ಸೂರ್ಯ ಶಿಕಾರಿಯತ್ತ ಆದಿತ್ಯ L1 | ವಿಜ್ಞಾನಿಗಳು ಜನಸಾಮಾನ್ಯರು ಹೇಳಿದ್ದೇನು ?
ಚಂದ್ರಯಾನ 3 ಯಶಸ್ಸಿನ ನಂತರ ನಮ್ಮ ಹಮ್ಮೆಯ ಇಸ್ರೋ ವಿಜ್ಞಾನಿಗಳು ಸೂರ್ಯನೆಡೆಗೆ ಗುರಿ ಇಟ್ಟಿದ್ದು ಈಗಾಗಲೇ ಆದಿತ್ಯಎಲ್ 1 ನೌಕೆಯನ್ನ ಉಡಾವಣೆ ಮಾಡಿ ಸೂಯನ ಕಕ್ಷೆಗೆ ಕಳುಹಿಸುತ್ತಿದ್ದಾರೆ. ಈ ಕುರಿತು ನಮ್ಮ ವಿಜ್ಞಾನಿಗಳು ಮತ್ತು ಜನಸಾಮನ್ಯರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಆದಿತ್ಯ ಎಲ್ 1 ಕೇವಲ ಭಾರತಕ್ಕಾಗಿ ಅಲ್ಲ ಇಡೀ ಮಾನವ ಕುಲದ ಕಲ್ಯಾಣಕ್ಕಾಗಿ ಹೊರಡಲಿದೆ ಎಂದಿದ್ದಾರೆ ವಿಜ್ಞಾನಿಗಳು.