ನಾವು ಹೇಡಿಗಳಲ್ಲ, ವೀರಾಗ್ರಣಿಗಳು । ಪ್ರಭಾಕರ್ ಭಟ್ ಅವರ ಮೈನವಿರೇಳಿಸುವ ಭಾಷಣ
ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೌರ್ಯ ಯಾತ್ರೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸಮಾವೇಶವನ್ನ ಆಯೋಜಿಸಲಾಗಿತ್ತು. ಆ ಸಮಾವೇಶದಲ್ಲಿ ಹಿಂದೂಗಳ ರಕ್ತದ ಚರಿತ್ರೆಯನ್ನ, ಶೌರ್ಯ ಗಾಥೆಯನ್ನ ಎಂದಿನಂತೆ ತಮ್ಮ ಅದ್ಭುತ ವಾಗ್ಝರಿಯ ಮೂಲಕ ಹಿಂದುಗಳನ್ನ ಎಚ್ಚರಿಸುವ ಕೆಲಸವನ್ನ ಕಲ್ಲಡ್ಕ ಪ್ರಭಾಕರ್ ಭಟ್ಟರು ಮಾಡಿದ್ದಾರೆ. ಇದು ನೀವು ನೋಡಲೇ ಬೇಕಾದ ಭಾಷಣ…