೆ ಭಾಗ್ಯಗಳಿಗೆ ಬಳಕೆ ಮಾಡಿದ ಸಿದ್ದು | ಶ್ರೀ ರಾಮುಲು
11600ಕೋಟಿ SC ST ಅನುದಾನವನ್ನು ಪುಕ್ಕಟೆ ಭಾಗ್ಯಗಳಿಗೆ ಬಳಕೆ ಮಾಡಿದ ಸಿದ್ದು | ಶ್ರೀ ರಾಮುಲು
ಸಾಧನೆಗೆ ಮೆಟ್ಟಿಲು ಏಕಾಗ್ರತೆ । ಕಷ್ಟಕರವಾದರೂ ಪಡೆಯುವುದು ಹೇಗೆ ? । ಡಾ. ಪೂರ್ವಿ ಜಯರಾಜ್
ಸಾಧನೆಗೆ ಮೆಟ್ಟಿಲು ಏಕಾಗ್ರತೆ । ಕಷ್ಟಕರವಾದರೂ ಪಡೆಯುವುದು ಹೇಗೆ ? । ಡಾ. ಪೂರ್ವಿ ಜಯರಾಜ್
ಒಂದು ರೂಪಾಯಿ ಖರ್ಚಿಲ್ಲದೆ ಭಾರತ ಸುತ್ತಿದ ರೋಚಕ ಕಥೆ | ಶರಶ್ಚಂದ್ರ ಬಾಳಿಗ | ವೃಷಾಂಕ ಭಟ್ ನಿವಣೆ
ಒಂದು ರೂಪಾಯಿ ಖರ್ಚಿಲ್ಲದೆ ಭಾರತ ಸುತ್ತಿದ ರೋಚಕ ಕಥೆ | ಶರಶ್ಚಂದ್ರ ಬಾಳಿಗ | ವೃಷಾಂಕ ಭಟ್ ನಿವಣೆ
ಸನಾತನ ಧರ್ಮವಿಲ್ಲದೆ ದೇವಸ್ಥಾನವಿಲ್ಲ, ದೇವಸ್ಥಾನವಿಲ್ಲದೆ ತಮಿಳುನಾಡಿಗೆ ಆದಾಯವು ಇಲ್ಲ । ರೋಹಿಣಿ ರಾಮ್ ಶಶಿಧರ್
ಸನಾತನ ಧರ್ಮವಿಲ್ಲದೆ ದೇವಸ್ಥಾನವಿಲ್ಲ, ದೇವಸ್ಥಾನವಿಲ್ಲದೆ ತಮಿಳುನಾಡಿಗೆ ಆದಾಯವು ಇಲ್ಲ । ರೋಹಿಣಿ ರಾಮ್ ಶಶಿಧರ್
ನೆಹರುವಿನಿಂದ ಕೈತಪ್ಪಿದ UNSC ಸೀಟ್ ಭಾರತಕ್ಕೆ ಎಷ್ಟು ಮೌಲ್ಯಯುತವಾದದ್ದು । ಅಶೋಕ್ ಕೆ.ಎಂ. ಗೌಡ
ನೆಹರುವಿನಿಂದ ಕೈತಪ್ಪಿದ UNSC ಸೀಟ್ ಭಾರತಕ್ಕೆ ಎಷ್ಟು ಮೌಲ್ಯಯುತವಾದದ್ದು । ಅಶೋಕ್ ಕೆ.ಎಂ. ಗೌಡ
ಹದಿನಾಲ್ಕು ಬಾರಿ ಬಜೆಟ್ ಬಡಾಯಿ । SC, ST ಕಡೆಗಣಿಸಿದ್ದೇ ಸಿದ್ದು ಸಾಧನೆ । ಛಲವಾದಿ ನಾರಾಯಣಸ್ವಾಮಿ
Fourteen times budget boast. SC and ST have been ignored and achieved. Chalavadi Narayanaswamy
ವಾಲ್ಮೀಕಿ ವಾಸಸ್ಥಾನ ಅವನಿಯಲ್ಲಿರುವ ರಾಮ ನಿರ್ಮಿತ ರಾಮಲಿಂಗೇಶ್ವರ | ಮುಳಬಾಗಿಲು | ಶ್ರೀನಾಥ್ | ಸುನೀಲ್ ಕುಮಾರ್
ವಾಲ್ಮೀಕಿ ವಾಸಸ್ಥಾನ ಅವನಿಯಲ್ಲಿರುವ ರಾಮ ನಿರ್ಮಿತ ರಾಮಲಿಂಗೇಶ್ವರ | ಮುಳಬಾಗಿಲು | ಶ್ರೀನಾಥ್ | ಸುನೀಲ್ ಕುಮಾರ್
ಇಂಡಿಯಾ ಬೇಡ ಭಾರತ ಇರಲಿ | ಇದು ಭಾರತೀಯರ ಅಭಿಮತ
ಇಂಡಿಯಾ ಬೇಡ ಭಾರತ ಇರಲಿ | ಇದು ಭಾರತೀಯರ ಅಭಿಮತ ಇಂಡಿಯಾ ಹೆಸರನ್ನು ಭಾರತ ಎಂದು ಅಧಿಕೃತ ವಾಗಿ ಬದಲಾಯಿಸುವ ನರೇಂದ್ರ ಮೋದಿ ಯವರ ಯೋಜನಗೆ ಜನರ ಅಭಿಮತ ಮತ್ತು ಅಭಿಪ್ರಾಯವನ್ನು ತಿಳಿದುಕೊಳ್ಳುವ ಪ್ರಯತ್ನ ಈ ವಿಡೀಯೋ. ಅದರಂತೆ ಪ್ರತಿಕ್ರಯಿಸಿದ್ದ ಜನರು "ಅಮ್ಮ ಎನ್ನುವದಕ್ಕೆ ಅಮ್ಮ ಬೇಕೋ ಅಥವಾ ಮಮ್ಮಿ ಬೇಕೋ ಎಂದು ಕೇಳಿದಂತೆ ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂಥ ಹೆಸರೇ ಸೂಕ್ತ ಎಂದರು " ಇನ್ನು ಅನೇಕ ಪರ ವಿರೋಧದ ಅಭಿಪ್ರಾಯಗಳನ್ನು ಈ ವಿಡಿಯೋ...
ಮನುಷ್ಯನಿಗೆ ನೈಜ ಆನಂದ ಸಿಗುವುದು ಪ್ರಕೃತಿಯ ಸೊಬಗಿನಿಂದ ಮಾತ್ರ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-5
ಮನುಷ್ಯನಿಗೆ ನೈಜ ಆನಂದ ಸಿಗುವುದು ಪ್ರಕೃತಿಯ ಸೊಬಗಿನಿಂದ ಮಾತ್ರ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-5 "ಅರುಣೋದಯ ಆನಂದ ಗಿರಿ ಶೃಂಗದ ಆನಂದ ತೊರೆಯ ತೆರೆಯಾನಂದ ಹಸಿರಿನಾನಂದ ತಳಿರು ಮಲಾರಾನಂದ ಇವು ಸೃಷ್ಠಿಯಾನಂದ ನಿರಹಂತೆ ಆನಂದ ಮರುಳ ಮುನಿಯ " 'ಎಷ್ಟೋ ಹಣ ಇದ್ದವರು ಆತ್ಮಹತ್ಯೆ ಮಾಡಿಕೊಳ್ಳುವವರು ಬೇಕಾದಷ್ಟು ಜನ ಇದ್ದಾರೆ .ಅಂತೆಯೇ ದೊಡ್ಡ ದೊಡ್ಡ ಹುದ್ದೆಯಲಿದ್ದವರು ಆತ್ಮಹತ್ಯೆ ಮಾಡಿಕೊಳುವದನ್ನು ನಾವು ನೋಡಿದ್ದೇವೆ ನಿಜವಾದ ಆನಂದ ಸಿಗುವುದು ನಮಗೆ ಪ್ರಕೃತಿ ಕೊಡುವ ಆನಂದದಿಂದ...
SC ST ಮೀಸಲು ಹಣ ಗ್ಯಾರಂಟಿಗಳಿಗೆ | ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ | ಕೋಟಾ ಶ್ರೀನಿವಾಸ್ ಪೂಜಾರಿ
SC ST ಮೀಸಲು ಹಣ ಗ್ಯಾರಂಟಿಗಳಿಗೆ | ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ | ಕೋಟಾ ಶ್ರೀನಿವಾಸ್ ಪೂಜಾರಿ SC ST ಮೀಸಲು ಹಣವನ್ನು ಕಾಂಗ್ರೆಸ್ ತನ್ನ ಗ್ಯಾರಂಟೀ ಯೋಜನೆಗಳಿಗೆ ಬಳಕೆಮಾಡಿರುವುದನ್ನು ವಿರೋಧಿಸಿ . ಹಮ್ಮಿಕೊಂಡಿರುವ ವಿಚಾರಸಂಕಿರಣದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಯವರು ಮಾತನಾಡಿ "೫೫೦ ಕೋಟಿ ಹಣವನ್ನು ಮೀಸಲಿಟ್ಟಿತ್ತು ನಮ್ಮ ಸರ್ಕಾರ ಆದರೆ ಇಂದು ಕೇವಲ ೯೯ ಕೋಟಿ ಮೀಸಲಿಡಲಾಗಿದೆ ೯೫% ಕೊತ "ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು . ಹಾಗೆಯೆ "ಸುಳ್ಳು ಹೇಳಿ ಒಂದು...
ಅಳಿಸಿ ಹೋಗುತ್ತಿದ್ದ ಸನಾತನ ಸಂಸ್ಕೃತಿಗೆ ಜೀವ ತುಂಬಿದ ವಿಜಯನಗರ ಸಾಮ್ರಾಜ್ಯ । ಶ್ರೀಕಾಂತ್ . ಬಿ
ಅಳಿಸಿ ಹೋಗುತ್ತಿದ್ದ ಸನಾತನ ಸಂಸ್ಕೃತಿಗೆ ಜೀವ ತುಂಬಿದ ವಿಜಯನಗರ ಸಾಮ್ರಾಜ್ಯ । ಶ್ರೀಕಾಂತ್ . ಬಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು 1336. 1310 ರಿಂದ 1336 ವರೆಗೆ ಎರಡು ದಶಕಗಳಲ್ಲೇ ಇಡೀ ದಕ್ಷಿಣ ಪಥ ಹಿಂದೆಂದೂ ಕಂಡು ಕೇಳರಿಯದ ಸಾಂಸ್ಕೃತಿಕ ದಾಳಿಗೆ ತುತ್ತಾಗಿತ್ತು. ದಕ್ಷಿಣ ಪಥದ ರಾಜ ಮನೆತನಗಳಲ್ಲಿ ಹೊಸ್ಸಳರನ್ನ ಹೊರತುಪಡಿಸಿದರೆ ಇನ್ನೆಲ್ಲರು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಹಂತ ತಲುಪಿದ್ದರು. ಪರಕೀಯರ ಕೈ ಸೇರಿದ್ದ ದಕ್ಷಿಣ ನಾಡಲ್ಲಿ ಮತ್ತೆ ಸನಾತನ ಸಂಸ್ಕೃತಿಯನ್ನ ತರಲು ಜನ್ಮ ತಾಳಿದ...
ಮೇಕೆದಾಟು ವಾಸ್ತವ ಅರಿಯದೇ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು । ಡಾ. ಬಿ. ಶಿವಲಿಂಗಯ್ಯ
ಮೇಕೆದಾಟು ವಾಸ್ತವ ಅರಿಯದೇ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು । ಡಾ. ಬಿ. ಶಿವಲಿಂಗಯ್ಯ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಲವು ದಶಕಗಳಿಂದ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ವಿವಾದ ನಡೆಯುತ್ತಲೇ ಇದೆ. ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಮೇಕೆದಾಟು ಬಳಿ ಮತ್ತೊಂದು ಅಣೆಕಟ್ಟು ಕಟ್ಟಬೇಕು ಎಂದು ಕರ್ನಾಟಕ ಮುಂದಾಗುತ್ತಿದೆ. ಆದರೆ ಇದಕ್ಕೆ ತಮಿಳು ನಾಡು ತಗಾದೇ ತೆಗೆಯುತ್ತಿದೆ. ಮೇಕುದಾಟು ಅಣೆಕಟ್ಟಿನಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಲಾಭ ಆಗಲಿದೆ. ಇದರ ವಾಸ್ತವವನ್ನ ಅರಿಯದೇ ತಮಿಳುನಾಡು...
ಸನಾತನ ಧರ್ಮದಲ್ಲಿರಲಿಲ್ಲ ಜಾತಿವ್ಯವಸ್ಥೆ । ಬ್ರಿಟಿಷ್ ಜ್ಞಾನಿಗಳಿಂದ ಉಲ್ಲೇಖ । ಅಶೋಕ್ ಕೆ. ಎಂ. ಗೌಡ
ಸನಾತನ ಧರ್ಮದಲ್ಲಿರಲಿಲ್ಲ ಜಾತಿವ್ಯವಸ್ಥೆ । ಬ್ರಿಟಿಷ್ ಜ್ಞಾನಿಗಳಿಂದ ಉಲ್ಲೇಖ । ಅಶೋಕ್ ಕೆ. ಎಂ. ಗೌಡ ಇತ್ತೀಚೆಗೆ ಹಿಂದೂ ಧರ್ಮದ ವಿರೋಧಿ ಮನಸ್ಥಿತಿಯ ಜನರು ಸನಾತನ ಧರ್ಮದ ಕುರಿತು ಇಲ್ಲ ಸಲ್ಲದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಕೇವಲ ಹಿಂದು ಧರ್ಮದಲ್ಲಿ ಮಾತ್ರ ಅಸಮಾನತೆ ಇತ್ತು ಎನ್ನುವ ಹಾಗೇ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೇ ಸಾವಿರಾರು ವರ್ಷಗಳ ಹಿಂದಿನಿಂದ ಸರಿ ಸುಮಾರು 16, 17 ಶತಮಾನದವರೆಗೆ ಅಸ್ಪೃಶ್ಯತೆ ಎಂಬುದು ನಮ್ಮ ಹಿಂದು ಧರ್ಮದಲ್ಲಿ ಇರಲಿಲ್ಲ. ಇದನ್ನ ಬ್ರಿಟೀಷರೇ ಸ್ವತಃ ತಮ್ಮ...
ವಸುಧೈವ ಕುಟುಂಬದ ನಿಜವಾದ ಅರ್ಥ ಭಾರತದಲ್ಲಿ ನಡೆದ G20 ಶೃಂಗಸಭೆ । ಡಾ. ಸಮೀರ್ ಕಾಗಲ್ಕರ್
ವಸುಧೈವ ಕುಟುಂಬದ ನಿಜವಾದ ಅರ್ಥ ಭಾರತದಲ್ಲಿ ನಡೆದ G20 ಶೃಂಗಸಭೆ । ಡಾ. ಸಮೀರ್ ಕಾಗಲ್ಕರ್ ಆರ್ಥಿಕ ಸ್ಥಿರತೆಗಾಗಿ 19 ರಾಷ್ಟ್ರಗಳು ಒಂದು ಯೂರೋಪಿಯನ್ ಯೂನಿಯನ್ ಸೇರಿ ರೂಪಗೊಂಡ ಒಕ್ಕೂಟವೇ G20. ಈ ಭಾರಿ G20 ಶೃಂಗಸಭೆಯ ಆತಿಥ್ಯವನ್ನ ಭಾರತ ವಹಿಸಿಕೊಂಡಿದ್ದು ಯಶಸ್ವಿಯಾಗಿ ಮುಗಿಸಿದೆ. ವಸುಧೈವ ಕುಟುಂಬಕಂ ಎನ್ನುವ ಮಾತನ್ನ ಅಕ್ಷರಶಃ ಮತ್ತು ಸಿಂಬಾಲಿಕ್ ಆಗಿ ತೊರಿಸಿಕೊಟ್ಟ ಶೃಂಗಸಭೆಯೆಂದರೇ ಅದು ಭಾರತ ನಡೆಸಿಕೊಟ್ಟ G20 ಶೃಂಗಸಭೆ. ಈ ಶೃಂಗಸಭೆಯ ರೂಪರೇಷ್ಮೆಗಳು ಅದರ ಫಲಾನುಭವದ ಕುರಿತು ಮಾತನಾಡಿದ್ದಾರೆ...
ಬಿಟ್ಟಿ ಭಾಗ್ಯಗಳಿಂದ ಆಟೋಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ
ಬಿಟ್ಟಿ ಭಾಗ್ಯಗಳಿಂದ ಆಟೋಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ ರಾಜ್ಯಸರ್ಕಾರದ ಹಲವು ನೀತಿಗಳು ಆಟೋ ಚಾಲಕರನ್ನ ಸಂಕಷ್ಟಕ್ಕೆ ಈಡುಮಾಡಿದೆ. ಇದರ ಕುರಿತಾಗಿ ಫ್ರೀಡಂ ಪಾರ್ಕ್ನಲ್ಲಿ ಆಟೋ ಚಾಲಕರ ಯೂನಿಯನ್ ಗಳ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ನಡುವೆ ಸಂವಾದದೊಂದಿಗೆ ಮಾತನಾಡಿದ ಆಟೋ ಚಾಲಕರು ಶಕ್ತಿ ಯೋಜನೇ ಸೇರಿದಂತೆ ಸರ್ಕಾರದ ಹಲವು ನೀತಿಗಳ ಕುರಿತು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ದಲಿತರ ತಟ್ಟೆಗೆ ನಾಲಿಗೆ ಚಾಚುವ ನೀಚ ಕೆಲಸ ಮಾಡಿದ ಸಿದ್ದು ಸರ್ಕಾರ । ಪಿ. ರಾಜೀವ್
ದಲಿತರ ತಟ್ಟೆಗೆ ನಾಲಿಗೆ ಚಾಚುವ ನೀಚ ಕೆಲಸ ಮಾಡಿದ ಸಿದ್ದು ಸರ್ಕಾರ । ಪಿ. ರಾಜೀವ್ ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿದ ಗ್ಯಾರಂಟಿ ಭಾಗ್ಯಗಳಿಗಾಗಿ ಹಣವೊಂದಿಸಲಾಗದೆ SC ST ಮೀಸಲು ಹಣವನ್ನು ಬಳಸಿಕೊಂಡಿದೆ. ಇದರ ಕುರಿತು ಚರ್ಚೆ ನಡೆಸಲು ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ “SC, ST ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ” ಎಂಬ ವಿಷಯದಡಿ ವಿಚಾರ ಸಂಕೀರ್ಣವನ್ನ ಆಯೋಜಿಸಲಾಗಿತ್ತು. ಇಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕರಾದ ಪಿ ರಾಜೀವ್ ಅವರು ದಲಿತರ ತಟ್ಟೆಗೆ...
