Categories

ಕಡಲೆಕಾಯಿ ತಿಂದು ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ | ಸೌಜನ್ಯ ಕೌಶಿಕ್

ಕಡಲೆಕಾಯಿ ತಿಂದು ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ | ಸೌಜನ್ಯ ಕೌಶಿಕ್

 

ಭಾರತ ವಿಭಜನೆಯ ಸಂದರ್ಭದಲ್ಲಿ ರಕ್ತ ಹರಿಯುವುದಾದರೇ ಹಿಂದುಗಳ ರಕ್ತ ಹರಿಯಲಿ ಎಂದಿದ್ದರು ಗಾಂಧಿಜಿ.  ನಾಥೂರಾಮ್ ಗೂಡ್ಸೆ ಗಾಂಧಿಯನ್ನ ಕೊಂದಿದ್ದು ನಿಜ. ಇದನ್ನ ಯಾರೂ ಕೂಡ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೇ  ಕೇವಲ  ಐದಾರು ಜನ ಮಾತ್ರ ಗಾಂಧಿಯನ್ನ ದ್ವೇಷಿಸುತ್ತಿದ್ರು  ಮಿಕ್ಕಿದ ಇಡೀ ದೇಶ  ಗಾಂಧಿಯನ್ನ  ತಬ್ಬಿಕೊಳ್ಳುತ್ತಿತ್ತು, ಪ್ರೀತಿಸುತ್ತಿತ್ತು, ಭಾಪು ಅಂತ ಕಾಲಿಗೆ ಬೀಳ್ತಿತ್ತು ಎನ್ನುವುದು ನಿಜವಲ್ಲ. ಇದು ಕೇವಲ ಒಬ್ಬರ ಅನುಭವವಲ್ಲ  ಹಲವಾರು ಪುಸಕ್ತಗಳಲ್ಲಿ ಕಂಡು ಬಂದಿರುವ ಕಟು ಸತ್ಯ. ಈ ಭಾರಿ  Freedom at midnight ಎಂಬ ಪುಸ್ತಕವನ್ನ ಪರಿಚಯಿಸಿ ಹಲವು ವಿಷಯಗಳನ್ನ ಬೆಳಕಿಗೆ ತಂದಿದ್ದಾರೆ ಸೌಜನ್ಯ ಕೌಶಿಕ್.