ಕೇಂದ್ರದಿಂದ PM ವಿಶ್ವಕರ್ಮ ಯೋಜನೆಗೆ 13,000 ಕೋಟಿ | ಶೋಭಾ ಕರಂದ್ಲಾಜೆ
ಸೆಪ್ಟಂಬರ್ 17 ರಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಪಿ ಎಂ ವಿಶ್ವಕರ್ಮ ಯೋಜನೆಯನ್ನ ಅನಾವರಣಗೊಳಿಸಿದರು. ಈ ಯೋಜನೆಯ ಮೂಲಕ ವಿಶ್ವಕರ್ಮ ಸಮುದಾಯದ ಕರಕುಶಲಿ ಕೆಲಸಗಾರರಿಗೆ ಎರಡು ಲಕ್ಷದವರೆಗೆ ಉಚಿತ ಸಾಲ ನೀಡಲಾಗುತ್ತದೆ. ಅಲ್ಲದೆ ಯಂತ್ರಗಳ ಕೊಳ್ಳುವಿಕಗೆ ಸಹಾಯಧನ ಸಹ ನೀಡಲಾಗುತ್ತಿದೆ. ಈ ಕುರಿತು ಬೆಂಗಳೂರಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮಾತನಾಡಿರುವ ವೀಡಿಯೋ ಇಲ್ಲಿದೆ.