ಮೇಲು – ಕೀಳು ಸಂಘರ್ಷಗಳನ್ನು ಮೀರಿ ನಿಲ್ಲಲು ಇತಿಹಾಸದ ಅರಿವು ಅಗತ್ಯ । ಶತಾವಧಾನಿ ಆರ್. ಗಣೇಶ್
ಮೇಲು - ಕೀಳು ಸಂಘರ್ಷಗಳನ್ನು ಮೀರಿ ನಿಲ್ಲಲು ಇತಿಹಾಸದ ಅರಿವು ಅಗತ್ಯ । ಶತಾವಧಾನಿ ಆರ್. ಗಣೇಶ್ ಸ್ಮಾರ್ಥ ಬ್ರಾಹ್ಮಣ ಸಮುದಾಯ ದೇಶದ ಮಟ್ಟದಲ್ಲಿ ಹೆಚ್ಚಿನ ವ್ಯಾಪ್ತಿಯನ್ನ ಹೊಂದಿದ್ದರೂ ಸಹ ಕೋಲಾಹಲ ಮಾಡಿಕೊಂಡಿಲ್ಲ. ಇವರು ಅಂತರಂಗದಲ್ಲಿ ಶಾಕ್ತರು, ಬಹಿರಂಗದಲ್ಲಿ ಶೈವರು, ಮತ್ತು ಸಭೆಗಳಲ್ಲಿ ವೈಷ್ಣವರು. ಹೀಗೆ ಶೈವ, ಶಾಕ್ತ ಮತ್ತು ವೈಷ್ಣವ ಎಂಬ ಮೂರು ಸಂಪ್ರದಾಯಗಳನ್ನ ತಾಳಿಕೊಂಡು ಬದುಕಿದವರು ಸ್ಮಾರ್ಥ ಬ್ರಾಹ್ಮಣರು. ಇಂಥ ಸಮುದಾಯದ ಏಳು ಬೀಳುಗಳ ಕುರಿತು ಇತಿಹಾಸದ ಅರಿವಿನ ಅಗತ್ಯವಿದೆ. ಇದಕ್ಕಾಗಿ ಕರ್ನಾಟಕದಲ್ಲಿ...
ಬಿಟ್ಟಿಭಾಗ್ಯಗಳಿಂದ ಲೋಡ್ ಶೆಡ್ಡಿಂಗ್ ।ಸಣ್ಣ ಕೈಗಾರಿಕೆಗಳಿಗೆ ಬಂದ್ ಭಾಗ್ಯ । ಜಯಪ್ರಸನ್ನ । ಪ್ರತಿಮಾ ನವೀನ್
ಬಿಟ್ಟಿಭಾಗ್ಯಗಳಿಂದ ಲೋಡ್ ಶೆಡ್ಡಿಂಗ್ ।ಸಣ್ಣ ಕೈಗಾರಿಕೆಗಳಿಗೆ ಬಂದ್ ಭಾಗ್ಯ । ಜಯಪ್ರಸನ್ನ । ಪ್ರತಿಮಾ ನವೀನ್ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಜನರಿಗೆ ಒಳಿತಾಗುವುದಕ್ಕಿಂತ ಕೇಡಾಗುತ್ತಿರುವುದೇ ಹೆಚ್ಚು. 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಕಣ್ಣಿಗೆ ಮಣ್ಣೆರೆಚಿ ಓಟ್ ಹಾಕಿಸಿಕೊಂಡ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಮಾತು ಉಳಿಸಿಕೊಳ್ಳಲಾಗದೇ ಲೋಡ್ ಶೆಡ್ಡಿಂಗ್ ಮಾಡಿ ಜನರ ಬದುಕನ್ನ ಕತ್ತಲೆಗೆ ದೂಡುತ್ತಿದೆ. ಇದರಿಂದ ಅತಿಹೆಚ್ಚು ನಷ್ಟ ಅನುಭವಿಸುತ್ತಿರುವುದು ಮಾತ್ರ ಸಣ್ಣ ಕೈಗಾರಿಕೆಗಳು. ಈ ಸಣ್ಣ ಕೈಗಾರಿಕೆಗಳಿಗೆ ಧ್ವನಿಯಾಗುವ...
ತಮಿಳುನಾಡಿಗೆ ಬೆಣ್ಣೆ,ಕರ್ನಾಟಕಕ್ಕೆ ಸುಣ್ಣ । ಕಾವೇರಿ ನೀರಿಗಾಗಿ ಅರೆನಗ್ನ ಪ್ರತಿಭಟನೆ
ತಮಿಳುನಾಡಿಗೆ ಬೆಣ್ಣೆ,ಕರ್ನಾಟಕಕ್ಕೆ ಸುಣ್ಣ । ಕಾವೇರಿ ನೀರಿಗಾಗಿ ಅರೆನಗ್ನ ಪ್ರತಿಭಟನೆ ಕಾಂಗ್ರೆಸ್ ಸರ್ಕಾರ ಬಂದಿದ್ದೇ ಬಂದಿದ್ದು, ಕಾಲ್ಗುಣವೋ ಎಂಬಂತೆ ಬರಗಾಲವೂ ವಕ್ಕರಿಸಿದೆ. ಮಳೆ ಇಲ್ಲದೆ ಡ್ಯಾಂಗಳಲ್ಲಿ ನೆಲ ಕಾಣಿಸುವ ಪರಿಸ್ಥಿತಿ ಬಂದೊದಗಿದೆ. ಇಷ್ಟಾದರೂ ಸಹ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿದೆ. ಇದರಿಂದ ಕಾವೇರಿ ಕೊಳ್ಳದ ರೈತರ ಆಕ್ರೋಶದ ಕಟ್ಟೆಹೊಡೆದಿದೆ. ಕಾವೇರಿ ನೀರಿಗಾಗಿ ಅರೆನಗ್ನ ಪ್ರತಿಭಟನೆ ಮಾಡಿದ ರೈತರು ಸಂವಾದದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಲೆಕಾಯಿ ತಿಂದು ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ | ಸೌಜನ್ಯ ಕೌಶಿಕ್
ಕಡಲೆಕಾಯಿ ತಿಂದು ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ | ಸೌಜನ್ಯ ಕೌಶಿಕ್ ಭಾರತ ವಿಭಜನೆಯ ಸಂದರ್ಭದಲ್ಲಿ ರಕ್ತ ಹರಿಯುವುದಾದರೇ ಹಿಂದುಗಳ ರಕ್ತ ಹರಿಯಲಿ ಎಂದಿದ್ದರು ಗಾಂಧಿಜಿ. ನಾಥೂರಾಮ್ ಗೂಡ್ಸೆ ಗಾಂಧಿಯನ್ನ ಕೊಂದಿದ್ದು ನಿಜ. ಇದನ್ನ ಯಾರೂ ಕೂಡ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೇ ಕೇವಲ ಐದಾರು ಜನ ಮಾತ್ರ ಗಾಂಧಿಯನ್ನ ದ್ವೇಷಿಸುತ್ತಿದ್ರು ಮಿಕ್ಕಿದ ಇಡೀ ದೇಶ ಗಾಂಧಿಯನ್ನ ತಬ್ಬಿಕೊಳ್ಳುತ್ತಿತ್ತು, ಪ್ರೀತಿಸುತ್ತಿತ್ತು, ಭಾಪು ಅಂತ ಕಾಲಿಗೆ ಬೀಳ್ತಿತ್ತು ಎನ್ನುವುದು ನಿಜವಲ್ಲ. ಇದು ಕೇವಲ ಒಬ್ಬರ ಅನುಭವವಲ್ಲ ಹಲವಾರು ಪುಸಕ್ತಗಳಲ್ಲಿ ಕಂಡು...
ಭ್ರಷ್ಟಾಚಾರದಲ್ಲಿ ತೊಡಗಿ ಜನಹಿತ ಮರೆತ ಕಾಂಗ್ರೆಸ್ । ಬಿ.ಎಸ್.ಯಡಿಯೂರಪ್ಪ
ಭ್ರಷ್ಟಾಚಾರದಲ್ಲಿ ತೊಡಗಿ ಜನಹಿತ ಮರೆತ ಕಾಂಗ್ರೆಸ್ । ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನವನ್ನ ಪೂರೈಸಿದೆ. ಅಷ್ಟರಲ್ಲೇ ಸರ್ಕಾರ ಎಡವಿ ಬಿದ್ದಿದ್ದು ಜನವಿರೋಧಿ ನೀತಿಗಳಿದ್ದ ಆಕ್ರೋಶಕ್ಕೆ ತುತ್ತಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಎಚ್ಚೆತ್ತುಕೊಂಡಿದ್ದು ರೈತ ವಿರೋಧಿ ಸರ್ಕಾರದ ವಿರುದ್ಧ ಬಿ. ಎಸ್. ಯಡಿಯೂರಪ್ಪನವರು ಹೋರಾಟವನ್ನ ಪ್ರಾರಂಭಿಸಿದ್ದಾರೆ . “ಕಳೆದ 100 ದಿನಗಳಿಂದ ಆಡಳಿತದಲ್ಲಿ ಸುಧಾರಣೆಯಾಗಬಹುದೆಂದು ಕಾದು ನೋಡಿದ್ವಿ. ಆದರೇ ಭ್ರಷ್ಟಾಚಾರದಲ್ಲಿ ತೊಡಗಿ ಜಜನಹಿತವನ್ನ ಸಂಪೂರ್ಣವಾಗಿ ಮರೆತಿರುವ ಈ ಕಾಂಗ್ರೆಸ್ ಸರ್ಕಾರದ...
UCC ಕೇವಲ ಒಂದು ಸಮುದಾಯಕ್ಕೆ ಅನ್ವಯಿಸುತ್ತದೆಯೇ? | ಜೆ ಸಾಯಿ ದೀಪಕ್| Does UCC apply to just one Community? |
UCC ಕೇವಲ ಒಂದು ಸಮುದಾಯಕ್ಕೆ ಅನ್ವಯಿಸುತ್ತದೆಯೇ? | ಜೆ ಸಾಯಿ ದೀಪಕ್| Does UCC apply to just one Community? |
ಹೊರಗಿನ ಶತ್ರುಗಳ ಜೊತೆ ಜೊತೆಗೆ ಒಳಗಿನ ಶತ್ರುಗಳೊಡನೆಯೂ ಹೋರಾಡಬೇಕಿದೆ । ರೋಹಿತ್ ಚಕ್ರತೀರ್ಥ
ಹೊರಗಿನ ಶತ್ರುಗಳ ಜೊತೆ ಜೊತೆಗೆ ಒಳಗಿನ ಶತ್ರುಗಳೊಡನೆಯೂ ಹೋರಾಡಬೇಕಿದೆ । ರೋಹಿತ್ ಚಕ್ರತೀರ್ಥ ನಮ್ಮ ಹೆಮ್ಮೆಯ ಯೋಧ ಸೌರಭ್ ಕಾಲಿಯಾ ಅವರನ್ನ ಪಾಕ್ತಿಸಾನದ ಸೈನಿಕರು 22 ದಿನಗಳ ಕಾಲ ಚಿತ್ರಹಿಂಸೆ ನೀಡಿ ಕೊನೆಗೆ ಗುಂಡಿಟ್ಟು ಕೊಲ್ತಾರೆ. ಅಷ್ಟೆ ಅಲ್ಲದೇ ತುಂಡು ತುಂಡು ಮಾಡಿ ಭಾರತಕ್ಕೆ ಪಾರ್ಸೆಲ್ ಕಳಿಸ್ತಾರೆ. ಇದೇ ರೀತಿ ಹಲವಾರು ಯೋಧರು ಕಾರ್ಗಿಲ್ ಯುದ್ಧದಲ್ಲಿ ನಮಗಾಗಿ ರಕ್ತ ಹರಿಸಿದ್ದಾರೆ. ಅವರ ನೆತ್ತರಿನ ಘಟನೆಗಳನ್ನ ಅಕ್ಷರಕ್ಕಿಳಿಸಿ ಗೌರವ ತೋರಿದ್ದಾರೆ ಲೇಖಕರಾದ ರೋಹಿತ್ ಚಕ್ರತೀರ್ಥ. ಅಯೋಧ್ಯ ಪ್ರಕಾಶನದ...
ಕಾಯಿಲೆ ಮುಕ್ತ ಸಮಾಜಕ್ಕೆ ಸನಾತನ ಸಸ್ಯಾಹಾರ ಪದ್ಧತಿ ಅನಿವಾರ್ಯ । ಡಾ.ಹೆಚ್.ಎಸ್. ಪ್ರೇಮಾ
ಕಾಯಿಲೆ ಮುಕ್ತ ಸಮಾಜಕ್ಕೆ ಸನಾತನ ಸಸ್ಯಾಹಾರ ಪದ್ಧತಿ ಅನಿವಾರ್ಯ । ಡಾ.ಹೆಚ್.ಎಸ್. ಪ್ರೇಮಾ ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಊಟ ಮಾಡುವಾಗ ಮಾತನಾಡಬಾರದು ಎಂದು ಹೇಳುತ್ತೇವೆ. ಚಮಚದ ಬದಲಾಗಿ ಕೈಯಲ್ಲಿ ಊಟ ಮಾಡಬೇಕು ಎನ್ನುತ್ತೇವೆ. ಸಸ್ಯಹಾರವನ್ನೇ ಹೆಚ್ಚಾಗಿ ಬಳಸಬೇಕು ಎಂದು ನಮ್ಮ ಪದ್ಧತಿ ಹೇಳುತ್ತದೆ. ಯಾಕೆ ?? ಇದಕ್ಕೆಲ್ಲ ವೈಜ್ಞಾನಿಕ ಕಾರಣಗಳಿವೆಯೇ ? ಕಾಯಿಲೆ ಮುಕ್ತ ಸಮಾಜಕ್ಕೆ ನಮ್ಮ ಸನಾತನ ಆಹಾರ ಪದ್ಧತಿ ಯಾಕೆ ಆನಿವಾರ್ಯ ಎಂಬುದನ್ನ ತಿಳಿಸಿದ್ದಾರೆ ಆಹಾರ ತಜ್ಞರಾದ ಡಾ. ಎಚ್ ಎಸ್ ...
I.N.D.I ಒಕ್ಕೂಟ ಸನಾತನ ವಿರೋಧಿಯೇ? | ಇಂಡಿಯಾಕ್ಕೂ ಮುನ್ನ ಭಾರತ ಹೇಗೆ? | ಡಾ.ಜಿ.ಬಿ. ಹರೀಶ್ | ವೃಷಾಂಕ ಭಟ್ ನಿವಣೆ
I.N.D.I ಒಕ್ಕೂಟ ಸನಾತನ ವಿರೋಧಿಯೇ? | ಇಂಡಿಯಾಕ್ಕೂ ಮುನ್ನ ಭಾರತ ಹೇಗೆ? | ಡಾ.ಜಿ.ಬಿ. ಹರೀಶ್ | ವೃಷಾಂಕ ಭಟ್ ನಿವಣೆ ಸಧ್ಯಕ್ಕೆ ಭಾರತದಲ್ಲಿ ಎರಡು ಘಟನೆಗಳು ಚಾಲ್ತಿಯಲ್ಲಿವೆ ಒಂದು ಕಾಂಗ್ರೆಸಿನ ರಾಜಕೀಯ ಒಕ್ಕೂಟವಾದ I.N.D.I Alliance ಗೆ ಸೇರಿದ ತಮಿಳುನಾಡಿನ ಸ್ಟಾಲಿನ್ ಕುಟುಂಬ ಸನಾತನ ಧರ್ಮವನ್ನ ಅವಹೇಳನಕಾರಿಯಾಗಿ ಮಾತನಾಡಿರುವುದು ಮತ್ತೊಂದು ಭಾರತ ರಾಷ್ಟ್ರಪತಿಗಳು ನೀಡಿರುವ ಜಿ20 ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಪ್ರಿಂಟ್ ಆಗಿರುವುದು. ಈ INDI ಅಲೈಯನ್ಸ್ ಸನಾತನ...
ಜೋಸೆಫ್ ಸ್ಟಾಲಿನ್ & ಉದಯನಿಧಿ ಸ್ಟಾಲಿನ್ ಇಬ್ಬರ ನಡುವೆ ವ್ಯತ್ಯಾಸವಿದೆಯೇ? | ಸೌಜನ್ಯ ಕೌಶಿಕ್
ಜೋಸೆಫ್ ಸ್ಟಾಲಿನ್ & ಉದಯನಿಧಿ ಸ್ಟಾಲಿನ್ ಇಬ್ಬರ ನಡುವೆ ವ್ಯತ್ಯಾಸವಿದೆಯೇ? | ಸೌಜನ್ಯ ಕೌಶಿಕ್ ರಷ್ಯಾದಲ್ಲಿ ಹುಟ್ಟಿದ್ದ ಅಸುರ ಜೋಸೆಫ್ ಸ್ಟಾಲಿನ್ 15 ರಿಂದ 20 ಲಕ್ಷ ಜನರನ್ನ ಸಾಯಿಸಿದ ಕ್ರೂರಿ. ಇಂಥಹ ವ್ಯಕ್ತಿಯನ್ನ ಆದರ್ಶವಾಗಿ ಇಟ್ಟುಕೊಂಡವನು ತಮಿಳುನಾಡಿನ ರಾಜಕಾರಣಿ ದಿವಂಗತ ಕರುಣಾನಿಧಿ. ಇದೇ ಕ್ರೂರಿಯ ಹೆಸರನ್ನ ತನ್ನ ಮಗನಿಗೂ ಇಟ್ಟ. ಈಗವನು ತಮಿಳುನಾಡಿನ ಮುಖ್ಯಮಂತ್ರಿ. ಇವನ ಮಗ ಉದಯನಿಧಿ ಸ್ಟಾಲಿನ್. ಸನಾತನ ಧರ್ಮವನ್ನ ನಾಶ ಮಾಡಬೇಕು ಎಂದು ಹೇಳಿಕೆ ನೀಡಿ ಹಿಂದುಗಳ ಹತ್ಯಾಕಾಂಡಕ್ಕೆ ಕರೆ...
ಸಂಪೂರ್ಣ ಸೃಷ್ಟಿಯೇ ಅಳಿದರೂ ಸನಾತನ ಧರ್ಮ ಅಳಿಯದು । ಸ್ವಾಮಿ ನಿರ್ಭಯಾನಂದ ಸರಸ್ವತಿ
ಸಂಪೂರ್ಣ ಸೃಷ್ಟಿಯೇ ಅಳಿದರೂ ಸನಾತನ ಧರ್ಮ ಅಳಿಯದು । ಸ್ವಾಮಿ ನಿರ್ಭಯಾನಂದ ಸರಸ್ವತಿ ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನ ಡೆಂಗ್ಯೂ, ಮಲೇರಿಯಾ ಹೋಲಿಸಿ ಇದನ್ನ ನಾಶ ಮಾಡಬೇಕು ಎಂಬ ಹೇಳಿಕೆಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ವೀಡಿಯೋದಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಜಿಯವರು ಸನಾತನ ಧರ್ಮದ ಅರ್ಥ ಮತ್ತು ಸಂಪೂರ್ಣ ಸೃಷ್ಟಿಯೇ ಅಳಿದರೂ ಸನಾತನ ಧರ್ಮ ಅಳಿಯದು ಎನ್ನವುದನ್ನ ತಮ್ಮ ವಿಧ್ವತ್ ಪೂರ್ಣ ಮಾತುಗಳಿಂದ ತಿಳಿಸಿದ್ದಾರೆ....
