Categories

ಮತಾಂಧ ಶಕ್ತಿಗಳಿಂದ ವಿಗ್ರಹ ಧ್ವಂಸ ? । ನಾಗರಕಟ್ಟೆಯ ಬಳಿ ವಿಗ್ರಹ ವಿರೂಪ । ಪುನೀತ್ ಕೆರೆಹಳ್ಳಿ

ಮತಾಂಧ ಶಕ್ತಿಗಳಿಂದ ವಿಗ್ರಹ ಧ್ವಂಸ ? । ನಾಗರಕಟ್ಟೆಯ ಬಳಿ ವಿಗ್ರಹ ವಿರೂಪ । ಪುನೀತ್ ಕೆರೆಹಳ್ಳಿ

 

ಬೆಂಗಳೂರಿನ ಮೆಜಸ್ಟಿಕ್ ಬಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ನಾಗರ ಕಟ್ಟೆಯ ಬಳಿ ಸುಬ್ರಹ್ಮಣ್ಯ ದೇವರ ವಿಗ್ರಹವನ್ನ ಕಿತ್ತು ಭಗ್ನಗೊಳಿಸಲಾಗಿದೆ.  ಈ ನಾಗರಕಟ್ಟೆ ಮುಂಚೆ ಮಲಮೂತ್ರ ವಿಸರ್ಜಿಸುವ ಕಸದ ತೊಟ್ಟಿಯಾಗಿತ್ತು. ಅದನ್ನ  ಪುನೀತ್ ಕೆರೆಹಳ್ಳಿ ನೇತೃತ್ವದ  ರಾಷ್ಟ್ರ ರಕ್ಷಣಾ ಪಡೆ ಮತ್ತು  ಯುವಾ ಬ್ರಿಗೇಡ್ ಸೇರಿಕೊಂಡು ಜೀರ್ಣೋದ್ದಾರೆ ಮಾಡಿ ಹೊಸ ರೂಪವನ್ನ ಕೊಟ್ಟಿತ್ತು. ಆದರೇ  ಇದೀಗ ಮತಾಂಧ ಶಕ್ತಿಗಳು ನಾಗರಕಟ್ಟೆಯ ಬಳಿ ವಿಗ್ರಹವನ್ನ ವಿರೂಪಗೊಳಿಸಿದ್ದಾರೆ.  ಯಾರದೋ ಮೇಲಿನ ದ್ವೇಷವನ್ನ  ಈ ರೀತಿ ತೋರಿಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಭಕ್ತಾದಿಗಳು ಹೇಳುತ್ತಿದ್ದಾರೆ.