Categories

SC ST ಮೀಸಲು ಹಣ ಗ್ಯಾರಂಟಿಗಳಿಗೆ | ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ | ಕೋಟಾ ಶ್ರೀನಿವಾಸ್ ಪೂಜಾರಿ

SC ST ಮೀಸಲು ಹಣ ಗ್ಯಾರಂಟಿಗಳಿಗೆ | ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ | ಕೋಟಾ ಶ್ರೀನಿವಾಸ್ ಪೂಜಾರಿ

 

SC ST ಮೀಸಲು ಹಣವನ್ನು ಕಾಂಗ್ರೆಸ್ ತನ್ನ ಗ್ಯಾರಂಟೀ ಯೋಜನೆಗಳಿಗೆ ಬಳಕೆಮಾಡಿರುವುದನ್ನು ವಿರೋಧಿಸಿ . ಹಮ್ಮಿಕೊಂಡಿರುವ ವಿಚಾರಸಂಕಿರಣದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಯವರು ಮಾತನಾಡಿ “೫೫೦ ಕೋಟಿ ಹಣವನ್ನು ಮೀಸಲಿಟ್ಟಿತ್ತು ನಮ್ಮ ಸರ್ಕಾರ ಆದರೆ ಇಂದು ಕೇವಲ ೯೯ ಕೋಟಿ ಮೀಸಲಿಡಲಾಗಿದೆ ೯೫% ಕೊತ “ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು . ಹಾಗೆಯೆ “ಸುಳ್ಳು ಹೇಳಿ ಒಂದು ಸರ್ಕಾರವನ್ನು ರಚಿಸಬವುದಾ ಎಂದು ನಾನು ಈ ಜಗತ್ತಿ ನಲ್ಲಿ ನೋಡಿಲ ಎಂದು . ಕಾಂಗ್ರೆಸ್ ಸರ್ಕಾರದ ಮೇಲೆ ವ್ಯಂಗ್ಯವಾಡಿದ್ದರು. ಈ ರೀತಿಯಾಗಿ ಕಾಂಗ್ರೆಸ್ ನಿಂದ SC ST ಸಮುದಾಯಕ್ಕೆ ಆದಂತಹ ಅನ್ಯಾಯವನ್ನು ವಿರೋಧಿಸಿ ಈ ವಿಡಿಯೋ ದಲ್ಲಿ ಮಾತನಾಡಿದ್ದಾರೆ