ಗ್ಯಾರಂಟಿಯಿಂದಾಗಿ ಲೋಡ್ಶೆಡ್ಡಿಂಗ್! ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳು | ಅವೀಕ್ಷಿತ್ | ಪ್ರತಿಮಾ ನವೀನ್
ಗ್ಯಾರಂಟಿಯಿಂದಾಗಿ ಲೋಡ್ಶೆಡ್ಡಿಂಗ್! ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳು | ಅವೀಕ್ಷಿತ್ | ಪ್ರತಿಮಾ ನವೀನ್ ಸುಳ್ಳು ಆಮಿಷಗಳನ್ನ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಗ್ಯಾರಂಟಿಗಳನ್ನ ಈಡೇರಿಸುವ ಸಲುವಾಗಿ ಅಡ್ಡದಾರಿಗಳನ್ನ ಹಿಡಿಯುತ್ತಿದೆ. ಉಚಿತವಾಗಿ 200 ಯುನಿಟ್ ಕರೆಂಟ್ ಎಂದು ಹೇಳಿ ಅದಕ್ಕೆ ಕಂಡೀಷನ್ ತಂದಿಟ್ಟ ಸರ್ಕಾರ ಲೋಡ್ ಶೆಡ್ಡಿಂಗ್ ಭಾಗ್ಯವನ್ನ ಬೋನಸ್ ರೀತಿ ನೀಡುತ್ತಿದೆ. ಇದರಿಂದ ಪೆಟ್ಟು ತಿನ್ನುತ್ತಿರುವುದು ಮಾತ್ರ ಸಣ್ಣ ಕೈಗಾರಿಕೆಗಳು. ಮಂಡ್ಯದಲ್ಲಿ ಕಬ್ಬು ಅರೆಯುವ ಕಾರ್ಖಾನೆಗಳು ಮತ್ತು ಆಲೆಮನೆಗಳು ಲೋಡ್ ಶೇಡ್ಡಿಂಗ್ ನಿಂದ ಯಾವ ರೀತಿ ...
ಮಠದ ಉದ್ದೇಶ ಆಧ್ಯಾತ್ಮವೇ ಹೊರತು ರಾಜಕೀಯವಲ್ಲ । ಶ್ರೀ ಡಾ॥ ನಿರ್ಮಲಾನಂದನಾಥ ಸ್ವಾಮೀಜಿ
ಮಠದ ಉದ್ದೇಶ ಆಧ್ಯಾತ್ಮವೇ ಹೊರತು ರಾಜಕೀಯವಲ್ಲ । ಶ್ರೀ ಡಾ॥ ನಿರ್ಮಲಾನಂದನಾಥ ಸ್ವಾಮೀಜಿ ಶಂತನುಗುಪ್ತ ಅವರ ಅಜಯ್ ಟು ಯೋಗಿ ಆದಿತ್ಯನಾಥ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಯೇಂದ್ರ ಪುರಿ ಸ್ವಾಮಿಗಳುಗಳು ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದಂತೆ ಕರ್ನಾಟಕಕ್ಕೆ ನಿರ್ಮಲಾನಂದನಾಥ ಶ್ರೀಗಳು ರಾಜಕಾರಣಕ್ಕೆ ಬರಬೇಕು ಎನ್ನುವ ಸಲಹೆಯನ್ನ ಸೂಚ್ಯವಾಗಿ ಸಲ್ಲಿಸಿದರು. ಆದರೇ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳ ಮನವಿಯನ್ನ ನಯವಾಗಿ ತಿರಸ್ಕರಿಸಿದ ಆದಿಚುಂಚನಗಿರಿ ಪೀಠಾಧಿಪತಿಗಳು “ನಾವು ಕೇವಲ ಆಧ್ಯಾತ್ಮ ಸೇವೆಗೆ ಮಾತ್ರ ಸೀಮಿತ ಎನ್ನುವ...
ತಮಿಳುನಾಡಿಗೆ ನೀರು | ಕನ್ನಡಿಗರಿಗೆ ವಿಷ?ರೈತರ ಕಣ್ಣೀರಿಗೆ ಕ್ಯಾರೇ ಎನ್ನದ ಸರ್ಕಾರ
ತಮಿಳುನಾಡಿಗೆ ನೀರು | ಕನ್ನಡಿಗರಿಗೆ ವಿಷ?ರೈತರ ಕಣ್ಣೀರಿಗೆ ಕ್ಯಾರೇ ಎನ್ನದ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ವಿರೋಧಿಸಿ. ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೇ ನಡೆಸಿದರು . "ಲೋಕ ಸಭೆಯಲ್ಲಿ ಗೆಲ್ಲಬೇಕೆಂಬ ಹುನ್ನಾರದಿಂದ ಎಲ್ಲ ಪಕ್ಷಗಳು ಒಂದಾಗಬೇಕೆಂದು ತಮಿಳು ನಾಡಿನ ಓಲೈಕೆಗಾಗಿ ನೀರು ಬಿಡುತಲಿದ್ದಾರೆ" ಎಂದು ಈ ವಿಡಿಯೋ ದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯ ಸರ್ಕಾರದ ಜನ ವಿರೋಧಿ ಆಡಳಿತ ವನ್ನು ಪ್ರಶ್ನಿಸಿದ್ದಾರೆ .
ಬ್ರಿಟಿಷರಿಂದ ಭಗತ್ ಸಿಂಗ್ ಜೀವ ಉಳಿಸಿದ ಹೋರಾಟಗಾರ್ತಿ ದುರ್ಗಾವತಿ ದೇವಿ | ಉತ್ಕರ್ಷ.ಕೆ.ಎಸ್
ಬ್ರಿಟಿಷರಿಂದ ಭಗತ್ ಸಿಂಗ್ ಜೀವ ಉಳಿಸಿದ ಹೋರಾಟಗಾರ್ತಿ ದುರ್ಗಾವತಿ ದೇವಿ | ಉತ್ಕರ್ಷ.ಕೆ.ಎಸ್ ಭಾರತೀಯ ಸ್ವಾತಂತ್ರ್ಯಹೋರಾಟದ ಅವಿರೋಚಿತ ಕಥೆಗಳನ್ನು ತಿಳಿಸುತ್ತ . ಭಾರತೀಯ ಸ್ವಾತಂತ್ರ ಹೋರಾಟ ದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಈ ವಿಡೀಯೋ ದಲ್ಲಿ ವಿಶ್ಲೇಷಿಸಿದ್ದಾರೆ . .ಅದರಲ್ಲಿ ಮೊದಲನೆಯದಾಗಿ ದುರ್ಗಾವತಿ ದೇವಿಯವರ ಸಾಧನೆಗಳನ್ನು ತಿಳಿಸುತ್ತ . "ಒಂದು ಘಟನೆಯಲ್ಲಿ ದುರ್ಗಾವತಿ ದೇವಿ ಅವರು ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ಬ್ರಿಟಿಷರ ಕೈ ಇಂದ ಅಂತಹ ಕಠಿಣ ಪರಿಸ್ಥಿತಿಯಲ್ಲೂ ಲಾಹೋರ್ ನಿಂದ ತಪಿಸಿಕೊಳಲ್ಲು...
ಹಿಂದು ಕಾರ್ಯಕರ್ತರ ಅಕ್ರಮ ಬಂಧನ | ನ್ಯಾಯಕ್ಕಾಗಿ ರಾಜ್ಯಪಾಲರಲ್ಲಿ ಮನವಿ | ಮೋಹನ್ ಗೌಡ
ಹಿಂದು ಕಾರ್ಯಕರ್ತರ ಅಕ್ರಮ ಬಂಧನ | ನ್ಯಾಯಕ್ಕಾಗಿ ರಾಜ್ಯಪಾಲರಲ್ಲಿ ಮನವಿ | ಮೋಹನ್ ಗೌಡ ಪುನೀತ್ ಕೆರೆಹಳ್ಳಿಯ ವಿರುದ್ಧ ಗುಂಡಾಕಾಯ್ದೆಯನ್ನು ಹಾಕಿ ಅಕ್ರಮವಾಗಿ ಬಂಧಿಸಿರುದ್ದನ್ನು ಖಂಡಿಸಿ ,ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆರವು ಮಾಡಿರುವುದನ್ನು ಖಂಡಿಸಿ ಹಾಗು ಮಣಿಪುರ ಮತ್ತು ಹರಿಯಾಣ ದಂಗೆಯ ಕುರಿತು ಹಿಂದೂ ಸಂಘಟನೆ ಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ . ರಾಜ್ಯಪಾಲರಿಗೆ ಮನವಿಯನ್ನು ನೀಡಲಾಯಿತು . ಈ ಸಂದರ್ಭ ದಲ್ಲಿ ಹಿಂದೂ ಕಾರ್ಯಕರ್ತ ಮೋಹನ್ ಗೌಡ ಅವರು ಮಾಧ್ಯಮದೊಂದಿಗೆ...
ಮೊಘಲರಿಗೆ ಸಿಂಹ ಸ್ವಪ್ನಳಾಗಿದ್ದ ಶಿವಾಜಿ ಮಹಾರಾಜರ ಸೊಸೆ | ಡಾ. ಆರತಿ ವಿ.ಬಿ
ಮೊಘಲರಿಗೆ ಸಿಂಹ ಸ್ವಪ್ನಳಾಗಿದ್ದ ಶಿವಾಜಿ ಮಹಾರಾಜರ ಸೊಸೆ | ಡಾ. ಆರತಿ ವಿ.ಬಿ
ಕಾಯಕವೇ ಪೂಜೆಯಾಗಬೇಕು | ಭಗವಂತ ಮೆಚ್ಚುವುದು ಪ್ರಾಮಾಣಿಕತೆಯನ್ನು | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-4
ಕಾಯಕವೇ ಪೂಜೆಯಾಗಬೇಕು | ಭಗವಂತ ಮೆಚ್ಚುವುದು ಪ್ರಾಮಾಣಿಕತೆಯನ್ನು | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-4 ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ । ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।। ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು । ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ।। ನಾವೆಲ್ಲರೂ ಸಹ ಇಂದು ಹೆಸರು, ಕೀರ್ತಿಯ ಬೆನ್ನು ಬಿದ್ದಿದ್ದೇವೆ. ಆದರೇ ಡಿವಿಜಿಯವವರು ಇದಕ್ಕೆ ಏನ್ ಹೇಳ್ತಾರೆ ಗೊತ್ತಾ ?? ಹೆಸರು ಹೆಸರೆಂಬುದೇನು ? ಅದು ಕೆಸರಿನಿಂದ ಕೂಡಿದ...
ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ, ಭಿಕ್ಷೆ ಬೇಡುವ ಸ್ಥಿತಿಗೆ ಬಂದ ಪಾಕಿಸ್ತಾನ । CA ಮೋಹನ್ ವಿಶ್ವಗೌಡ
ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ, ಭಿಕ್ಷೆ ಬೇಡುವ ಸ್ಥಿತಿಗೆ ಬಂದ ಪಾಕಿಸ್ತಾನ । CA ಮೋಹನ್ ವಿಶ್ವಗೌಡ
ಪ್ರಕೃತಿಯ ಆರಾಧನೆಯೇ ಸನಾತನ ಧರ್ಮ | ರಾಜಕಾರಣಿಗಳಿಗೆ ಅಧ್ಯಯನ ಅಗತ್ಯ | ಡಾ. ಕುಮಾರ ಸ್ವಾಮಿ ಗೌಡ
ಪ್ರಕೃತಿಯ ಆರಾಧನೆಯೇ ಸನಾತನ ಧರ್ಮ | ರಾಜಕಾರಣಿಗಳಿಗೆ ಅಧ್ಯಯನ ಅಗತ್ಯ | ಡಾ. ಕುಮಾರ ಸ್ವಾಮಿ ಗೌಡ
ಜೀವನದಲ್ಲಿ ಏನನ್ನು ಸಾಧಿಸಬೇಕು ಅನ್ನುವುದಕ್ಕೆ ದಾರಿ ದೀಪ ರಾಷ್ಟ್ರಿಯ ಸ್ವಯಂಸೇವಕ ಸಂಘ । ಪ್ರೊ.ಪಿ.ವಿ.ಕೃಷ್ಣಭಟ್ಟರು
ಜೀವನದಲ್ಲಿ ಏನನ್ನು ಸಾಧಿಸಬೇಕು ಅನ್ನುವುದಕ್ಕೆ ದಾರಿ ದೀಪ ರಾಷ್ಟ್ರಿಯ ಸ್ವಯಂಸೇವಕ ಸಂಘ । ಪ್ರೊ.ಪಿ.ವಿ.ಕೃಷ್ಣಭಟ್ಟರು
ಮೋಹ, ಸ್ವಾರ್ಥ,ಭೋಗ ಇದ್ದಲ್ಲಿ ಮಕ್ಕಳ ಏಳಿಗೆ ಸಾಧ್ಯವಿಲ್ಲ । ಡಾ. ಆರತಿ ವಿ. ಬಿ
ಮೋಹ, ಸ್ವಾರ್ಥ,ಭೋಗ ಇದ್ದಲ್ಲಿ ಮಕ್ಕಳ ಏಳಿಗೆ ಸಾಧ್ಯವಿಲ್ಲ । ಡಾ. ಆರತಿ ವಿ. ಬಿ ಬೆಂಗಳೂರಿನಲ್ಲಿರುವ ಉಡುಪಿ ಪುತ್ತಿಗೆ ಮಠದಲ್ಲಿ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪ್ರವಚನದಲ್ಲಿ ಆಧ್ಯಾತ್ಮ ಚಿಂತಕಿ ಬಿ ವಿ ಆರತಿ ಅವರು ಮಾತನಾಡಿದರು. “ಜೀವನದಲ್ಲಿ ಲಕ್ಷ್ಯ ಇದ್ದಾಗ ಚಾಂಚಲ್ಯ ಚಾಪಲ್ಯ ಎಲ್ಲಾ ದೌರ್ಬಲ್ಯಗಳು ತಂತಾನೆ ಬಿಟ್ಟು ಹೋಗುತ್ತವೆ. ಆಚೆಯಿಂದ ಬಂದ ವಿದೇಶಿ ವ್ಯಾಮೋಹದ ಕಟ್ಟಲೆಯಲ್ಲೇ ಮಕ್ಕಳನ್ನ ಬೆಳಸಿ ಬೆಳಸಿ ಅವರ ನಿಜವಾದ ರಾಷ್ಟ್ರ ನಿರ್ಮಾಪಕ ಶಕ್ತಿ, ಧರ್ಮ ನಿರ್ಮಾಪಕ ಶಕ್ತಿ ಏನಿದೆ...
ಕೆಲಸ ಕಳೆದುಕೊಂಡರೂ ಕೃಷ್ಣನನ್ನು ಬಿಡದ ಪಾದ್ರಿಯ ಮಗ | ಸೌಜನ್ಯ ಕೌಶಿಕ್
ಕೆಲಸ ಕಳೆದುಕೊಂಡರೂ ಕೃಷ್ಣನನ್ನು ಬಿಡದ ಪಾದ್ರಿಯ ಮಗ | ಸೌಜನ್ಯ ಕೌಶಿಕ್ ಕವಿ ರಾಲ್ಫ್ ವಾಲ್ಡೋ ಎಮರ್ಸನ್ ಒಬ್ಬ ಪಾದ್ರಿಯ ಮಗ. ಅಪಾರ ಕೃಷ್ಣ ಪ್ರೇಮಿಯಾಗಿದ್ದ ಈತ ತನ್ನ ಕೃಷ್ಣ ಭಕ್ತಿಯ ಕಾರಣಕ್ಕಾಗಿ ಕೆಲಸವನ್ನ ಕಳೆದುಕೊಳ್ಳುತ್ತಾರೆ. ಇಷ್ಟಾದರೂ ಕೃಷ್ಣ ಮೇಲಿನ ಭಕ್ತಿಯನ್ನ ಬಿಡದೇ ಕೊನೆಯವರೆಗೂ ಜೀವಿಸಿದ್ದ. ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಂಡರೆ ಜೀವನ ತುಂಬಾ ಸುಗಮವಾಗುತ್ತೆ. ಎಲ್ಲರೂ ಶ್ರೀ ಕೃಷ್ಣನ ಬಗ್ಗೆ ಓದಿದರೇ ಸಮಾಜವೇ ಉದ್ದಾರವಾಗುತ್ತೆ ಎಂದು ಲೇಖನಗಳನ್ನ ಯೂನಿವರ್ಸಿಟಿಗೆ ಬರೆದಿದ್ದರು. ಇದು ಹಾರ್ವರ್ಡ್ ಯೂನಿವರ್ಸಿಟಿಗೆ...
ರಿಲಿಜನ್ ಅನ್ನು ಧರ್ಮಕ್ಕೆ ಹೋಲಿಸುವುದೇ ದೊಡ್ಡ ಪಾಪ | ಚಕ್ರವರ್ತಿ ಸೂಲಿಬೆಲೆ
ರಿಲಿಜನ್ ಅನ್ನು ಧರ್ಮಕ್ಕೆ ಹೋಲಿಸುವುದೇ ದೊಡ್ಡ ಪಾಪ | ಚಕ್ರವರ್ತಿ ಸೂಲಿಬೆಲೆ ಜಗತ್ತಿನ ಶ್ರೇಷ್ಠ ರಾಷ್ಟ್ರ ಯಾವುದು ಎಂದು ಹಲವು ರಾಷ್ಟ್ರಗಳನ್ನ ಕೇಳಿದ್ರೆ ಈಗಲೂ ಭಾರತವೇ ಶ್ರೇಷ್ಠ ರಾಷ್ಟ್ರವೆಂದು ಗುರುತಿಸುತ್ತಾರೆ. ಮೊಘಲರ ಮತ್ತು ಬ್ರಿಟೀಷರ ಆಳ್ವಿಕೆಯ ನಂತರವೂ ಇದು ಹಾಗೇ ಉಳಿದುಕೊಂಡು ಬಂದಿದೆ. ಈಗ ಪ್ರಧಾನಿ ಮೋದಿ ಬಂದ ನಂತರದಿಂದ ಅದು ಇನ್ನೂ ಹೆಚ್ಚಾಗುತ್ತಿದೆ ಎನ್ನುವ ವಿಷಯವನ್ನ ಎಂದಿನಂತೆ ತಮ್ಮ ವಾಕ್ಚಾತುರ್ಯದ ಮೂಲಕ ತಿಳಿಸಿದ್ದಾರೆ ಚಕ್ರವರ್ತಿ ಸೂಲಿಬೆಲೆಯವರು.
ಸೂರ್ಯ ಶಿಕಾರಿಯತ್ತ ಆದಿತ್ಯ L1 | ವಿಜ್ಞಾನಿಗಳು ಜನಸಾಮಾನ್ಯರು ಹೇಳಿದ್ದೇನು ?
