ಸರ್ವರಿಗೂ ಒಂದೇ ಕಾನೂನನ್ನು ನೀಡುವ UCCಯ ಪರಿಷ್ಕರಣೆ ಅವಶ್ಯಕ । ಡಾ.ಎಂ.ಎಸ್.ಚೈತ್ರ
ಕೇಂದ್ರ ಸರ್ಕಾರ ಸಮಾನ ನಾಗರೀಕ ಸಂಹಿತೆಯ ಕುರಿತಂತೆ ಜನರ ಅಭಿಪ್ರಾಯಗಳನ್ನ ಕೇಳಿದೆ.ಇದೀಗ ಸದ್ಯ ಪ್ರಚಲಿತದಲ್ಲಿರುವ ವಿಷಯದ ಕುರಿತಂತೆ ಸಮನ್ವಿತ ಪ್ರಕಾಶನ ಪುಸ್ತಕವೊಂದನ್ನ ಬಿಡುಗಡೆ ಮಾಡಿದೆ. ಇದನ್ನ ಲೇಖಕರಾದ ಪ್ರೋ ಎಂ ಎಸ್ ಚೈತ್ರ ಮತ್ತು ಎ ಷಣ್ಮುಕ ಅವರು ಸಂಪಾದಿಸಿದ್ದಾರೆ. ಈ ವಿಡಿಯೋದಲ್ಲಿ ಸಮಾನ ನಾಗರೀಕ ಸಂಹಿತೆಯ ಕುರಿತ ಹಲವು ಆಯಾಮಗಳನ್ನ ಹಂಚಿಕೊಂಡಿದ್ದಾರೆ ಎಂ ಎಸ್ ಚೈತ್ರ ಅವರು.