ಸಿದ್ದರಾಮಯ್ಯನ ಕಥೆ ಅಲ್ಲ | ಸಿದ್ದಮ್ಮನ ಬಿಟ್ಟಿಭಾಗ್ಯದ ಕಥೆ | ಡಾ. ಸಮೀರ್ ಕಾಗಲ್ಕರ್
ಅನ್ನಭಾಗ್ಯ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಸಿದ್ದರಾಮಯ್ಯ ಸರ್ಕಾರ ತನ್ನ ಹೆಸರನ್ನ ಹಾಕಿಕೊಂಡು ಪ್ರಚಾರವನ್ನ ಗಿಟ್ಟಿಸಿಕೊಳ್ಳುತ್ತಿದೆ. ಈ ಕುರಿತು ಸಿದ್ದರಾಮಯ್ಯ ಸರ್ಕಾರದ ಕೆಲಸದ ರೀತಿ ನೀತಿಗಳನ್ನ ವಿಡಂಬನಾತ್ಮಕವಾಗಿ ಕಥೆಯ ಮೂಲಕ ಹೇಳಿದ್ದಾರೆ ಸಮೀರ್ ಕಾಗಲ್ಕರ್ ಅವರು.