ಸೂರ್ಯ ಶಿಕಾರಿಯತ್ತ ಆದಿತ್ಯ L1 | ವಿಜ್ಞಾನಿಗಳು ಜನಸಾಮಾನ್ಯರು ಹೇಳಿದ್ದೇನು ? ಚಂದ್ರಯಾನ 3 ಯಶಸ್ಸಿನ ನಂತರ ನಮ್ಮ ಹಮ್ಮೆಯ ಇಸ್ರೋ ವಿಜ್ಞಾನಿಗಳು ಸೂರ್ಯನೆಡೆಗೆ ಗುರಿ ಇಟ್ಟಿದ್ದು ಈಗಾಗಲೇ ಆದಿತ್ಯಎಲ್ 1 ನೌಕೆಯನ್ನ ಉಡಾವಣೆ ಮಾಡಿ ಸೂಯನ ಕಕ್ಷೆಗೆ ಕಳುಹಿಸುತ್ತಿದ್ದಾರೆ. ಈ ಕುರಿತು ನಮ್ಮ ವಿಜ್ಞಾನಿಗಳು ಮತ್ತು ಜನಸಾಮನ್ಯರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಆದಿತ್ಯ ಎಲ್ 1 ಕೇವಲ ಭಾರತಕ್ಕಾಗಿ ಅಲ್ಲ ಇಡೀ ಮಾನವ ಕುಲದ ಕಲ್ಯಾಣಕ್ಕಾಗಿ ಹೊರಡಲಿದೆ ಎಂದಿದ್ದಾರೆ ವಿಜ್ಞಾನಿಗಳು.
2015ರ ಜಾತಿವಾರು ಜನಗಣತಿ | ಮಿಷನರಿಗಳಿಗೆ ಮಾರಿಕೊಂಡಿತೆ ಕಾಂಗ್ರೆಸ್? | ಪ್ರಶಾಂತ್ ಸಂಬರ್ಗಿ
2015ರ ಜಾತಿವಾರು ಜನಗಣತಿ | ಮಿಷನರಿಗಳಿಗೆ ಮಾರಿಕೊಂಡಿತೆ ಕಾಂಗ್ರೆಸ್? | ಪ್ರಶಾಂತ್ ಸಂಬರ್ಗಿ 1948 ರ ಸೆನ್ಸಸ್ ಆಕ್ಟ್ ಪ್ರಕಾರ ರಾಜ್ಯ ಸರ್ಕಾರಗಳು ಜನಗಣತಿಯನ್ನ ಮಾಡುವಂತಿಲ್ಲ. ಆದರೇ 2015 ರಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಆರು ತಿಂಗಳ ಕಾಲ 1 ಲಕ್ಷ 60 ಸಾವಿರ ಸರ್ಕಾರಿ ನೌಕರರನ್ನ ಇಟ್ಟುಕೊಂಡು ಜಾತಿವಾರು ಜನಗಣತಿಯನ್ನ ಮಾಡುತ್ತದೆ. ಇದೀಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜಾತಿವಾರು ಜನಗಣತಿಯ ಅಂಕಿ ಅಂಶಗಳನ್ನ ಕ್ರಿಶ್ಚಿಯನ್ ಮಿಶನರಿಗಳಿಗೆ ಮಾರಿಕೊಂಡಿದೆ ಎಂಬ ಗಂಭೀರ...
ಹಿಂದುಗಳ ನರಮೇಧಕ್ಕೆ ಕರೆಕೊಟ್ಟ DMK |I.N.D.I ಮೈತ್ರಿ ಸಭೆಯ ಪ್ರಭಾವವೇ? | ಕಿರಣ್ ಆರಾಧ್ಯ
ಹಿಂದುಗಳ ನರಮೇಧಕ್ಕೆ ಕರೆಕೊಟ್ಟ DMK |I.N.D.I ಮೈತ್ರಿ ಸಭೆಯ ಪ್ರಭಾವವೇ? | ಕಿರಣ್ ಆರಾಧ್ಯ
ಸೂರ್ಯಯಾನ ; ಆದಿತ್ಯ-L1 | ಹೀಗಿರಲಿದೆ ಕಾರ್ಯಾಚರಣೆ | ಆನಂದ್
ಸೂರ್ಯಯಾನ ; ಆದಿತ್ಯ-L1 | ಹೀಗಿರಲಿದೆ ಕಾರ್ಯಾಚರಣೆ | ಆನಂದ್
ಮಣ್ಣಿನ ಗಣೇಶನನ್ನು ಪೂಜಿಸಿ POP ವಿಷವನ್ನು ದೂರಗೊಳಿಸಿ | ಗುರುಮೂರ್ತಿ ಆಚಾರ್
ಮಣ್ಣಿನ ಗಣೇಶನನ್ನು ಪೂಜಿಸಿ POP ವಿಷವನ್ನು ದೂರಗೊಳಿಸಿ | ಗುರುಮೂರ್ತಿ ಆಚಾರ್
ಹಾಳು ಹಂಪಿ ಅಲ್ಲ ಹಸಿರು ಹಂಪಿ ಹಂಪಿಯ ಪ್ರತಿಯೊಂದು ಕಲ್ಲಿನಲ್ಲೂ ಕಥೆ ಇದೆ । ವಿಂಗ್ ಕಮಾಂಡರ್ ಸುದರ್ಶನ್
ಹಾಳು ಹಂಪಿ ಅಲ್ಲ ಹಸಿರು ಹಂಪಿ ಹಂಪಿಯ ಪ್ರತಿಯೊಂದು ಕಲ್ಲಿನಲ್ಲೂ ಕಥೆ ಇದೆ । ವಿಂಗ್ ಕಮಾಂಡರ್ ಸುದರ್ಶನ್
ರಾಷ್ಟ್ರದ ವಿಕಾಸಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ | ಪ್ರೊ.ಕರಿಸಿದ್ದಪ್ಪ
ರಾಷ್ಟ್ರದ ವಿಕಾಸಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ | ಪ್ರೊ.ಕರಿಸಿದ್ದಪ್ಪ ನೀತಿಗೆ ಮತ್ತು ದೇಶದ ಪ್ರಗತಿಗೆ ಸಂಬಂಧಪಟ್ಟಂತೆ ಈ ಶತಮಾನದಲ್ಲಿ ಹಲವಾರು ಮಾರ್ಪಾಡುಗಳನ್ನ ಈ ದೇಶ ಕಂಡಿದೆ. ಅದೇ ರೀತಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಹಲವು ಬದಲಾವಣೆಗಳನ್ನ ಅಳವಡಿಸಿಕೊಳ್ಳಬೇಕಿದೆ. ರಾಷ್ಟ್ರದ ವಿಕಾಸಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನಿವಾರ್ಯತೆ ಇದೆ ಎನ್ನುವುದನ್ನ ಈ ವಿಡಿಯೋ ಮೂಲಕ ಪ್ರತಿಪಾದಿಸಿದ್ದಾರೆ ಪ್ರೋ. ಕರಿಸಿದ್ದಪ್ಪನವರು.
ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ವಿಜ್ಞಾನಿಗಳು
ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ವಿಜ್ಞಾನಿಗಳು ಚಂದ್ರಯಾನ 3 ಯಶಸ್ಸಿನ ನಂತರ ಇಡೀ ಭಾರತೀಯರು ಹೆಮ್ಮೆ ಪಡುವಂತಹ ಮತ್ತೊಂದು ಯಾನವನ್ನ ಕೈಗೊಂಡಿದೆ ಇಸ್ರೋ. ಈಗಾಗಲೇ ಆದಿತ್ಯ ಎಲ್1 ಉಡಾವಣೆಗೊಂಡಿದ್ದು ತನ್ನ ಕಕ್ಷೆಯನ್ನ ಎತ್ತರಿಸಿಕೊಳ್ಳುತ್ತ ಸೂರ್ಯ ಶಿಕಾರಿಗೆ ಮುನ್ನುಗ್ಗುತ್ತಿದೆ. ಸೂರ್ಯನ ಅನ್ವೇಷಣೆಗಾಗಿಯೇ, ಸೂರ್ಯನ ನಿರಂತರ ವೀಕ್ಷಣೆಗಾಗಿ ಮುಡಿಪಾಗಿಟ್ಟಿ ನೌಕೆ ಆದಿತ್ಯ ಎಲ್ 1. ಈ ಆದಿತ್ಯ ಎಲ್1 ಉಡಾವಣೆಯ ಮಹತ್ವದ ಕುರಿತು ನಮ್ಮೊಂದಿಗೆ ಮಾಹಿತಿ ...
ಜಿಹಾದಿಗಳ ಅಟ್ಟಹಾಸ ಅಡಗಿಸಿ ಭಾರತ ಕಟ್ಟುವುದೇ ನಮ್ಮ ಧ್ಯೇಯ | ಸಂತೋಷ್ ಕೆಂಚಾಂಬ
ಜಿಹಾದಿಗಳ ಅಟ್ಟಹಾಸ ಅಡಗಿಸಿ ಭಾರತ ಕಟ್ಟುವುದೇ ನಮ್ಮ ಧ್ಯೇಯ | ಸಂತೋಷ್ ಕೆಂಚಾಂಬ
ದೇಶದಲ್ಲಿನ ಸಮಾನತೆಗೆ ಉತ್ತಮ ಸಮಾಜಕ್ಕೆ UCCಯ ತಿಳುವಳಿಕೆ ಅವಶ್ಯ | ಶ್ರೇಯಾಂಕ ರಾನಡೆ
ದೇಶದಲ್ಲಿನ ಸಮಾನತೆಗೆ ಉತ್ತಮ ಸಮಾಜಕ್ಕೆ UCCಯ ತಿಳುವಳಿಕೆ ಅವಶ್ಯ | ಶ್ರೇಯಾಂಕ ರಾನಡೆ
ಸ್ವಜನ ಪಕ್ಷಪಾತದ ಮೂರ್ಖತನ | ರಾಜನಾದ ಜೋಸೆಫ್ ಬೋನಾಪಾರ್ಟ್ | ಸೌಜನ್ಯ ಕೌಶಿಕ್
ಸ್ವಜನ ಪಕ್ಷಪಾತದ ಮೂರ್ಖತನ | ರಾಜನಾದ ಜೋಸೆಫ್ ಬೋನಾಪಾರ್ಟ್ | ಸೌಜನ್ಯ ಕೌಶಿಕ್
ಸಮುದ್ರ ಸ್ನಾನ ಮಾಡಿ! ಉಲ್ಲಾಸದಿಂದಿರಿ । ಪಲ್ಲವಿ ರಾವ್
ಸಮುದ್ರ ಸ್ನಾನ ಮಾಡಿ! ಉಲ್ಲಾಸದಿಂದಿರಿ । ಪಲ್ಲವಿ ರಾವ್
ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಶಿವಾಜಿ ಪುತ್ಥಳಿ ಅನಾವರಣಕ್ಕೆ ತಡೆ | ಪ್ರವೀಣ್ ಮಾನೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಶಿವಾಜಿ ಪುತ್ಥಳಿ ಅನಾವರಣಕ್ಕೆ ತಡೆ | ಪ್ರವೀಣ್ ಮಾನೆ
ಹಿತವಾದ ಆಹಾರ ಮಿತವಾದ ವ್ಯಾಯಾಮ ಇದು ಸದೃಢ ಆರೋಗ್ಯದ ಸೂತ್ರ । ಡಾ. ಮಾನಸ ಹೆಬ್ಬಾರ್
ಹಿತವಾದ ಆಹಾರ ಮಿತವಾದ ವ್ಯಾಯಾಮ ಇದು ಸದೃಢ ಆರೋಗ್ಯದ ಸೂತ್ರ । ಡಾ. ಮಾನಸ ಹೆಬ್ಬಾರ್
ವಿಚಾರಗಳು ಬದಲಾಗಬಹುದು ಇತಿಹಾಸವಲ್ಲ | ನೈಜ ಇತಿಹಾಸವನ್ನು ಮುಚ್ಚಿಡಬಾರದು । ಹರಿಪ್ರಕಾಶ್ ಕೋಣೆಮನೆ
ವಿಚಾರಗಳು ಬದಲಾಗಬಹುದು ಇತಿಹಾಸವಲ್ಲ | ನೈಜ ಇತಿಹಾಸವನ್ನು ಮುಚ್ಚಿಡಬಾರದು । ಹರಿಪ್ರಕಾಶ್ ಕೋಣೆಮನೆ
ದೇಶವನ್ನೇ ದೋಚಿದ ಬ್ರಿಟಿಷರಿಗೆ ಇನ್ನೂ ಭಾರತದ ದುಡ್ಡು ಬೇಕಂತೆ | ಕಿರಣ್ ಆರಾಧ್ಯ
ದೇಶವನ್ನೇ ದೋಚಿದ ಬ್ರಿಟಿಷರಿಗೆ ಇನ್ನೂ ಭಾರತದ ದುಡ್ಡು ಬೇಕಂತೆ | ಕಿರಣ್ ಆರಾಧ್ಯ
ಸಂಭಾಷಣಾಕಾರರೆಲ್ಲ ನಾಟಕಕಾರರಲ್ಲ, ನಾಟಕ ರಚನೆಗೆ ಹೆಚ್ಚಿನ ಅರಿವು ಅಗತ್ಯ । ರಾಜೇಂದ್ರ ಕಾರಂತ್
ಸಂಭಾಷಣಾಕಾರರೆಲ್ಲ ನಾಟಕಕಾರರಲ್ಲ, ನಾಟಕ ರಚನೆಗೆ ಹೆಚ್ಚಿನ ಅರಿವು ಅಗತ್ಯ । ರಾಜೇಂದ್ರ ಕಾರಂತ್
ಅನಿವಾರ್ಯ ಕಾರಣಕ್ಕೆ ಶಿಕ್ಷಣ ಬಿಟ್ಟ ವಿದ್ಯಾರ್ಥಿಗಳ ಪಾಲಿಗೆ ವರ NEP | ಪ್ರೊ. ಮೀನಾ ಚಂದಾವರ್ಕರ್
ಅನಿವಾರ್ಯ ಕಾರಣಕ್ಕೆ ಶಿಕ್ಷಣ ಬಿಟ್ಟ ವಿದ್ಯಾರ್ಥಿಗಳ ಪಾಲಿಗೆ ವರ NEP | ಪ್ರೊ. ಮೀನಾ ಚಂದಾವರ್ಕರ್
ಸಮಾನ ನಾಗರಿಕ ಸಂಹಿತೆಯಿಂದ ಮಾತ್ರ ಸಮಾನತೆ ಸಾಧ್ಯ | ಕ್ಷಮಾ ನರಗುಂದ
ಸಮಾನ ನಾಗರಿಕ ಸಂಹಿತೆಯಿಂದ ಮಾತ್ರ ಸಮಾನತೆ ಸಾಧ್ಯ | ಕ್ಷಮಾ ನರಗುಂದ
ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತಿತ್ತು ಆರ್ಟಿಕಲ್ 35A | ಡಿ.ವೈ. ಚಂದ್ರಚೂಡ್
ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತಿತ್ತು ಆರ್ಟಿಕಲ್ 35A | ಡಿ.ವೈ. ಚಂದ್ರಚೂಡ್
ಸರ್ವರಿಗೂ ಒಂದೇ ಕಾನೂನನ್ನು ನೀಡುವ UCCಯ ಪರಿಷ್ಕರಣೆ ಅವಶ್ಯಕ । ಡಾ.ಎಂ.ಎಸ್.ಚೈತ್ರ
ಸರ್ವರಿಗೂ ಒಂದೇ ಕಾನೂನನ್ನು ನೀಡುವ UCCಯ ಪರಿಷ್ಕರಣೆ ಅವಶ್ಯಕ । ಡಾ.ಎಂ.ಎಸ್.ಚೈತ್ರ ಕೇಂದ್ರ ಸರ್ಕಾರ ಸಮಾನ ನಾಗರೀಕ ಸಂಹಿತೆಯ ಕುರಿತಂತೆ ಜನರ ಅಭಿಪ್ರಾಯಗಳನ್ನ ಕೇಳಿದೆ.ಇದೀಗ ಸದ್ಯ ಪ್ರಚಲಿತದಲ್ಲಿರುವ ವಿಷಯದ ಕುರಿತಂತೆ ಸಮನ್ವಿತ ಪ್ರಕಾಶನ ಪುಸ್ತಕವೊಂದನ್ನ ಬಿಡುಗಡೆ ಮಾಡಿದೆ. ಇದನ್ನ ಲೇಖಕರಾದ ಪ್ರೋ ಎಂ ಎಸ್ ಚೈತ್ರ ಮತ್ತು ಎ ಷಣ್ಮುಕ ಅವರು ಸಂಪಾದಿಸಿದ್ದಾರೆ. ಈ ವಿಡಿಯೋದಲ್ಲಿ ಸಮಾನ ನಾಗರೀಕ ಸಂಹಿತೆಯ ಕುರಿತ ಹಲವು ಆಯಾಮಗಳನ್ನ ಹಂಚಿಕೊಂಡಿದ್ದಾರೆ ಎಂ ಎಸ್ ಚೈತ್ರ ಅವರು.
ಸನಾತನ ಸಂಸ್ಕೃತಿಯ ಜೀವಾಳ ಕಾಲಚಕ್ರ ಎನ್ನುವ ಪರಿಕಲ್ಪನೆಯಲ್ಲಿದೆ । ರೋಹಿತ್ ಚಕ್ರತೀರ್ಥ
ಸನಾತನ ಸಂಸ್ಕೃತಿಯ ಜೀವಾಳ ಕಾಲಚಕ್ರ ಎನ್ನುವ ಪರಿಕಲ್ಪನೆಯಲ್ಲಿದೆ । ರೋಹಿತ್ ಚಕ್ರತೀರ್ಥ ಭಾರತೀಯ ಪರಿಕಲ್ಪನೆಯಲ್ಲಿ ಕಾಲಗಣನೆ ಎನ್ನುವಂತದ್ದು ಕೇವಲ ಟೈಮ್ ಎನ್ನುವ ಅರ್ಥವನ್ನ ಸ್ಪುರಿಸದೆ ವಿಶಾಲವಾದ ಅರ್ಥವನ್ನ ಕೊಡುತ್ತದೆ. ಹಿಂದೂ ಧರ್ಮ ಮತ್ತು ಪಾಶ್ಚಿಮಾತ್ಯ ರಿಲಿಜಿಯನ್ ಗಳ ಮಧ್ಯದ ವ್ಯತ್ಯಾಸವನ್ನ ಬಹಳ ಸ್ಪಷ್ಟವಾಗಿ ಮೂಡಿಸುವಂತಹ ಪರಿಕಲ್ಪನೆ ಯಾವುದು ಅಂದ್ರೆ ಅದು ಕಾಲ ಚಕ್ರ ಪರಿಕಲ್ಪನೆ. ಭಾರತೀಯ ಕಾಲಗಣನೆಯ ಕುರಿತಾದ ಹಲವು ಅಂಶಗಳನ್ನ ಕೇಳುಗರ ಮುಂದಿಟ್ಟಿದ್ದಾರೆ ಲೇಖಕಕರು ಮತ್ತು ಚಿಂತಕರಾದ ರೋಹಿತ್ ಚಕ್ರತೀರ್ಥ ಅವರು.
