Categories

ಮುಖದ ಮೇಲೆ ಮಂದಹಾಸ ಇಲ್ಲದವ ನಾಯಕನಾಗಲು ಅರ್ಹನಲ್ಲ । ಜಿ.ಎಸ್. ನಟೇಶ್ | ಭಾಗ-6

ಮುಖದ ಮೇಲೆ ಮಂದಹಾಸ ಇಲ್ಲದವ ನಾಯಕನಾಗಲು ಅರ್ಹನಲ್ಲ । ಜಿ.ಎಸ್. ನಟೇಶ್ | ಭಾಗ-6

 

ಸ್ಮಿತವಿರಲಿ ವದನದಲಿ ,ಕಿವಿಗೆ ಕೇಳಿಸದಿರಲಿ
ಹಿತವಿರಲಿ ವಚನದಲ್ಲಿ ,ಋತವ ಬಿಡದಿರಲಿ ।।
ಮಿತವಿರಲಿ ಮನಸಿನುದ್ವೇಗದಲಿ ,ಬೋಗದಲಿ ।
ಅತಿ ಬೇಡವೇಲಿಯುಂ -ಮಂಕುತಿಮ್ಮ
ಜಿ ಸ್ ನಟೇಶ್ ಅವರು ಮಂಕುತಿಮ್ಮನ ಕಗ್ಗ ವನ್ನು ವಿವರಿಸುತ್ತ ,ಒಬ್ಬ ವ್ಯಕ್ತಿ ಗೆ ನಗು ಎಷ್ಟು ಮುಖ್ಯ ನಗುವಿನಲ್ಲಿ ಎಷ್ಟೆಲ್ಲಾ ರೀತಿಗಳು ಇವೆ . ಎಂದು ಸುಂದರ ವಾಗಿ ವಿವರಿಸಿದ್ದಾರೆ . ಹಾಗೆಯೇ ತಾಳ್ಮೆ ,ಸಹನೆ ಬದುಕಿಗೆ ಎಷ್ಟು ಮುಖ್ಯ , ಎಂಬುದನ್ನು ಮಂಕುತಿಮ್ಮನ ಕಗ್ಗ ವನ್ನು ವಿವರಿಸುತ್ತಾ ಸುಂದರವಾಗಿ ಹೇಳುವುದನ್ನು ಈ ವಿಡಿಯೋ ದಲ್ಲಿ ನೋಡಬವುದು