ಒತ್ತಡವಿಲ್ಲದೆ ಸಾಧನೆ ಮಾಡುವುದು ಹೇಗೆ? | ಮಂಜುನಾಥ ಭಟ್
ಒತ್ತಡವಿಲ್ಲದೇ ಜೀವನ ಮಾಡುವುದು ಸುಲಭ ವಿಚಾರವೇ ?? ನಮ್ಮ ಆಲೋಚನೆ ಚಿಂತನೆಗಳು 50 % ಹಿಂದಿನದನ್ನ 50 % ಮುಂದಿನದನ್ನ ಯೋಚಿಸುವುದರಲ್ಲೇ ಕಳೆಯುತ್ತೇವೆ. ಅದು ಎರಡೂ ನಮಗೆ ಅವಶ್ಯಕಥೆ ಇಲ್ಲ . ಹಿಂದಿನದು ಯಾವತ್ತೂ ಬರುವುದಿಲ್ಲ ಮುಂದಿನದು ಯಾವತ್ತು ನಿಮಗೆ ಗೊತ್ತಿಲ್ಲ. ನಿಮ್ಮ ಎಂಥ ಘಟನೆಗಳನ್ನೂ ಪ್ರಕೃತಿ ಮರೆಸಿ ಮತ್ತೆ ಹೊಸ ಜೀವನಕ್ಕೆ ತರುತ್ತೇ. ಆದರೇ ನಾವು ಅದನ್ನ ಮತ್ತೆ ಮತ್ತೆ ಕೆದಕಿಕೊಳ್ಳುತ್ತೇವೆ. ಈ ಕುರಿತು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ ಅರಣ್ಯ ತಜ್ಞರಾದ ಮಂಜುನಾಥ್ ಭಟ್