Categories

ಬೆಳೆಗಳ ಇಳುವರಿ ಹೆಚ್ಚಿಸುವ ಜೀವಾಮೃತ ತಯಾರಿಸುವ ವಿಧಾನ । ಏಕಾಂತಪ್ಪ

ಬೆಳೆಗಳ ಇಳುವರಿ ಹೆಚ್ಚಿಸುವ ಜೀವಾಮೃತ ತಯಾರಿಸುವ ವಿಧಾನ । ಏಕಾಂತಪ್ಪ

 

ಭೂಮಿಗೆ ಯಾವುದೇ ರಾಸಾಯನಿಕಗಳನ್ನ ಸಿಂಪಡಿಸದೇ  ಬೆಳೆಗಳಿಗೆ ಇಳುವರಿಯನ್ನ ಹೆಚ್ಚಿಸಲು  ಸಾವಯವ ಕೃಷಿ  ವಿಧಾನಲ್ಲಿ  ವ್ಯವಸಾಯ ಮಾಡುವವರು ಜೀವಾಮೃತದ ಬಗ್ಗೆ ತಿಳಿದುಕೊಂಡಿರಲೇ ಬೇಕು. ಈ ಜೀವಾಮೃತ ಮಾಡಲು ಯಾವ ಯಾವ ಪದಾರ್ಥಗಳನ್ನ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನ ತಿಳಿಸಲು ಈ ವಿಡಿಯೋವನ್ನ ನಿಮ್ಮ ಮುಂದೆ ತರಲಾಗಿದೆ.  ಇಲ್ಲಿ ಏಕಾಂತಪ್ಪ ಎಂಬ ರೈತರು ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿತೆಯನ್ನ  ತೋರಿಸಿಕೊಟ್ಟಿದ್ದಾರೆ.