Categories

ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ವಿಜ್ಞಾನಿಗಳು

ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ವಿಜ್ಞಾನಿಗಳು

 

ಚಂದ್ರಯಾನ 3 ಯಶಸ್ಸಿನ ನಂತರ  ಇಡೀ ಭಾರತೀಯರು ಹೆಮ್ಮೆ ಪಡುವಂತಹ  ಮತ್ತೊಂದು ಯಾನವನ್ನ ಕೈಗೊಂಡಿದೆ ಇಸ್ರೋ. ಈಗಾಗಲೇ  ಆದಿತ್ಯ ಎಲ್1 ಉಡಾವಣೆಗೊಂಡಿದ್ದು  ತನ್ನ ಕಕ್ಷೆಯನ್ನ ಎತ್ತರಿಸಿಕೊಳ್ಳುತ್ತ  ಸೂರ್ಯ ಶಿಕಾರಿಗೆ ಮುನ್ನುಗ್ಗುತ್ತಿದೆ. ಸೂರ್ಯನ  ಅನ್ವೇಷಣೆಗಾಗಿಯೇ, ಸೂರ್ಯನ ನಿರಂತರ ವೀಕ್ಷಣೆಗಾಗಿ ಮುಡಿಪಾಗಿಟ್ಟಿ ನೌಕೆ ಆದಿತ್ಯ  ಎಲ್ 1. ಈ ಆದಿತ್ಯ ಎಲ್1 ಉಡಾವಣೆಯ ಮಹತ್ವದ ಕುರಿತು ನಮ್ಮೊಂದಿಗೆ ಮಾಹಿತಿ  ಹಂಚಿಕೊಂಡಿದ್ದಾರೆ ಹಿರಿಯ ವಿಜ್ಞಾನಿಗಳಾದ ಬಿ ಆರ್ ಗುರುಪ್ರಸಾದ್ ಅವರು.