Categories

ರಾತ್ರೋರಾತ್ರಿ ತಲೆ ಎತ್ತಿದ ಅಕ್ರಮ ಮಸೀದಿ | ತುಟಿ ಬಿಚ್ಚದ ಸರ್ಕಾರ | ಕಿರಣ್ ಆರಾಧ್ಯ

ರಾತ್ರೋರಾತ್ರಿ ತಲೆ ಎತ್ತಿದ ಅಕ್ರಮ ಮಸೀದಿ | ತುಟಿ ಬಿಚ್ಚದ ಸರ್ಕಾರ | ಕಿರಣ್ ಆರಾಧ್ಯ

 

ದೇವಸ್ಥಾನಗಳಲ್ಲಿ ಪೂಜೆ ಮಾಡಲು ಸಹ  ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ನೊಟೀಸ್ ನೀಡುವ ಸರ್ಕಾರ, ಅಕ್ರಮವಾಗಿ ಹೈಟೆನ್ಶನ್ ವೈಯರ್ ಕೆಳಗಡೆ ಮಸೀದಿ ಕಟ್ಟುತ್ತಿದ್ದರೂ ಸಹ ಕಣ್ಮುಚ್ಚಿ ಕುಳಿತಿದೆ.  ಬೆಂಗಳೂರಿನ ಸಿಂಗಸಂದ್ರದಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಮಸೀದಿ ಕುರಿತಾಗಿ ಮತ್ತು ಸರ್ಕಾರದ ದೋರಣೆಗಳ ಕುರಿತಾಗಿ ಕಟು ಮಾತಿನಲ್ಲಿ ಟೀಕೆ, ವಿಶ್ಲೇಷಣೆಯನ್ನ ಮಾಡಿದ್ದಾರೆ ಕಿರಣ್ ಆರಾಧ್ಯ ಅವರು.