Categories

ಸಿದ್ದರಾಮಯ್ಯನ ಕಥೆ ಅಲ್ಲ | ಸಿದ್ದಮ್ಮನ ಬಿಟ್ಟಿಭಾಗ್ಯದ ಕಥೆ | ಡಾ. ಸಮೀರ್ ಕಾಗಲ್ಕರ್

ಸಿದ್ದರಾಮಯ್ಯನ ಕಥೆ ಅಲ್ಲ | ಸಿದ್ದಮ್ಮನ ಬಿಟ್ಟಿಭಾಗ್ಯದ ಕಥೆ | ಡಾ. ಸಮೀರ್ ಕಾಗಲ್ಕರ್

 

ಅನ್ನಭಾಗ್ಯ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ  ಸಿದ್ದರಾಮಯ್ಯ ಸರ್ಕಾರ ತನ್ನ ಹೆಸರನ್ನ ಹಾಕಿಕೊಂಡು  ಪ್ರಚಾರವನ್ನ  ಗಿಟ್ಟಿಸಿಕೊಳ್ಳುತ್ತಿದೆ.  ಈ ಕುರಿತು ಸಿದ್ದರಾಮಯ್ಯ ಸರ್ಕಾರದ ಕೆಲಸದ ರೀತಿ ನೀತಿಗಳನ್ನ ವಿಡಂಬನಾತ್ಮಕವಾಗಿ ಕಥೆಯ ಮೂಲಕ ಹೇಳಿದ್ದಾರೆ  ಸಮೀರ್ ಕಾಗಲ್ಕರ್  ಅವರು.