ಕಾಯಿಲೆ ಮುಕ್ತ ಸಮಾಜಕ್ಕೆ ಸನಾತನ ಸಸ್ಯಾಹಾರ ಪದ್ಧತಿ ಅನಿವಾರ್ಯ । ಡಾ.ಹೆಚ್.ಎಸ್. ಪ್ರೇಮಾ
ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಊಟ ಮಾಡುವಾಗ ಮಾತನಾಡಬಾರದು ಎಂದು ಹೇಳುತ್ತೇವೆ. ಚಮಚದ ಬದಲಾಗಿ ಕೈಯಲ್ಲಿ ಊಟ ಮಾಡಬೇಕು ಎನ್ನುತ್ತೇವೆ. ಸಸ್ಯಹಾರವನ್ನೇ ಹೆಚ್ಚಾಗಿ ಬಳಸಬೇಕು ಎಂದು ನಮ್ಮ ಪದ್ಧತಿ ಹೇಳುತ್ತದೆ. ಯಾಕೆ ?? ಇದಕ್ಕೆಲ್ಲ ವೈಜ್ಞಾನಿಕ ಕಾರಣಗಳಿವೆಯೇ ? ಕಾಯಿಲೆ ಮುಕ್ತ ಸಮಾಜಕ್ಕೆ ನಮ್ಮ ಸನಾತನ ಆಹಾರ ಪದ್ಧತಿ ಯಾಕೆ ಆನಿವಾರ್ಯ ಎಂಬುದನ್ನ ತಿಳಿಸಿದ್ದಾರೆ ಆಹಾರ ತಜ್ಞರಾದ ಡಾ. ಎಚ್ ಎಸ್ ಪ್ರೇಮಾರವರು.