ಪುನೀತ್ ಕೆರೆಹಳ್ಳಿ ಬಂಧಿಸಲು ಸುಳ್ಳು ದಾಖಲೆ ಸೃಷ್ಟಿಸಿತೇ ಕಾಂಗ್ರೆಸ್ ಸರ್ಕಾರ? | ಪುನೀತ್ ಕೆರೆಹಳ್ಳಿ | ವೃಷಾಂಕ ಭಟ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಜೈಲುಗಟ್ಟುವ ಕೆಲಸ ಮಾಡುತ್ತಿದೆ. ಇದೇ ಸರ್ಕಾರ ಹಿಂದುತ್ವದ ರಕ್ಷಣೆಗೆ ನಿಂತಿದ್ದ ಪುನೀತ್ ಕೆರೆಹಳ್ಳಿಯವರ ಮೇಲೆ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಗೂಂಡ ಕಾಯ್ದೆಯಡಿ ಜೈಲಿಗಟ್ಟುವ ಕೆಲಸ ಮಾಡಿತ್ತು. ಆದರೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೋರ್ಟ್ ಅವರನ್ನ ಜೈಲಿನಿಂದ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ನಂತರ ಸಂವಾದದೊಂದಿಗೆ ಮಾತನಾಡಿರುವ ಪುನೀತ್ ಕೆರೆಹಳ್ಳಿ ಸರ್ಕಾರ ಮತ್ತು ಪೊಲೀಸರು ಸೇರಿಕೊಂಡು ಹೇಗ ಷಂಡ್ಯಂತ್ರ ರಚಿಸಿ ಜೈಲಿಗೆ ತಳ್ಳಲಾಯಿತು ಎನ್ನುವುದನ್ನ ಸಾಕ್ಷ್ಯಾಧಾರಗಳ ಸಮೇತ ವಿವರಿಸಿದ್ದಾರೆ.