ದೇವಸ್ಥಾನ ಪುನರುಜ್ಜೀವನ ಮಾಡಿದಕ್ಕೆ ಗೂಂಡಾ ಕಾಯ್ದೆ ಹಾಕಿದ ಕಾಂಗ್ರೆಸ್ | ಮೋಹನ್ ಗೌಡ
ದೇವಸ್ಥಾನ ಪುನರುಜ್ಜೀವನ ಮಾಡಿದಕ್ಕೆ ಗೂಂಡಾ ಕಾಯ್ದೆ ಹಾಕಿದ ಕಾಂಗ್ರೆಸ್ | ಮೋಹನ್ ಗೌಡ ಪುನಿತ್ ಕೆರೆಹಳ್ಳಿ ಬಂಧನ ಮತ್ತು ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಾದ ಮೋಹನ್ ಗೌಡ ಅವರು ಮಾತನಾಡಿದರು. “ಗೂಂಡಾ ಕಾಯ್ದೆಯನ್ನ ಯಾರ ಮೇಲೆ ಬಳಸಲಾಗುತ್ತದೆ ಹೇಳಿ ? ಸ್ಮಗ್ಲಿಂಗ್, ದೇಶ ವಿರೋಧಿ ಚಟುವಟಿಕೆ, ಸಮಾಜ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಬಳಸಲಾಗುತ್ತದೆ. ಆದರೇ ಪುನಿತ್ ಕೆರೆಹಳ್ಳಿ ಮೇಲೆ ಯಾವ ಆಧಾರದಲ್ಲಿ ಗೂಂಡ...
ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ
ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ ನವೀನ್ ಗಂಗೋತ್ರಿ ವಿರಚಿತ ಕಥಾಗತ ಪುಸ್ತಕದ ಕುರಿತಾದ ವಿಮರ್ಶಾತ್ಮಕ ಓದಿನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್ ಎನ್ ಸೇತುರಾಮ್ ಅವರು ಮಾತನಾಡಿದ ವೀಡಿಯೋ ಇದಾಗಿದೆ. ಪುಸ್ತಕದಲ್ಲಿ ಉಲ್ಲೇಖವಾಗಿರು ಹಲವು ಚಾರಿತ್ರಾತ್ಮಕ ವಿಷಯಗಳ ಕುರಿತು ಮಾತನಾಡಿದ ಸೇತುರಾಮರು “ಚರಿತ್ರೆಯ ಅವಶ್ಯಕತೆ ನಮಗೆ ಇರೋದು ಶತ್ರುಗಳ ಗುರುತಿಗೆ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ನನ್ನ ಹೆಸರಿನ ಮುಂದೆ “ಡಾಕ್ಟರ್” ಹಾಕಬೇಡಿ. ಏಕೆಂದರೆ…|ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ
ನನ್ನ ಹೆಸರಿನ ಮುಂದೆ "ಡಾಕ್ಟರ್" ಹಾಕಬೇಡಿ. ಏಕೆಂದರೆ...|ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ನನ್ನ ಹೆಸರಿನ ಮುಂದೆ ಡಾಕ್ಟರ್ ಎನ್ನುವ ಪದ ಸೇರಿಸಬೇಡಿ ಎಂದು ಅಖಿಲ ಕುಂಚಟಿಗ ಮಹಾಸಂಸ್ಥಾನ ಮಠದ ಶ್ರೀಗಳಾದ ಜಗದ್ಗುರು ಶ್ರೀ ಶಾಂತವೀರ ಸ್ವಾಮಿಜಿ ವಿನಂತಿಸಿಕೊಂಡಿದ್ದಾರೆ. ಅದಕ್ಕೆ ಶ್ರೀಗಳು ನೀಡಿರುವ ಕಾರಣ “ ಇತ್ತೀಚೆಗೆ ಹತ್ತ ಸಾವಿರಕ್ಕೆ ಇಪ್ಪತ್ತು ಸಾವಿರಕ್ಕೆ ತರಕಾರಿಯಂತೆ ಬೀದಿ ಬದಿಯಲ್ಲಿ ಡಾಕ್ಟರೇಟ್ ಪದವಿಗಳು ಮಾರಾಟವಾಗುತ್ತಿವೆ, ಕೊಂಡುಕೊಳ್ಳುತ್ತಿದ್ದಾರೆ. ಇದೊಂದು ಅಸಹ್ಯಕರವಾದಂತಹ ಬೆಳವಣಿಗೆ. ಸ್ವಾಮಿಗಳಾಗಿ ಎರಡು ಮೂರು ವರ್ಷಕ್ಕೆ ಡಾಕ್ಟರೇಟ್ ಪದವಿ ಪಡೆಯಲು...
ಹಿಟ್ಲರ್ ಮಾದರಿಯ ಆಡಳಿತದಿಂದ ಹಿಂದುಗಳನ್ನು ತುಳಿಯುತ್ತಿರುವ ಕಾಂಗ್ರೆಸ್ | ಚಕ್ರವರ್ತಿ ಸೂಲಿಬೆಲೆ
ಹಿಟ್ಲರ್ ಮಾದರಿಯ ಆಡಳಿತದಿಂದ ಹಿಂದುಗಳನ್ನು ತುಳಿಯುತ್ತಿರುವ ಕಾಂಗ್ರೆಸ್ | ಚಕ್ರವರ್ತಿ ಸೂಲಿಬೆಲೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದಾಗಿ ಕರ್ನಾಟಕ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ. ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡಬೇಕಿದ್ದ ಸರ್ಕಾರ ಕೇವಲ ಫೇಸ್ ಬುಕ್ ನಲ್ಲಿ ತನ್ನ ವಿರುದ್ಧ ಮಾತನಾಡುವವರನ್ನ ಹತ್ತಿಕ್ಕಲು ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆಯುವಷ್ಟರಲ್ಲಿಯೇ ಹಿಂದೂ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲಿಸುವ ಕೆಲಸಗಳು ನಡೆಯುತ್ತಿವೆ....
ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ರಾಜ್ಯ ಸರ್ಕಾರದ ನಿರ್ಧಾರ ತಪ್ಪು | ಪ್ರೊ.ವೇಣುಗೋಪಾಲ್ ಕೆ. ಆರ್
ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ರಾಜ್ಯ ಸರ್ಕಾರದ ನಿರ್ಧಾರ ತಪ್ಪು | ಪ್ರೊ.ವೇಣುಗೋಪಾಲ್ ಕೆ. ಆರ್ ಹತ್ತು ಶತಮಾನಗಳ ಹಿಂದೆ ನಲಂದಾ, ತಕ್ಷಶಿಲೆ ವಿಶ್ವವಿದ್ಯಾಲಯಗಳಿದ್ದ ಕಾಲದಲ್ಲಿ ಬೇರೆ ದೇಶಗಳ ದೃಷ್ಟಿಕೋನ ನಮ್ಮ ಕಡೆಗೆ ಇತ್ತು. ಆದರೇ ಇದೀಗ 21 ನೇ ಶತಮಾನದಲ್ಲಿ ನಾವು ಶಿಕ್ಷಣದಲ್ಲಿ ಹಲವು ಶತಮಾನನಗಳಷ್ಟು ಹಿಂದಕ್ಕೆ ಹೋಗಿದ್ದೇವೆ. ಇದೀಗ ಕೇಂದ್ರ ಸರ್ಕಾರ ಮತ್ತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೆ ತರುತ್ತಿರುವ ಹೊತ್ತಲ್ಲಿ ಇದನ್ನ ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ತೆಗೆದು ಹಾಕುತ್ತೇವೆ ಎಂದು...
ಜಿನ್ನಾ ಹೆಂಡತಿ ಮಕ್ಕಳೇಕೆ ಪಾಕಿಸ್ಥಾನದ ರಾಜಕೀಯದಲ್ಲಿಲ್ಲ? | ಸೌಜನ್ಯ ಕೌಶಿಕ್
ಜಿನ್ನಾ ಹೆಂಡತಿ ಮಕ್ಕಳೇಕೆ ಪಾಕಿಸ್ಥಾನದ ರಾಜಕೀಯದಲ್ಲಿಲ್ಲ? | ಸೌಜನ್ಯ ಕೌಶಿಕ್
ಮನಸ್ಸನ್ನು ಶಾಂತಗೊಳಿಸುವ ಕರಕುಶಲ ಕಲೆ ಕುಂಬಾರಿಕೆ | ಚಿತ್ರಾ ರಾವ್
ಮನಸ್ಸನ್ನು ಶಾಂತಗೊಳಿಸುವ ಕರಕುಶಲ ಕಲೆ ಕುಂಬಾರಿಕೆ | ಚಿತ್ರಾ ರಾವ್
ಆರೋಗ್ಯಕರ ಜೀವನಕ್ಕೆ ಯಾವ ರೀತಿಯ ಪ್ರೋಟೀನ್ ಸುರಕ್ಷಿತ । ಡಾ.ಹೆಚ್.ಎಸ್. ಪ್ರೇಮಾ
ಆರೋಗ್ಯಕರ ಜೀವನಕ್ಕೆ ಯಾವ ರೀತಿಯ ಪ್ರೋಟೀನ್ ಸುರಕ್ಷಿತ । ಡಾ.ಹೆಚ್.ಎಸ್. ಪ್ರೇಮಾ
ಮೊಘಲರ ದಬ್ಬಾಳಿಕೆ ದಮನ ಮಾಡಿದ ವೀರ ಮರಾಠರು | ಡಾ.ಎಸ್.ಆರ್.ಲೀಲಾ
ಮೊಘಲರ ದಬ್ಬಾಳಿಕೆ ದಮನ ಮಾಡಿದ ವೀರ ಮರಾಠರು | ಡಾ.ಎಸ್.ಆರ್.ಲೀಲಾ
ಭಾರತೀಯ ಸ್ತ್ರೀ ಸ್ವಾತಂತ್ರ್ಯವನ್ನು ಮನುಸ್ಮೃತಿಯಿಂದ ನಿರ್ಧರಿಸಲಾಗದು । ಪಲ್ಲವಿ ರಾವ್
ಭಾರತೀಯ ಸ್ತ್ರೀ ಸ್ವಾತಂತ್ರ್ಯವನ್ನು ಮನುಸ್ಮೃತಿಯಿಂದ ನಿರ್ಧರಿಸಲಾಗದು । ಪಲ್ಲವಿ ರಾವ್
ಬೆಂಗಳೂರಿನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಛೇರಿ | ಮಧುಸೂದನ್ | ಮಂಜುನಾಥ ರಾವ್
ಬೆಂಗಳೂರಿನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಛೇರಿ | ಮಧುಸೂದನ್ | ಮಂಜುನಾಥ ರಾವ್
ವಾರೆಂಟ್ ಇಲ್ಲದೆ ಅರೆಸ್ಟ್! ರಾಜಕೀಯ ದ್ವೇಷಕ್ಕೆ ಪೊಲೀಸ್ ಇಲಾಖೆಯ ದುರುಪಯೋಗ
ವಾರೆಂಟ್ ಇಲ್ಲದೆ ಅರೆಸ್ಟ್! ರಾಜಕೀಯ ದ್ವೇಷಕ್ಕೆ ಪೊಲೀಸ್ ಇಲಾಖೆಯ ದುರುಪಯೋಗ
ಶಿಕ್ಷಣ ನೀತಿಯ ಅರಿವೇ ಇಲ್ಲದ ಸರ್ಕಾರ | ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ | ಡಾ.ಸಿ.ಎನ್.ಅಶ್ವಥ್ ನಾರಾಯಣ
ಶಿಕ್ಷಣ ನೀತಿಯ ಅರಿವೇ ಇಲ್ಲದ ಸರ್ಕಾರ | ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ | ಡಾ.ಸಿ.ಎನ್.ಅಶ್ವಥ್ ನಾರಾಯಣ
ಎಲ್ಲಾ ಕಾಯಿಲೆಗಿಂತ ಮಾನಸಿಕ ಕಾಯಿಲೆ ದೊಡ್ಡದು । ಡಾ. ಸಿ.ಎನ್. ಮಂಜುನಾಥ್
ಎಲ್ಲಾ ಕಾಯಿಲೆಗಿಂತ ಮಾನಸಿಕ ಕಾಯಿಲೆ ದೊಡ್ಡದು । ಡಾ. ಸಿ.ಎನ್. ಮಂಜುನಾಥ್
ಚಂದ್ರನನ್ನು ತಲುಪಿದ ಭಾರತ | ಅವಿಸ್ಮರಣಿಯ ಯಾತ್ರೆ | ಆನಂದ್
ಚಂದ್ರನನ್ನು ತಲುಪಿದ ಭಾರತ | ಅವಿಸ್ಮರಣಿಯ ಯಾತ್ರೆ | ಆನಂದ್
ಬಹುತ್ವ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು । ರಾಘವೇಂದ್ರ ಕುಲಕರ್ಣಿ
ಬಹುತ್ವ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು । ರಾಘವೇಂದ್ರ ಕುಲಕರ್ಣಿ ಬಹುತ್ವ. ಇದರಲ್ಲಿ ತ್ವ ಅಂತ ಇದೆ. ನಿಮಗನ್ನಿಸಬಹುದು ಏನಿದು ಹೊಸದೊಂದು ಶೈಲಿ ನಡೆಯುತ್ತಿದೆ. ಎಲ್ಲದಕ್ಕೂ ತ್ವ ತ್ವ ತ್ವ ಸೇರಿಸುತ್ತಿದ್ದಾರೆ ಎಂದು. ತ್ವ ಎನ್ನುವುದನ್ನ ನಾವು ಅಸಾಧಾರಣವಾದ ಗುಣವಾಚಕವಾಗಿ ನೋಡಬಹುದು. ತ್ವ ಎನ್ನುವುದು ಪದಗಳಲ್ಲಿಯೇ ಗುಣಗಳನ್ನ ಕಂಡು ಹಿಡಿಯುವುದಕ್ಕೆ ಸಹಾಯ ಮಾಡುತ್ತದೆ. ಇದು ಹೊಸದಲ್ಲ. ಈಗಾಗಲೇ ನಾವು ಇದನ್ನ ಬಳಸುತ್ತಿದ್ದೇವೆ. ಉದಾ : ಪ್ರಜಾಪ್ರಭುತ್ವ. ಇದೇ ರೀತಿ ಇತ್ತೀಚೆಗೆ ಕೇಳಿಬರುತ್ತಿರುವ ಬಹುತ್ವ ಎನ್ನುವ ಪದ ಮತ್ತು...
ಸ್ವಾತಂತ್ರೋತ್ಸವ ಪ್ರಯುಕ್ತ ಗರುಡಮಾಲ್ನಲ್ಲಿ ಪುಸ್ತಕೋತ್ಸವ | ಸುಮಲತಾ
ಸ್ವಾತಂತ್ರೋತ್ಸವ ಪ್ರಯುಕ್ತ ಗರುಡಮಾಲ್ನಲ್ಲಿ ಪುಸ್ತಕೋತ್ಸವ | ಸುಮಲತಾ ಸ್ವಾತಂತ್ರೋತ್ಸವದ ಪ್ರಯುಕ್ತ ಬೆಂಗಳೂರಿನ ಗರುಡ ಮಾಲ್ ನಲ್ಲಿ ಪುಸ್ತಕ ಮೇಳವನ್ನ ಆಯೋಜಿಸಲಾಗಿತ್ತು. ಪುಸ್ತಕ ಮೇಳವನ್ನ ಖ್ಯಾತ ಚಲನಚಿತ್ರ ತಾರೆ ಮತ್ತು ಮಂಡ್ಯ ಕ್ಷೇತ್ರದ ಲೋಕಸಭಾ ಸಂಸದೆ ಸುಮಲತಾ ಉದ್ಘಾಟಿಸಿದರು. ಈ ವೇಳೆ ಸಂವಾದದೊಂದಿಗೆ ಮಾತನಾಡಿದ ಸಂಸದೆ ಸುಮಲತಾ ತಮ್ಮ ಪುಸ್ತಕ ಪ್ರೀತಿಯನ್ನ ಕುರಿತಾಗಿ ಮಾತನಾಡಿದರು.
ಅಯೋಗ್ಯ ತನ ಇದ್ದರೆ ವೇದಿಕೆ ಅಲಂಕರಿಸಬಾರದು | ಶ್ರೀ ಎಸ್.ಎನ್.ಸೇತುರಾಂ
ಅಯೋಗ್ಯ ತನ ಇದ್ದರೆ ವೇದಿಕೆ ಅಲಂಕರಿಸಬಾರದು | ಶ್ರೀ ಎಸ್.ಎನ್.ಸೇತುರಾಂ ಸಂಸ್ಕಾರ ಭಾರತೀ ಆಯೋಜಿಸಿದ್ದ ರಂಗಶ್ರಾವಣ 2023 ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಮತ್ತು ಸಾಹಿತಿ ಶ್ರೀ ಎಸ್. ಎಮ್. ಸೇತುರಾಮ್ ಅವರು ಮಾತನಾಡಿದರು. “ರಂಗಭೂಮಿಯನ್ನ ನಾನು ಪ್ರೀತಿಸಿದ್ದು ಸತ್ಯ ಹೇಳಲಿಕ್ಕೆ ಇಲ್ಲಿ ಅವಕಾಶ ಇದೆ” ಎಂದು ಮಾತು ಶುರು ಮಾಡಿದ ಇವರು ತಮ್ಮ ಉಪನ್ಯಾಸ ಮುಗಿಯುವ ವೇಳೆಗೆ ಹಲವು ಕಟುಸತ್ಯಗಳನ್ನ ತಿಳಿಸಿದ್ದಾರೆ.
