Categories

ಹೃದಯದ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ‘ಅರ್ಜುನ’ । ಮಾನಸ ಹೆಬ್ಬಾರ್

ಹೃದಯದ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ‘ಅರ್ಜುನ’ । ಮಾನಸ ಹೆಬ್ಬಾರ್

 

ಅರ್ಜುನ ಎಂಬ ಗಿಡ ಮೂಲಿಕೆಯ ಬಗ್ಗೆ ವಿವರಿಸುತ “ಕಫ ಪಿತ್ತ ಸಂಬಂದಿತ ಹೃದಯ ಕಾಯಿಲೆಗಳಲ್ಲಿ ಅರ್ಜುನ ವು ಪ್ರಮುಖ ಪಾತ್ರವನ್ನು ವಯಿಸುತದೆ “ಹಾಗೆಯೆ ಹೃದಯಾಘಾತ ಅಂತ ಗಂಭೀರ ಸಮಸ್ಯೆಗಳಿಗೂ ರಾಮಬಾಣ ವಾಗಿದೆ ” ಎಂದು ತಿಳಿಸಿದ್ದಾರೆ ̤ ಅರ್ಜುನ ಗಿಡ ಮೂಲಿಕೆ ಯಿಂದ ಇರುವ ಇನ್ನ್ನು ಅನೇಕ ಪ್ರಯೋಜನಗಳನ್ನು ಈ ವಿಡಿಯೋ ದಲ್ಲಿ ಸಂಪೂರ್ಣ ವಾಗಿ ವಿವರಿಸಿದ್ದಾರೆ