ದೇಶವನ್ನು ಒಡೆದ ಪೆರಿಯಾರ್ ರನ್ನು ತಂದೆ ಎಂದ ಡಿಕೆಶಿ । ಕಿರಣ್ ಆರಾಧ್ಯ
ಇ ವಿ ರಾಮಸ್ವಾಮಿ ಆಲಿಯಾಸ್ ಪೆರಿಯಾರ್ ಒಬ್ಬ ಕ್ರಿಮಿನಲ್, ಆತನನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದಿದ್ದರು ಜವಹಾರ್ ಲಾಲ್ ನೆಹರು. ಅಂತಹ ವ್ಯಕ್ತಿಯನ್ನ ಸಂತ, ತಂದೆ ಎಂದು ಸಂಬೋಧಿಸಿದ್ದಾರೆ ನಮ್ಮ ಮಾನ್ಯ ಡಿಸಿಎಂ ಡಿಕೆ ಶಿವಕುಮಾರ್ . ಸನಾತನ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ವ್ಯಕ್ತಿಯನ್ನ ಈ ರೀತಿ ಡಿಕೆಶಿ ಗೌರವಿಸೋದಕ್ಕೆ ಕಾರಣ INDI ಮೈತ್ರಿ. ಅಲ್ಲಿಗೆ ಸನಾತನ ಧರ್ಮದ ಬಗೆಗೆ ಕಾಂಗ್ರೆಸ್ ಗೆ ಯಾವ ರೀತಿ ಗೌರವವಿದೆ ಅನ್ನೋದು ಇಲ್ಲಿ ಗೊತ್ತಾಗುತ್ತೆ. ಪೆರಿಯಾರ್ ಯಾರು ಆತನ ನೀಚ ಮುಖ ಎಂಥದ್ದು ಎಂದು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ ಪತ್ರಕರ್ತ ಕಿರಣ್ ಆರಾಧ್ಯ.