ಬಾಂಧವರ ಓಲೈಕೆಗೆ ಕಾನೂನು ತಿದ್ದುಪಡಿ, ಕಾಂಗ್ರೆಸ್ ನಿಂದ ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ
ಬಾಂಧವರ ಓಲೈಕೆಗೆ ಕಾನೂನು ತಿದ್ದುಪಡಿ, ಕಾಂಗ್ರೆಸ್ ನಿಂದ ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ ಪ್ರಸ್ತುತ ಸರ್ಕಾರ ಕಳೆದ ಸರ್ಕಾರ ಮಾಡಿದಂತಹ ನಿರ್ಣಯಗಳನ್ನ ಉದ್ದೇಶಪೂರ್ವಕವಾಗಿ, ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ ತರಬೇಕು,ಮತ್ತು ಇನ್ನೊಂದು ಸಮಾಜದ ಬಾಂಧವರ ಧ್ವನಿಗೆ ಕುಮ್ಮಕ್ಕು ಕೊಡಬೇಕು ಎಂಬ ಉದ್ದೇಶದಿಂದ ಮಾಡಿದಂತಹ ಕಾನೂನುಗಳನ್ನ ತಿದ್ದುಪಡಿ ಮಾಡುವಂತದ್ದು ಒಳ್ಳೆಯ ಲಕ್ಷಣ ಅಲ್ಲ ಎಂದು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಜಿಗಳು ತಿಳಿಸಿದ್ದಾರೆ
ಸಮಸ್ಯೆಗಳನ್ನು ತಡೆಯಲು & ಪರಹರಿಸಲು ಕಗ್ಗ ಸಹಕಾರಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-3
ಸಮಸ್ಯೆಗಳನ್ನು ತಡೆಯಲು & ಪರಹರಿಸಲು ಕಗ್ಗ ಸಹಕಾರಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-3 " ಮಣ್ಣಿನಿಂದ ಬಂದು ಮಣ್ಣಾಗುವ ನಡುವೆ ನಾವು ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳುದರ ಬಗ್ಗೆ ಯೋಚಿಸಬೇಕೆ ಹೊರತು ಹೆಸರಿಗಾಗಿ ಕೆಲಸ ಮಾಡುತ್ತೆನೆ ಎಂದರೆ ಅದು ಶಾಶ್ವತವೇ "ಎಂದು ಹಿರಿಯರಾದ ನಟೇಶ್ ಅವರು ಪ್ರಶ್ನಿಸಿದ್ದಾರೆ. ಮಂಕುತಿಮ್ಮನ ಕಗ್ಗವನ್ನು ವಿಶ್ಲೇಷಿಸುತ್ತಾ ಮಾತನಾಡಿದ್ದ ಅವರು ಬದುಕಿನ ಸಾರ್ಥಕತೆ ಯಾವಾಗ ? ಹಾಗೆಯೇ ಸಮಸ್ಯೆ ಬಂದಾಗ ಪರಿಹಾರ ಮತ್ತು ರಕ್ಷಣೆ ಹೇಗೆ ಎಂಬುದನ್ನು...
ಕೇವಲ ಹಿಂದುಗಳಿಗಷ್ಟೇ ಅಲ್ಲ | ಇಡೀ ಜಗತ್ತಿನ ಶ್ರದ್ಧಾಕೇಂದ್ರ ಕಾಶಿ | ಶ್ರೀಲಕ್ಷ್ಮಿ ರಾಜ್ ಕುಮಾರ್
ಕೇವಲ ಹಿಂದುಗಳಿಗಷ್ಟೇ ಅಲ್ಲ | ಇಡೀ ಜಗತ್ತಿನ ಶ್ರದ್ಧಾಕೇಂದ್ರ ಕಾಶಿ | ಶ್ರೀಲಕ್ಷ್ಮಿ ರಾಜ್ ಕುಮಾರ್ ಕಾಶಿ ಕೇವಲ ಹಿಂದೂಗಳ ಶ್ರದ್ದಾ ಕೇಂದ್ರ ಅಲ್ಲ. ಕಾಶಿ ಇಡೀ ಜಗತ್ತಿನ ಶ್ರದ್ದಾ ಕೇಂದ್ರ. ಯಾಕೆ... ? ಇಡೀ ಜಗತ್ತಿನಲ್ಲಿ ಮಾನವತೆ ಉಳಿಬೇಕು ಅಂದ್ರೆ, ಇಡೀ ಜಗತ್ತಿನಲಿ ಸತ್ವ ಉಳಿಬೇಕು ಅಂದ್ರೆ ಕಾಶಿ ಉಳಿಬೇಕು ಎಂದು ಶ್ರೀ ಲಕ್ಷ್ಮಿ ರಾಜ್ ಕುಮಾರ್ ಅವರು ಜಿತ್ವರಿ ಇದು ಕಾಶಿ ಪುಸ್ತಕದ ವಿಮರ್ಶಾತ್ಮಕ ಓದು ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.. ಮತ್ತು ಕಾಶಿಯ...
ಜಿ.ಪರಮೇಶ್ವರ್ ಒಬ್ಬ ನಾಯಿ! ವಕೀಲನಿಂದ ಗೃಹಮಂತ್ರಿಗಳಿಗೆ ನಿಂದನೆ
ಜಿ.ಪರಮೇಶ್ವರ್ ಒಬ್ಬ ನಾಯಿ! ವಕೀಲನಿಂದ ಗೃಹಮಂತ್ರಿಗಳಿಗೆ ನಿಂದನೆ
ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡು ದೇಶವನ್ನು ಸಶಕ್ತಗೊಳಿಸಿ | ರೋಹಿಣಿ ರಾಮ್ ಶಶಿಧರ್
ಸ್ವದೇಶಿ ಚಳುವಳಿಯಲ್ಲಿ ಪಾಲ್ಗೊಂಡು ದೇಶವನ್ನು ಸಶಕ್ತಗೊಳಿಸಿ | ರೋಹಿಣಿ ರಾಮ್ ಶಶಿಧರ್
ಹೃದಯದಲ್ಲಿ ಭಾವ ತುಂಬಿದ್ದಾಗ ಸಾಹಿತ್ಯ ಬರೆಯಬೇಕು | ರೋಹಿತ್ ಚಕ್ರತೀರ್ಥ
ಹೃದಯದಲ್ಲಿ ಭಾವ ತುಂಬಿದ್ದಾಗ ಸಾಹಿತ್ಯ ಬರೆಯಬೇಕು | ರೋಹಿತ್ ಚಕ್ರತೀರ್ಥ
ಗೋಹತ್ಯೆ, ಮತಾಂತರ ಮತ್ತು ಪಠ್ಯಪುಸ್ತಕದ ವಿಷಯದಲ್ಲಿ, ತಪ್ಪುದಾರಿ ತುಳಿಯುತ್ತಿರುವ ಕಾಂಗ್ರೆಸ್
ಗೋಹತ್ಯೆ, ಮತಾಂತರ ಮತ್ತು ಪಠ್ಯಪುಸ್ತಕದ ವಿಷಯದಲ್ಲಿ, ತಪ್ಪುದಾರಿ ತುಳಿಯುತ್ತಿರುವ ಕಾಂಗ್ರೆಸ್
ಎಲ್ಲರನ್ನೂ ಒಳಗೊಳ್ಳುವ ರಂಗಭೂಮಿ ರಾಷ್ಟ್ರ ನಿರ್ಮಾಣಕ್ಕೆ ಅವಶ್ಯಕ | ಸುಚೇಂದ್ರ ಪ್ರಸಾದ್
ಎಲ್ಲರನ್ನೂ ಒಳಗೊಳ್ಳುವ ರಂಗಭೂಮಿ ರಾಷ್ಟ್ರ ನಿರ್ಮಾಣಕ್ಕೆ ಅವಶ್ಯಕ | ಸುಚೇಂದ್ರ ಪ್ರಸಾದ್
ರಂಗಭೂಮಿ ಪ್ರತಿಭಟನೆಯ ಸಂಕೇತ | ದೇಶ ಕಟ್ಟಲು ಬಳಸೋಣ | ಅಡ್ಡಂಡ ಸಿ. ಕಾರ್ಯಪ್ಪ
ರಂಗಭೂಮಿ ಪ್ರತಿಭಟನೆಯ ಸಂಕೇತ | ದೇಶ ಕಟ್ಟಲು ಬಳಸೋಣ | ಅಡ್ಡಂಡ ಸಿ. ಕಾರ್ಯಪ್ಪ
ಭಾರತವನ್ನು ತುಂಡರಿಸಿದ ಜಿಹಾದಿಗಳ ಬಗ್ಗೆ ಎಚ್ಚರವಿರಲಿ | ಶ್ರೀಕಾಂತ್ ಶೆಟ್ಟಿ
ಭಾರತವನ್ನು ತುಂಡರಿಸಿದ ಜಿಹಾದಿಗಳ ಬಗ್ಗೆ ಎಚ್ಚರವಿರಲಿ | ಶ್ರೀಕಾಂತ್ ಶೆಟ್ಟಿ
ಇಂಗ್ಲಿಷ್ ಪದಗಳ ಅನರ್ಥದಿಂದ ಹುಟ್ಟಿಬಂದ ಹಾಸ್ಯಗಳು | ಎಂ.ಎಸ್. ನರಸಿಂಹಮೂರ್ತಿ
ಇಂಗ್ಲಿಷ್ ಪದಗಳ ಅನರ್ಥದಿಂದ ಹುಟ್ಟಿಬಂದ ಹಾಸ್ಯಗಳು | ಎಂ.ಎಸ್. ನರಸಿಂಹಮೂರ್ತಿ
ಹಸಿದ ಭಾರತೀಯರಿಗೆ ಅನ್ನ ನೀಡದೆ ಬಾಂಬ್ ಸ್ಪೋಟಿಸಿದ ಇಂದಿರಾ! | ದಿವ್ಯಾ ಹೆಗಡೆ ಕಬ್ಬಿನಗದ್ದೆ
ಹಸಿದ ಭಾರತೀಯರಿಗೆ ಅನ್ನ ನೀಡದೆ ಬಾಂಬ್ ಸ್ಪೋಟಿಸಿದ ಇಂದಿರಾ! | ದಿವ್ಯಾ ಹೆಗಡೆ ಕಬ್ಬಿನಗದ್ದೆ
ಇಸ್ರೇಲ್ನಲ್ಲಿ ಜಿಹಾದಿಗಳ ಅಟ್ಟಹಾಸ | ನರಸಂಹಾರದ ಹಿಂದಿನ ಅಸಲಿಯತ್ತು। ಶ್ರೀಕಾಂತ್ ಶೆಟ್ಟಿ
ಇಸ್ರೇಲ್ನಲ್ಲಿ ಜಿಹಾದಿಗಳ ಅಟ್ಟಹಾಸ | ನರಸಂಹಾರದ ಹಿಂದಿನ ಅಸಲಿಯತ್ತು। ಶ್ರೀಕಾಂತ್ ಶೆಟ್ಟಿ
ಪ್ರಾಚೀನ ಭಾರತದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದವರು ಯಾರು? ಶ್ರೀ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು ।
ಪ್ರಾಚೀನ ಭಾರತದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದವರು ಯಾರು? ಶ್ರೀ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು ।
ಜ್ಞಾನ ಮತ್ತು ನೀತಿಯ ಸಾಗರ ಪ್ರೊ.ಪಿ.ವಿ.ಕೃಷ್ಣಭಟ್ಟರು । ಬಿ.ಎಸ್.ಯಡಿಯೂರಪ್ಪ
ಜ್ಞಾನ ಮತ್ತು ನೀತಿಯ ಸಾಗರ ಪ್ರೊ.ಪಿ.ವಿ.ಕೃಷ್ಣಭಟ್ಟರು । ಬಿ.ಎಸ್.ಯಡಿಯೂರಪ್ಪ
ಚೆಂದದ ರಂಗೋಲಿ ಹಾಕುವುದರ ಹಿಂದಿದೆ ಮಹತ್ತರ ಪ್ರಯೋಜನ | ಶ್ರೀ ದಿವ್ಯ ಅರುಣ್
ಚೆಂದದ ರಂಗೋಲಿ ಹಾಕುವುದರ ಹಿಂದಿದೆ ಮಹತ್ತರ ಪ್ರಯೋಜನ | ಶ್ರೀ ದಿವ್ಯ ಅರುಣ್
ಜಗತ್ತಿನೆಲ್ಲೆಡೆ ಮಾನ್ಯತೆ ಪಡೆದ ABVPಗೆ 70ರ ದಶಕದಲ್ಲಿ ಹೆಗಲುಕೊಟ್ಟ ಸಾಧಕ ಶ್ರೀ ಮದನ್ ದಾಸ್ ದೇವಿ | ವಿ ನಾಗರಾಜ್
ಜಗತ್ತಿನೆಲ್ಲೆಡೆ ಮಾನ್ಯತೆ ಪಡೆದ ABVPಗೆ 70ರ ದಶಕದಲ್ಲಿ ಹೆಗಲುಕೊಟ್ಟ ಸಾಧಕ ಶ್ರೀ ಮದನ್ ದಾಸ್ ದೇವಿ | ವಿ ನಾಗರಾಜ್
ಅನ್ನ ನೀಡುವ ರೈತರ ಹೊಟ್ಟೆ ಮೇಲೆ ಹೊಡೆದ ಕಾಂಗ್ರೆಸ್ | ಸಿ.ಎನ್. ಅಶ್ವಥ್ ನಾರಾಯಣ
ಅನ್ನ ನೀಡುವ ರೈತರ ಹೊಟ್ಟೆ ಮೇಲೆ ಹೊಡೆದ ಕಾಂಗ್ರೆಸ್ | ಸಿ.ಎನ್. ಅಶ್ವಥ್ ನಾರಾಯಣ
ಪುರಾಣದಲ್ಲಿನ ಸತ್ಯಗಳನ್ನುಅರ್ಥ ಮಾಡಿಸುವ ಮಾರ್ಗ | ಸದ್ಯೋಜಾತ ಭಟ್ಟ
ಪುರಾಣದಲ್ಲಿನ ಸತ್ಯಗಳನ್ನುಅರ್ಥ ಮಾಡಿಸುವ ಮಾರ್ಗ | ಸದ್ಯೋಜಾತ ಭಟ್ಟ
ವರ್ಣರಂಜಿತ ಹೂವುಗಳ ಸಮಾಗಮ | ಲಾಲ್ಬಾಗ್ ಫಲಪುಷ್ಪ ಪ್ರದರ್ಶನ
ವರ್ಣರಂಜಿತ ಹೂವುಗಳ ಸಮಾಗಮ | ಲಾಲ್ಬಾಗ್ ಫಲಪುಷ್ಪ ಪ್ರದರ್ಶನ
ಬಿಪಿ, ಶುಗರ್, ಹೃದಯಾಘಾತ ತಡೆಯಲು ಪರಿಶುದ್ಧವಾದ ಗಾಣದ ಎಣ್ಣೆ | SRK Temple of Oils
ಬಿಪಿ, ಶುಗರ್, ಹೃದಯಾಘಾತ ತಡೆಯಲು ಪರಿಶುದ್ಧವಾದ ಗಾಣದ ಎಣ್ಣೆ | SRK Temple of Oils
ಲವ-ಕುಶರು ಹುಟ್ಟಿದ ಸ್ಥಳ । ಸೀತೆ ಭೂಗರ್ಭ ಸೇರಿದ್ದು ಇಲ್ಲೆ । ಶ್ರೀನಾಥ್
ಲವ-ಕುಶರು ಹುಟ್ಟಿದ ಸ್ಥಳ । ಸೀತೆ ಭೂಗರ್ಭ ಸೇರಿದ್ದು ಇಲ್ಲೆ । ಶ್ರೀನಾಥ್
ಉತ್ತಮ ಪದಪುಂಜಗಳ ಬಳಕೆಯಿಂದ ಸಾಹಿತ್ಯದ ಸೌಂದರ್ಯ ಹೆಚ್ಚಿಸಲು ಸಾಧ್ಯ । ವೈ.ವಿ. ಗುಂಡೂರಾವ್
ಉತ್ತಮ ಪದಪುಂಜಗಳ ಬಳಕೆಯಿಂದ ಸಾಹಿತ್ಯದ ಸೌಂದರ್ಯ ಹೆಚ್ಚಿಸಲು ಸಾಧ್ಯ । ವೈ.ವಿ. ಗುಂಡೂರಾವ್
ಭಾರತವನ್ನು ದೋಚಿದವರು ಪಾಕಿಸ್ತಾನದಲ್ಲಿ ಮಹಾತ್ಮರು । ರೋಹಿತ್ ಚಕ್ರತೀರ್ಥ
ಭಾರತವನ್ನು ದೋಚಿದವರು ಪಾಕಿಸ್ತಾನದಲ್ಲಿ ಮಹಾತ್ಮರು । ರೋಹಿತ್ ಚಕ್ರತೀರ್ಥ
ವಿದೇಶಿ ಲ್ಯಾಪ್ಟ್ಯಾಪ್ಗೆ ನಿರ್ಬಂಧ । ಬೊಬ್ಬೆ ಇಡುತ್ತಿರುವ ಮಾವೋವಾದಿಗಳು । ಕಿರಣ್ ಆರಾಧ್ಯ
ವಿದೇಶಿ ಲ್ಯಾಪ್ಟ್ಯಾಪ್ಗೆ ನಿರ್ಬಂಧ । ಬೊಬ್ಬೆ ಇಡುತ್ತಿರುವ ಮಾವೋವಾದಿಗಳು । ಕಿರಣ್ ಆರಾಧ್ಯ
ಟ್ಯಾಗ್ ಕಾರ್ಡ್ ಹಾಕಲು ಹಿಂಜರಿಕೆ ಇಲ್ಲ ಹಣೆಗೆ ಕುಂಕುಮ ಹಾಕಲು ಹಿಂಜರಿಕೆ ಯಾಕೆ? । ಪಲ್ಲವಿ ರಾವ್
ಟ್ಯಾಗ್ ಕಾರ್ಡ್ ಹಾಕಲು ಹಿಂಜರಿಕೆ ಇಲ್ಲ ಹಣೆಗೆ ಕುಂಕುಮ ಹಾಕಲು ಹಿಂಜರಿಕೆ ಯಾಕೆ? । ಪಲ್ಲವಿ ರಾವ್
ಮಾನಸಿಕ ನೆಮ್ಮದಿಗಾಗಿ ಕೋಟಿ ಜನರಿಂದ ಭಗವದ್ಗೀತೆ ಅಭಿಯಾನ | ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ | ಡಾ.ಪ್ರೇಮಾ
ಮಾನಸಿಕ ನೆಮ್ಮದಿಗಾಗಿ ಕೋಟಿ ಜನರಿಂದ ಭಗವದ್ಗೀತೆ ಅಭಿಯಾನ | ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ | ಡಾ.ಪ್ರೇಮಾ
ಡಿಕೆಶಿ ಹಣ ಕೇಳಿಲ್ಲ ಎಂದರೇ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ.
ಡಿಕೆಶಿ ಹಣ ಕೇಳಿಲ್ಲ ಎಂದರೇ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ.
