ಶರದೃತುವಿನಲ್ಲಿ ಆಹಾರ ಪದ್ಧತಿ ಹೇಗಿರಬೇಕು ? । ಡಾ.ಮಾನಸ ಹೆಬ್ಬಾರ್, ಆಯುರ್ವೇದ ತಜ್ಞರು
ರೋಗಗಳು ಹೆಚ್ಚಿರುವ ಸಮಯವೆಂದರೆ ಅದು ಶರದ್ತೃತು. ಶರದೃತುವಿನಲ್ಲಿ ಪಿತ್ತ ಅಥವಾ ಉಷ್ಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಪಿತ್ತ ಹೆಚ್ಚಾಗುವ ಆಹಾರ ಸೇವಿಸುವುದರಿಂದ ಹಲವು ಕಾಯಿಲೆಗಳನ್ನ ನಾವೇ ಆಹ್ವಾನಿಸಿದಂತಾಗುತ್ತದೆ. ಈ ಸಮಯದಲ್ಲಿ ಎಂಥಹ ಆಹಾರ ಸೇವಿಸುವುದು ಆರೋಗ್ಯಕ್ಕೆ ಸೂಕ್ತ ಎನ್ನುವುದನ್ನ ಆಯುರ್ವೇದ ತಜ್ಞರಾದ ಮಾನಸ ಹೆಬ್ಬಾರ್ ಅವರು ತಿಳಿಸಿದ್ದಾರೆ.