Categories

ಶರದೃತುವಿನಲ್ಲಿ ಆಹಾರ ಪದ್ಧತಿ ಹೇಗಿರಬೇಕು ? । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು

ಶರದೃತುವಿನಲ್ಲಿ ಆಹಾರ ಪದ್ಧತಿ ಹೇಗಿರಬೇಕು ? । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು

 

ರೋಗಗಳು ಹೆಚ್ಚಿರುವ ಸಮಯವೆಂದರೆ  ಅದು ಶರದ್ತೃತು.  ಶರದೃತುವಿನಲ್ಲಿ ಪಿತ್ತ  ಅಥವಾ ಉಷ್ಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.  ಇಂತಹ ಸಮಯದಲ್ಲಿ ಪಿತ್ತ ಹೆಚ್ಚಾಗುವ ಆಹಾರ ಸೇವಿಸುವುದರಿಂದ ಹಲವು ಕಾಯಿಲೆಗಳನ್ನ ನಾವೇ ಆಹ್ವಾನಿಸಿದಂತಾಗುತ್ತದೆ. ಈ ಸಮಯದಲ್ಲಿ ಎಂಥಹ ಆಹಾರ ಸೇವಿಸುವುದು ಆರೋಗ್ಯಕ್ಕೆ ಸೂಕ್ತ ಎನ್ನುವುದನ್ನ  ಆಯುರ್ವೇದ ತಜ್ಞರಾದ ಮಾನಸ ಹೆಬ್ಬಾರ್‍ ಅವರು ತಿಳಿಸಿದ್ದಾರೆ.