ಗೋವು ಇದ್ದರೇ ಮಠ ಅನ್ನೋದು ಹಾಗಾಗಿ ಗೋಶಾಲೆ ಪ್ರಾರಂಭಿಸಿದೆ | ಶ್ರೀ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು ।
ಗೋವು ಇದ್ದರೇ ಮಠ ಅನ್ನೋದು ಹಾಗಾಗಿ ಗೋಶಾಲೆ ಪ್ರಾರಂಭಿಸಿದೆ | ಶ್ರೀ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು ।
ಕುತಂತ್ರಿ ಮೈತ್ರಿ ಕೂಟದ ವಿರುದ್ಧ ಕ್ವಿಟ್ I.N.D.I.A ಗೆ ಮೋದಿ ಕರೆ! ಪಿ. ರಾಜೀವ್
ಕುತಂತ್ರಿ ಮೈತ್ರಿ ಕೂಟದ ವಿರುದ್ಧ ಕ್ವಿಟ್ I.N.D.I.A ಗೆ ಮೋದಿ ಕರೆ! ಪಿ. ರಾಜೀವ್
ಕರ್ನಾಟಕದಲ್ಲೂ ಖರ್ಜೂರ | ಇಲ್ಲಿದೆ ಬೆಳೆಯುವ ವಿಧಾನ | ಭಾಗ-2 | ದಿವಾಕರ್ ಚೆನ್ನಪ್ಪ
ಕರ್ನಾಟಕದಲ್ಲೂ ಖರ್ಜೂರ | ಇಲ್ಲಿದೆ ಬೆಳೆಯುವ ವಿಧಾನ | ಭಾಗ-2 | ದಿವಾಕರ್ ಚೆನ್ನಪ್ಪ
ಒಡಿಶಾದ ಮೊದಲ ಮಹಿಳಾ ಆಡಳಿತಗಾರ್ತಿ ತ್ರಿಭುವನ ಮಹಾದೇವಿ । ಡಾ. ಆರತಿ ವಿ. ಬಿ
ಒಡಿಶಾದ ಮೊದಲ ಮಹಿಳಾ ಆಡಳಿತಗಾರ್ತಿ ತ್ರಿಭುವನ ಮಹಾದೇವಿ । ಡಾ. ಆರತಿ ವಿ. ಬಿ
ಶಾಸನದಲ್ಲಿದೆ ಅಡಗಿದೆ ಸಂಸ್ಕೃತಿಯ ಮೂಲಬೇರು | ದೇವರಕೊಂಡಾ ರೆಡ್ಡಿ
ಶಾಸನದಲ್ಲಿದೆ ಅಡಗಿದೆ ಸಂಸ್ಕೃತಿಯ ಮೂಲಬೇರು | ದೇವರಕೊಂಡಾ ರೆಡ್ಡಿ
ಅಚಾನಕ್ ದೃಷ್ಟಿ ಕಳೆದುಕೊಂಡೆ । ಧೃತಿಗೆಡದೆ ಯೂಟ್ಯೂಬರ್ ಆದ ಕತೆ | ಭೂಮಿಕಾ
ಅಚಾನಕ್ ದೃಷ್ಟಿ ಕಳೆದುಕೊಂಡೆ । ಧೃತಿಗೆಡದೆ ಯೂಟ್ಯೂಬರ್ ಆದ ಕತೆ | ಭೂಮಿಕಾ
ಹೊತ್ತಿ ಉರಿದ ಹರಿಯಾಣ | ಜಿಹಾದ್ ಬಗ್ಗೆ ಇರಲಿ ಎಚ್ಚರ | ಕಿರಣ್ ಆರಾಧ್ಯ
ಹೊತ್ತಿ ಉರಿದ ಹರಿಯಾಣ | ಜಿಹಾದ್ ಬಗ್ಗೆ ಇರಲಿ ಎಚ್ಚರ | ಕಿರಣ್ ಆರಾಧ್ಯ
ಶಾಸಕರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ । ಡಿ.ಎಚ್. ಶಂಕರಮೂರ್ತಿ
ಶಾಸಕರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ । ಡಿ.ಎಚ್. ಶಂಕರಮೂರ್ತಿ
ಬ್ರಹ್ಮ ವಿಷ್ಣು ಮಹೇಶ್ವರರಿಗಿಂತ ಮಿಗಿಲಾದವರು ಗುರುಗಳು | ವೈ.ವಿ. ಗುಂಡೂರಾವ್
ಬ್ರಹ್ಮ ವಿಷ್ಣು ಮಹೇಶ್ವರರಿಗಿಂತ ಮಿಗಿಲಾದವರು ಗುರುಗಳು | ವೈ.ವಿ. ಗುಂಡೂರಾವ್
ಕರ್ನಾಟಕದಲ್ಲೂ ಖರ್ಜೂರ ಬೆಳೆ | ಮರಳಿ ಮಣ್ಣಿಗೆ ಬಂದ ಕತೆ | ದಿವಾಕರ್ ಚೆನ್ನಪ್ಪ | ಭಾಗ-1
ಕರ್ನಾಟಕದಲ್ಲೂ ಖರ್ಜೂರ ಬೆಳೆ | ಮರಳಿ ಮಣ್ಣಿಗೆ ಬಂದ ಕತೆ | ದಿವಾಕರ್ ಚೆನ್ನಪ್ಪ | ಭಾಗ-1
ಭಯೋತ್ಪಾದನೆಗೆ ಬೆಂಬಲ ಕೊಡುವ ಸರ್ಕಾರಸಿದ್ದರಾಮಯ್ಯ ಸರ್ಕಾರ । ಕೋಟ ಶ್ರೀನಿವಾಸ ಪೂಜಾರಿ
ಭಯೋತ್ಪಾದನೆಗೆ ಬೆಂಬಲ ಕೊಡುವ ಸರ್ಕಾರಸಿದ್ದರಾಮಯ್ಯ ಸರ್ಕಾರ । ಕೋಟ ಶ್ರೀನಿವಾಸ ಪೂಜಾರಿ
ಅಂತರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನಕ್ಕಾಗಿ ಭಾರತ ಮಂಟಪ । ಮಂಚಲ್ ಮಹೇಶ್
ಅಂತರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನಕ್ಕಾಗಿ ಭಾರತ ಮಂಟಪ । ಮಂಚಲ್ ಮಹೇಶ್
ಎಲ್ಲ ಅನರ್ಥಗಳಿಗೂ ಕಾರಣ ಪಂಚಭೂತಗಳ ಅಸಂತುಲನ । ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು
ಎಲ್ಲ ಅನರ್ಥಗಳಿಗೂ ಕಾರಣ ಪಂಚಭೂತಗಳ ಅಸಂತುಲನ । ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು
ತಿಮ್ಮಪ್ಪನ ಸೇವೆಗಿಲ್ಲ ನಂದಿನಿ ತುಪ್ಪ ।ಹಾಲಿನ ದರ ಏರಿದರೂ ರೈತರಿಗಿಲ್ಲ ಲಾಭ । ಕಿರಣ್ ಆರಾಧ್ಯ
ತಿಮ್ಮಪ್ಪನ ಸೇವೆಗಿಲ್ಲ ನಂದಿನಿ ತುಪ್ಪ ।ಹಾಲಿನ ದರ ಏರಿದರೂ ರೈತರಿಗಿಲ್ಲ ಲಾಭ । ಕಿರಣ್ ಆರಾಧ್ಯ
ಇನ್ನೂ ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ | ಚಕ್ರವರ್ತಿ ಸೂಲಿಬೆಲೆ
ಇನ್ನೂ ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ | ಚಕ್ರವರ್ತಿ ಸೂಲಿಬೆಲೆ
ದೇಸಿ ಹಸು Vs ಹೈಬ್ರಿಡ್ ಹಸು | ಸಂಶೋಧನೆಯಲ್ಲಿ ಬಯಲಾದ ಅಚ್ಚರಿಗಳು | ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು
ದೇಸಿ ಹಸು Vs ಹೈಬ್ರಿಡ್ ಹಸು | ಸಂಶೋಧನೆಯಲ್ಲಿ ಬಯಲಾದ ಅಚ್ಚರಿಗಳು | ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು
ನಾಟಕ ರೂಪದಲ್ಲಿ ಸಾವರ್ಕರ್ ಬದುಕು! ಅಡ್ಡಂಡ ಸಿ. ಕಾರ್ಯಪ್ಪನವರ ಹೊಸ ಪ್ರಯೋಗ । ವೃಷಾಂಕ ಭಟ್ ನಿವಣೆ
ನಾಟಕ ರೂಪದಲ್ಲಿ ಸಾವರ್ಕರ್ ಬದುಕು! ಅಡ್ಡಂಡ ಸಿ. ಕಾರ್ಯಪ್ಪನವರ ಹೊಸ ಪ್ರಯೋಗ । ವೃಷಾಂಕ ಭಟ್ ನಿವಣೆ
ಹಿಂದುತ್ವದ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ । ಬೈಂದೂರು ಶಾಸಕರಿಂದ ಖಡಕ್ ಎಚ್ಚರಿಕೆ । ಗುರುರಾಜ್ ಗಂಟಿಹೊಳೆ
ಹಿಂದುತ್ವದ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ । ಬೈಂದೂರು ಶಾಸಕರಿಂದ ಖಡಕ್ ಎಚ್ಚರಿಕೆ । ಗುರುರಾಜ್ ಗಂಟಿಹೊಳೆ
ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರಾ ?ಕೇಸ್ ವಾಪಾಸ್ ಪಡೆಯಬೇಕಾ ? । ಪ್ರಶಾಂತ್ ಸಂಬರ್ಗಿ
ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರಾ ?ಕೇಸ್ ವಾಪಾಸ್ ಪಡೆಯಬೇಕಾ ? । ಪ್ರಶಾಂತ್ ಸಂಬರ್ಗಿ
ಟಾಯ್ಲೆಟ್ ವೀಡಿಯೋ ಶೂಟ್ ರಾಜಕಾರಣಿಗಳಿಗೆ ತಮಾಷೆ – ಮಕ್ಕಳಿಗಲ್ಲ | ಶ್ರೀಕಾಂತ್ ಶೆಟ್ಟಿ
ಟಾಯ್ಲೆಟ್ ವೀಡಿಯೋ ಶೂಟ್ ರಾಜಕಾರಣಿಗಳಿಗೆ ತಮಾಷೆ - ಮಕ್ಕಳಿಗಲ್ಲ | ಶ್ರೀಕಾಂತ್ ಶೆಟ್ಟಿ
300 ವರ್ಷ ಹಳೆಯ ಅರಮನೆ | ಸುರಪುರದ ರಾಜವಂಶದ ಕಥೆ | ರಾಜ ಪಿಡ್ಡಪ್ಪ ನಾಯಕ | ಪ್ರತಿಮಾ ನವೀನ್
300 ವರ್ಷ ಹಳೆಯ ಅರಮನೆ | ಸುರಪುರದ ರಾಜವಂಶದ ಕಥೆ | ರಾಜ ಪಿಡ್ಡಪ್ಪ ನಾಯಕ | ಪ್ರತಿಮಾ ನವೀನ್
ಆತ್ಮಸ್ಥೈರ್ಯವಿದ್ದರೆ ಇಡೀ ಪ್ರಪಂಚವನ್ನೇ ಆಳಬಹುದು । ಸ್ವಾಮಿ ಯೋಗೇಶ್ವರಾನಂದಜಿ
ಆತ್ಮಸ್ಥೈರ್ಯವಿದ್ದರೆ ಇಡೀ ಪ್ರಪಂಚವನ್ನೇ ಆಳಬಹುದು । ಸ್ವಾಮಿ ಯೋಗೇಶ್ವರಾನಂದಜಿ
ಕರಗಲಮ್ಮ ದೇವಿ ಜಾತ್ರೆಗೆ ಮುಸ್ಲಿಮರಿಂದ ವಿರೋಧ । ಮಂಜು ಭಾರ್ಗವ್
ಕರಗಲಮ್ಮ ದೇವಿ ಜಾತ್ರೆಗೆ ಮುಸ್ಲಿಮರಿಂದ ವಿರೋಧ । ಮಂಜು ಭಾರ್ಗವ್
ಹೆಸರಿಗಾಗಿ ಬಡಿದಾಡಬೇಡಿ – ಪ್ರಕೃತಿಯಂತೆ ಕೆಲಸ ನಿರ್ವಹಿಸಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-2
ಹೆಸರಿಗಾಗಿ ಬಡಿದಾಡಬೇಡಿ - ಪ್ರಕೃತಿಯಂತೆ ಕೆಲಸ ನಿರ್ವಹಿಸಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-2
ಚೋಳರ ಚರಿತ್ರೆ ಸಾರುವ 3 ಮಹಾ ಶಾಸನಗಳು । ದೇವರಕೊಂಡಾ ರೆಡ್ಡಿ
ಚೋಳರ ಚರಿತ್ರೆ ಸಾರುವ 3 ಮಹಾ ಶಾಸನಗಳು । ದೇವರಕೊಂಡಾ ರೆಡ್ಡಿ
ಬಾತ್ರೂಂ ವೀಡಿಯೋ ಪ್ರಕರಣ | ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಾಗದ ಪೊಲೀಸರು
ಬಾತ್ರೂಂ ವೀಡಿಯೋ ಪ್ರಕರಣ | ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಾಗದ ಪೊಲೀಸರು
ಪ್ರಕರಣಗಳೆಲ್ಲ ಸಣ್ಣ ಘಟನೆಗಳು । ಅಪರಾಧಿಗಳ ರಕ್ಷಣೆಗೆ “ಪರಂ” ಹೊಸ ಅಸ್ತ್ರ । ಶ್ರೀ ಲಕ್ಷ್ಮಿ ರಾಜಕುಮಾರ್
ಪ್ರಕರಣಗಳೆಲ್ಲ ಸಣ್ಣ ಘಟನೆಗಳು । ಅಪರಾಧಿಗಳ ರಕ್ಷಣೆಗೆ "ಪರಂ" ಹೊಸ ಅಸ್ತ್ರ । ಶ್ರೀ ಲಕ್ಷ್ಮಿ ರಾಜಕುಮಾರ್
ಹುಡುಗಿಯರ ಶೌಚಾಲಯದಲ್ಲಿ ಕ್ಯಾಮೆರಾ ಇದು ಕಾಂಗ್ರೆಸ್ಸಿಗರಿಗೆ ಮಕ್ಕಳಾಟವಂತೆ । ಕಿರಣ್ ಆರಾಧ್ಯ
ಹುಡುಗಿಯರ ಶೌಚಾಲಯದಲ್ಲಿ ಕ್ಯಾಮೆರಾ ಇದು ಕಾಂಗ್ರೆಸ್ಸಿಗರಿಗೆ ಮಕ್ಕಳಾಟವಂತೆ । ಕಿರಣ್ ಆರಾಧ್ಯ
ಬಲಿಜರನ್ನು ಕ್ರೈಸ್ತರನ್ನಾಗಿಸುವ ಕುತಂತ್ರ | ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿರುವ ಮಿಷನರಿಗಳು । ದೀಕ್ಷಿತ್
ಬಲಿಜರನ್ನು ಕ್ರೈಸ್ತರನ್ನಾಗಿಸುವ ಕುತಂತ್ರ | ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿರುವ ಮಿಷನರಿಗಳು । ದೀಕ್ಷಿತ್
ಧರ್ಮ & ರಿಲಿಜನ್ ಒಂದೇ ಅಲ್ಲ | ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು
ಧರ್ಮ & ರಿಲಿಜನ್ ಒಂದೇ ಅಲ್ಲ | ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು
ಪ್ರಧಾನಿಯಾಗುವ ಹೆಬ್ಬಯಕೆಯ ಸ್ವಾರ್ಥಿಗಳ ಒಕ್ಕೂಟವೇ I.N.D.I.A | ಡಾ ಲಕ್ಷ್ಮಿ ಅಶ್ವಿನ್ ಗೌಡ
ಪ್ರಧಾನಿಯಾಗುವ ಹೆಬ್ಬಯಕೆಯ ಸ್ವಾರ್ಥಿಗಳ ಒಕ್ಕೂಟವೇ I.N.D.I.A | ಡಾ ಲಕ್ಷ್ಮಿ ಅಶ್ವಿನ್ ಗೌಡ
ಮಹಾಘಟಬಂಧನದಲ್ಲಿ IAS ಅಧಿಕಾರಿಗಳು! | ಇದು ಸಂವಿಧಾನ ವಿರೋಧಿ | ಮದನ್ ಗೋಪಾಲ್
ಮಹಾಘಟಬಂಧನದಲ್ಲಿ IAS ಅಧಿಕಾರಿಗಳು! | ಇದು ಸಂವಿಧಾನ ವಿರೋಧಿ | ಮದನ್ ಗೋಪಾಲ್
ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ | NIA ತನಿಖೆ ಅವಶ್ಯಕ | ಪ್ರಶಾಂತ್ ಸಂಬರ್ಗಿ
ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ | NIA ತನಿಖೆ ಅವಶ್ಯಕ | ಪ್ರಶಾಂತ್ ಸಂಬರ್ಗಿ
ಘನಘೋರ, ಅಮಾನುಷ, ಮನುಕುಲ ತಲೆತಗ್ಗಿಸುವ ಘಟನೆ | ಹಿಂದಿನ ಸರ್ಕಾರಗಳ ತಪ್ಪಿನಿಂದ ನಲುಗುತ್ತಿದೆ ಮಣಿಪುರ..!
ಘನಘೋರ, ಅಮಾನುಷ, ಮನುಕುಲ ತಲೆತಗ್ಗಿಸುವ ಘಟನೆ | ಹಿಂದಿನ ಸರ್ಕಾರಗಳ ತಪ್ಪಿನಿಂದ ನಲುಗುತ್ತಿದೆ ಮಣಿಪುರ..!
ತಪ್ಪು ಮಾಡಿದ್ದು ಹಿಜಾಬಿಣಿಯರು ಆದರೆ ಪೊಲೀಸರ ಪೌರುಷ ಹಿಂದುಗಳ ಮೇಲೆ । ರಶ್ಮಿ ಸಾಮಂತ್
ತಪ್ಪು ಮಾಡಿದ್ದು ಹಿಜಾಬಿಣಿಯರು ಆದರೆ ಪೊಲೀಸರ ಪೌರುಷ ಹಿಂದುಗಳ ಮೇಲೆ । ರಶ್ಮಿ ಸಾಮಂತ್
ನುಸುಳುಕೋರರ ಹುಟ್ಟಡಗಿಸಿದ ಆಪರೇಷನ್ ಮೇಘದೂತ | ವಿಂಗ್ ಕಮಾಂಡರ್ ಸುದರ್ಶನ್(ನಿವೃತ್ತ)
ನುಸುಳುಕೋರರ ಹುಟ್ಟಡಗಿಸಿದ ಆಪರೇಷನ್ ಮೇಘದೂತ | ವಿಂಗ್ ಕಮಾಂಡರ್ ಸುದರ್ಶನ್(ನಿವೃತ್ತ)
ನಮಗೆ ಅನುಕಂಪದ ಬದಲು ಅವಕಾಶ ನೀಡಿ | ಮನುಕುಲಕ್ಕೆ ಮಂಜಮ್ಮ ಮನವಿ | ಮಂಜಮ್ಮ ಜೋಗತಿ
ನಮಗೆ ಅನುಕಂಪದ ಬದಲು ಅವಕಾಶ ನೀಡಿ | ಮನುಕುಲಕ್ಕೆ ಮಂಜಮ್ಮ ಮನವಿ | ಮಂಜಮ್ಮ ಜೋಗತಿ
ಮೌಲ್ಯಯುತ ಜೀವನದ ದಿಶೆ ತೋರಿಸುವತ್ತ ದಿಶಾ ಭಾರತ್ | ಡಾ ರಮೇಶ್
ಮೌಲ್ಯಯುತ ಜೀವನದ ದಿಶೆ ತೋರಿಸುವತ್ತ ದಿಶಾ ಭಾರತ್ | ಡಾ ರಮೇಶ್
ಮದುವೆಯಾಗುವಂತೆ ನಂಬಿಸಿ ಸಾಮೂಹಿಕ ಅತ್ಯಾಚಾರ, ಹಿಂದು ಹುಡುಗಿಯರೇ ಟಾರ್ಗೆಟ್ !
