ಇತಿಹಾಸದಲ್ಲಿ ಮರೆಮಾಚಿದ ರಕ್ತಸಿಕ್ತ ಮೊಘಲ್ ಕ್ರೌರ್ಯದ ಕತೆ । ಅಶೋಕ್ ಗೌಡ
ಸ್ವಂತ ಅಣ್ಣ ತಮ್ಮಂದಿರನ್ನೇ ಕೊಂದ ಮೊಘಲರು ಯಾರಿಗೆ ಪ್ರೇರಣೆ ? ಶಿವಮೊಗ್ಗದಲ್ಲಿ ನಡೆದ ಈದ್ ಮೆರವಣಿಗೆ ವೇಳೆ ಟಿಪ್ಪು, ಔರಂಗಜೇಬ್ ಬ್ಯಾನರ್ ಕಟ್ಟಿದ್ದವರು ಏನನ್ನ ತೋರಿಸಲು ಹೊರಟಿದ್ದಾರೆ ? ನಾಗರೀಕ ಸಮಾಜ ಬಾಳಲು ಯೋಗ್ಯವಲ್ಲದ ರೀತಿ ರಾಜ್ಯವಾಳಿದ, ಹಿಂದುಗಳ ನರಮೇಧಕ್ಕೆ ಕಾರಣವಾದ ಕ್ರೂರ ಮೊಘಲರ ಇತಿಹಾಸ ಎಂಥಹದ್ದು ಎನ್ನುವುದನ್ನ ತಿಳಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಗೌಡ್ರು.