ಸಂಪೂರ್ಣ ಸೃಷ್ಟಿಯೇ ಅಳಿದರೂ ಸನಾತನ ಧರ್ಮ ಅಳಿಯದು । ಸ್ವಾಮಿ ನಿರ್ಭಯಾನಂದ ಸರಸ್ವತಿ
ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನ ಡೆಂಗ್ಯೂ, ಮಲೇರಿಯಾ ಹೋಲಿಸಿ ಇದನ್ನ ನಾಶ ಮಾಡಬೇಕು ಎಂಬ ಹೇಳಿಕೆಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ವೀಡಿಯೋದಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮಿಜಿಯವರು ಸನಾತನ ಧರ್ಮದ ಅರ್ಥ ಮತ್ತು ಸಂಪೂರ್ಣ ಸೃಷ್ಟಿಯೇ ಅಳಿದರೂ ಸನಾತನ ಧರ್ಮ ಅಳಿಯದು ಎನ್ನವುದನ್ನ ತಮ್ಮ ವಿಧ್ವತ್ ಪೂರ್ಣ ಮಾತುಗಳಿಂದ ತಿಳಿಸಿದ್ದಾರೆ. ಸನಾತನ ಧರ್ಮದ ಮಹತ್ವವನ್ನ ಅರಿಯಲು ಈ ವಿಯೋವನ್ನ ನೀವು ನೋಡಲೇಬೇಕು.