ಮದುವೆಯಾಗುವಂತೆ ನಂಬಿಸಿ ಸಾಮೂಹಿಕ ಅತ್ಯಾಚಾರ, ಹಿಂದು ಹುಡುಗಿಯರೇ ಟಾರ್ಗೆಟ್ !
ಡಯಾಬಿಟಿಸ್ ಇರುವವರು ಹಣ್ಣುಗಳನ್ನು ಸೇವಿಸಬಹುದೇ? | ಡಾ.ಹೆಚ್.ಎಸ್. ಪ್ರೇಮಾ
ಡಯಾಬಿಟಿಸ್ ಇರುವವರು ಹಣ್ಣುಗಳನ್ನು ಸೇವಿಸಬಹುದೇ? | ಡಾ.ಹೆಚ್.ಎಸ್. ಪ್ರೇಮಾ
ಕಾಮಧೇನುವಿನ ರಕ್ಷಣೆಯಲ್ಲಿ ಕೊಂಚೂರಿನ ಸವಿತಾ ಪೀಠ | ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು । ರಾಧಾಕೃಷ್ಣ ಹೊಳ್ಳ
ಕಾಮಧೇನುವಿನ ರಕ್ಷಣೆಯಲ್ಲಿ ಕೊಂಚೂರಿನ ಸವಿತಾ ಪೀಠ | ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳು । ರಾಧಾಕೃಷ್ಣ ಹೊಳ್ಳ
ಅಭಿವೃದ್ಧಿಗೆ ಬೇಕಿರುವುದು ಉಚಿತ ಅಕ್ಕಿಯಲ್ಲ, ದುಡಿಯುವ ಕೈಗಳಿಗೆ ಆಧಾರ । ಗುರುರಾಜ್ ಗಂಟಿಹೊಳೆ, ಶಾಸಕರು, ಬೈಂದೂರು
ಅಭಿವೃದ್ಧಿಗೆ ಬೇಕಿರುವುದು ಉಚಿತ ಅಕ್ಕಿಯಲ್ಲ, ದುಡಿಯುವ ಕೈಗಳಿಗೆ ಆಧಾರ । ಗುರುರಾಜ್ ಗಂಟಿಹೊಳೆ, ಶಾಸಕರು, ಬೈಂದೂರು
ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ
ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ
I.N.D.I.A vs ಭಾರತ ಯುದ್ಧ ! ಕುಸಿದು ಬೀಳುತ್ತೆ ಮೈತ್ರಿಕೂಟ । ಮಂಚಲ್ ಮಹೇಶ್
I.N.D.I.A vs ಭಾರತ ಯುದ್ಧ ! ಕುಸಿದು ಬೀಳುತ್ತೆ ಮೈತ್ರಿಕೂಟ । ಮಂಚಲ್ ಮಹೇಶ್
ಪೋರ್ಚುಗೀಸರ ವಿರುದ್ಧ ಭಾರತೀಯರ ಶೌರ್ಯಕ್ಕೆ ಕೈಗನ್ನಡಿಯಾಗಿರುವ ಇಕ್ಕೇರಿ ದೇವಸ್ಥಾನ । ಅಜಯ್ ಕುಮಾರ್ ಶರ್ಮ
ಪೋರ್ಚುಗೀಸರ ವಿರುದ್ಧ ಭಾರತೀಯರ ಶೌರ್ಯಕ್ಕೆ ಕೈಗನ್ನಡಿಯಾಗಿರುವ ಇಕ್ಕೇರಿ ದೇವಸ್ಥಾನ । ಅಜಯ್ ಕುಮಾರ್ ಶರ್ಮ
ಅತಿಯಾದ ಅಕ್ಕಿ ಸೇವನೆ ಆರೋಗ್ಯದ ಏರುಪೇರಿಗೆ ದಾರಿ | ಡಾ.ಹೆಚ್.ಎಸ್. ಪ್ರೇಮಾ
ಅತಿಯಾದ ಅಕ್ಕಿ ಸೇವನೆ ಆರೋಗ್ಯದ ಏರುಪೇರಿಗೆ ದಾರಿ | ಡಾ.ಹೆಚ್.ಎಸ್. ಪ್ರೇಮಾ
ಆಕ್ರಮಣಕಾರರಿಂದ ಪಾರಂಪರಿಕ ಜ್ಞಾನ ಸೂರ್ಯ ಮುಚ್ಚಿ ಹೋಗಿದೆ | ಡಾ.ಆರತಿ ವಿ.ಬಿ
ಆಕ್ರಮಣಕಾರರಿಂದ ಪಾರಂಪರಿಕ ಜ್ಞಾನ ಸೂರ್ಯ ಮುಚ್ಚಿ ಹೋಗಿದೆ | ಡಾ.ಆರತಿ ವಿ.ಬಿ
ಚಂದ್ರಯಾನ – 3 ಸಾಮಾನ್ಯ | ಜನರಿಗಾಗುವ ಲಾಭಗಳು । ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)
ಚಂದ್ರಯಾನ - 3 ಸಾಮಾನ್ಯ | ಜನರಿಗಾಗುವ ಲಾಭಗಳು । ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)
ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ | ಕನ್ನಡ ಶಾಲೆಗಳಿಗಿಲ್ಲ ಅಭಿವೃದ್ಧಿ | ರೋಹಿತ್ ಚಕ್ರತೀರ್ಥ
ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ | ಕನ್ನಡ ಶಾಲೆಗಳಿಗಿಲ್ಲ ಅಭಿವೃದ್ಧಿ | ರೋಹಿತ್ ಚಕ್ರತೀರ್ಥ
ಸಿನಿಮಾ ಶೈಲಿಯಲ್ಲಿ ಹಣ ದೋಚಿದ ಖದೀಮರು, ಈಗ ಪೋಲೀಸರ ಅತಿಥಿಗಳು
ಸಿನಿಮಾ ಶೈಲಿಯಲ್ಲಿ ಹಣ ದೋಚಿದ ಖದೀಮರು, ಈಗ ಪೋಲೀಸರ ಅತಿಥಿಗಳು
ವಾಯುವನ್ನು ಮತ್ತು ವಾಯುಪುತ್ರರನ್ನು ಪ್ರಾಣದೇವರೆನ್ನಲು ಕಾರಣವೇನು ? ಸಿಂಧನೂರು ಕೃಷ್ಣಾಚಾರ್
ವಾಯುವನ್ನು ಮತ್ತು ವಾಯುಪುತ್ರರನ್ನು ಪ್ರಾಣದೇವರೆನ್ನಲು ಕಾರಣವೇನು ? ಸಿಂಧನೂರು ಕೃಷ್ಣಾಚಾರ್
ಮನಸ್ಸಿನ ಉದ್ವೇಗ ಕಡಿಮೆ ಮಾಡುವ ಸಪ್ತ ಸ್ವರಗಳ ಸಾಧನ ವೀಣೆ | ರಾಜು, ವೀಣಾ ವರ್ಕ್ಸ್, ಬಸವನಗುಡಿ
ಮನಸ್ಸಿನ ಉದ್ವೇಗ ಕಡಿಮೆ ಮಾಡುವ ಸಪ್ತ ಸ್ವರಗಳ ಸಾಧನ ವೀಣೆ | ರಾಜು, ವೀಣಾ ವರ್ಕ್ಸ್, ಬಸವನಗುಡಿ
ದುರ್ಯೋಧನನಿಗೆ ತಿಳಿದಿತ್ತ ಕರ್ಣನ ಜನ್ಮರಹಸ್ಯ ? ಪಂಪಭಾರತದಲ್ಲಿದೆ ರೋಚಕ ಸನ್ನಿವೇಶ । ಡಾ. ಕುಮಾರ ಸ್ವಾಮಿ ಗೌಡ
ದುರ್ಯೋಧನನಿಗೆ ತಿಳಿದಿತ್ತ ಕರ್ಣನ ಜನ್ಮರಹಸ್ಯ ? ಪಂಪಭಾರತದಲ್ಲಿದೆ ರೋಚಕ ಸನ್ನಿವೇಶ । ಡಾ. ಕುಮಾರ ಸ್ವಾಮಿ ಗೌಡ ಒಂದು ದಿನ ಕರ್ಣ ಮತ್ತು ದುರ್ಯೋಧನ ಭೇಟೆಗೆ ಹೋಗ್ತಿರ್ತಾರೆ. ಕಾಡಲ್ಲಿ ಸತ್ಯಂತಪ ಮಹರ್ಷಿಗಳನ್ನ ತಪಸ್ಸು ಮಾಡುತ್ತಾ ಕುಳಿತ್ತಿರುತ್ತಾರೆ. ಋಷಿಗಳು ಇವರನ್ನ ಆದರದಿಂದ ಬರಮಾಡಿಕೊಳ್ಳುತ್ತಾರೆ. ಕುಶಲೋಪಚಾರ ಆದ ಮೇಲೆ ದುರ್ಯೋಧನ ಆಶ್ರಮದ ಒಳಗೆ ಬರುತ್ತಾನೆ , ನೋಡಿದರೇ ಅಗ್ರ ಪೀಠದ ಮಲೆ ಕರ್ಣ ಕುಳಿತಿದ್ದಾನೆ. ದುರ್ಯೋಧನನಿಗೆ ಇದರಿಂದ ಕೋಪ ಬರುತ್ತೆ. “ಕರ್ಣ ನೀನು ಹೊರಗೆ ಇರು ನಾನು ಮಹರ್ಷಿಗಳ...
ಅವಿವೇಕಿಗಳಿಗೇನು ಗೊತ್ತು ಚಂದ್ರಯಾನದ ಗತ್ತು । ರೋಹಿಣಿ ರಾಂ ಶಶಿಧರ್
ಅವಿವೇಕಿಗಳಿಗೇನು ಗೊತ್ತು ಚಂದ್ರಯಾನದ ಗತ್ತು । ರೋಹಿಣಿ ರಾಂ ಶಶಿಧರ್ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಚಂದ್ರಯಾನ 3 ರಾಕೆಟ್ ಅನ್ನ ಉಡಾವಣೆ ಮಾಡಿದೆ. ಉಡಾವಣೆಗೂ ಮೊದಲು ಇಸ್ರೋ ಅಧ್ಯಕ್ಷರು ಸೇರಿದಂತೆ ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಹೋಗಿ ಯೋಜನೆ ಯಶಸ್ವಿಯಾಗುವಂತೆ ದೇವರ ಬಳಿ ಬೇಡಿಕೊಂಡು, ಆಶಿರ್ವಾದ ಪಡೆದುಕೊಂಡು ಬಂದಿದ್ದರು. ಆದರೇ ಇದು ಎಡಪಂಥೀಯರ ಕಣ್ಣು ಕೆಂಪಗಾಗಿಸಿತ್ತು. ಕೆಲವರು ಪತ್ರದ ತಮ್ಮ ಆಕ್ರೋಶ ತೋರಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡರು. ಚಂದ್ರಯಾನದ ಬದಲಿಗೆ ಮಂಗಳಯಾನ...
ಪಠ್ಯದಲ್ಲಿ ಸುಳ್ಳು ಇತಿಹಾಸ | ಸಂತರನ್ನು ಕೊಂದವರಿಗೆ ಬೆಂಬಲ | ಅಡ್ಡಂಡ ಸಿ. ಕಾರ್ಯಪ್ಪ
ಪಠ್ಯದಲ್ಲಿ ಸುಳ್ಳು ಇತಿಹಾಸ | ಸಂತರನ್ನು ಕೊಂದವರಿಗೆ ಬೆಂಬಲ | ಅಡ್ಡಂಡ ಸಿ. ಕಾರ್ಯಪ್ಪ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿಯೇ ಹಿಂದುಗಳ ಮೇಲೆ ನಿರ್ಬಂಧಗಳನ್ನ ಹಾಕಲಾಗುತ್ತಿದೆ. ಮತ್ತು ದೌರ್ಜನ್ಯವನ್ನ ನಡೆಸಲಾಗುತ್ತಿದೆ. ಅಲ್ಲದೇ ಹಿಂದೂ ಕಾರ್ಯಕರ್ತರ ಹತ್ಯಾ ಸರಣಿ ಮುಂದುವರೆದಿದೆ. ಟಿ ನರಸಿಪುರದಲ್ಲಿ ಹಿಂದೂ ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆಯ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಟಿಪ್ಪು ನಿಜಕನಸುಗಳು ಕೃತಿಯ ಲೇಖಕರಾದ ಅಡ್ಡಂಡ ಸಿ. ಕಾರ್ಯಪ್ಪನವರು ಸರ್ಕಾರವನ್ನ ...
ಹಿಂದುಗಳ ಬರ್ಬರ ಹತ್ಯೆ | ಕಣ್ಮುಚ್ಚಿ ಕುಳಿತ ಸರ್ಕಾರ | ಪುನೀತ್ ಕೆರೆಹಳ್ಳಿ | ಫ್ರೀಡಂ ಪಾರ್ಕ್
ಹಿಂದುಗಳ ಬರ್ಬರ ಹತ್ಯೆ | ಕಣ್ಮುಚ್ಚಿ ಕುಳಿತ ಸರ್ಕಾರ | ಪುನೀತ್ ಕೆರೆಹಳ್ಳಿ | ಫ್ರೀಡಂ ಪಾರ್ಕ್ “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮಾರನೇ ದಿನದಿಂದಲೇ ಹಿಂದುಗಳ ಮೇಲೆ ದೌರ್ಜನ್ಯ ಮುಂದುವರೆದಿದೆ. ಹಿಂದುಗಳಿಗೆ ವಾಕ್ ಸ್ವಾತಂತ್ರವಿಲ್ಲ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದರೇ ಸಾಕು ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಮತ್ತು ನಾಗರಕಟ್ಟೆಗೆ ಪೂಜೆ ಮಾಡಲು ಸಹ ಸರಕಾರ ಪರ್ಮಿಶನ್ ಕೇಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಾಷ್ಟ್ರ ರಕ್ಷಣಾ...
ರಾತ್ರೋರಾತ್ರಿ ತಲೆ ಎತ್ತಿದ ಅಕ್ರಮ ಮಸೀದಿ | ತುಟಿ ಬಿಚ್ಚದ ಸರ್ಕಾರ | ಕಿರಣ್ ಆರಾಧ್ಯ
ರಾತ್ರೋರಾತ್ರಿ ತಲೆ ಎತ್ತಿದ ಅಕ್ರಮ ಮಸೀದಿ | ತುಟಿ ಬಿಚ್ಚದ ಸರ್ಕಾರ | ಕಿರಣ್ ಆರಾಧ್ಯ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸಹ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ನೊಟೀಸ್ ನೀಡುವ ಸರ್ಕಾರ, ಅಕ್ರಮವಾಗಿ ಹೈಟೆನ್ಶನ್ ವೈಯರ್ ಕೆಳಗಡೆ ಮಸೀದಿ ಕಟ್ಟುತ್ತಿದ್ದರೂ ಸಹ ಕಣ್ಮುಚ್ಚಿ ಕುಳಿತಿದೆ. ಬೆಂಗಳೂರಿನ ಸಿಂಗಸಂದ್ರದಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಮಸೀದಿ ಕುರಿತಾಗಿ ಮತ್ತು ಸರ್ಕಾರದ ದೋರಣೆಗಳ ಕುರಿತಾಗಿ ಕಟು ಮಾತಿನಲ್ಲಿ ಟೀಕೆ, ವಿಶ್ಲೇಷಣೆಯನ್ನ ಮಾಡಿದ್ದಾರೆ ಕಿರಣ್ ಆರಾಧ್ಯ ಅವರು.
ಹೆಚ್ಚಾಗುತ್ತಿದೆ ವಕ್ಫ್ ಬೋರ್ಡ್ ಆಸ್ತಿ ಹಾಗೂ ಹಿಂದುಗಳ ಮೇಲಿನ ದೌರ್ಜನ್ಯ | ಮೋಹನ್ ಗೌಡ | ಫ್ರೀಡಂ ಪಾರ್ಕ್
ಹೆಚ್ಚಾಗುತ್ತಿದೆ ವಕ್ಫ್ ಬೋರ್ಡ್ ಆಸ್ತಿ ಹಾಗೂ ಹಿಂದುಗಳ ಮೇಲಿನ ದೌರ್ಜನ್ಯ | ಮೋಹನ್ ಗೌಡ | ಫ್ರೀಡಂ ಪಾರ್ಕ್ “1993 ರಲ್ಲಿ ವಕ್ಫ ಬೋರ್ಡ್ ಬಳಿ ಕೇವಲ ನಾಲ್ಕು ಲಕ್ಷ ಎಕರೆ ಜಮೀನಿತ್ತು ಆದ್ರೇ 2023 ರ ವೇಳೆಗೆ 8 ಲಕ್ಷ ಎಕ್ಟೇರ್ ಜಮೀನು ಇದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ವಕ್ಫ್ ಬೋರ್ಡ್ ಕಾನೂನನ್ನ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಜಮೀನನ್ನ ತಮ್ಮ ವಶಕ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದುತ್ವದ...
ಯೋಗದಿಂದ ಸ್ವಸ್ಥ ಸಮಾಜ ನಿರ್ಮಾಣ |ರಾಷ್ಟ್ರೋತ್ಥಾನ ಯೋಗ ಕೇಂದ್ರ
ಯೋಗದಿಂದ ಸ್ವಸ್ಥ ಸಮಾಜ ನಿರ್ಮಾಣ |ರಾಷ್ಟ್ರೋತ್ಥಾನ ಯೋಗ ಕೇಂದ್ರ
0:00 / 2:21 ಸಸ್ಯ ಸಂಸಾರ ನಿರ್ಮಾಣಕ್ಕೆ ಪೋಷಣೆಗಿಂತ ರಕ್ಷಣೆ ಅವಶ್ಯಕ । ಶಿವಾನಂದ ಕಳವೆ
0:00 / 2:21 ಸಸ್ಯ ಸಂಸಾರ ನಿರ್ಮಾಣಕ್ಕೆ ಪೋಷಣೆಗಿಂತ ರಕ್ಷಣೆ ಅವಶ್ಯಕ । ಶಿವಾನಂದ ಕಳವೆ
ಭಾರತದ ಸಮೃದ್ಧ ಪರಂಪರೆಯ ಉಳಿವಿಗೆ ಸಂಸ್ಕೃತ ಅತ್ಯವಶ್ಯ । ಶ್ರೀಧರ್ ಪ್ರಭು
ಭಾರತದ ಸಮೃದ್ಧ ಪರಂಪರೆಯ ಉಳಿವಿಗೆ ಸಂಸ್ಕೃತ ಅತ್ಯವಶ್ಯ । ಶ್ರೀಧರ್ ಪ್ರಭು