ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ವಿಜ್ಞಾನಿಗಳು
ಚಂದ್ರಯಾನ 3 ಯಶಸ್ಸಿನ ನಂತರ ಇಡೀ ಭಾರತೀಯರು ಹೆಮ್ಮೆ ಪಡುವಂತಹ ಮತ್ತೊಂದು ಯಾನವನ್ನ ಕೈಗೊಂಡಿದೆ ಇಸ್ರೋ. ಈಗಾಗಲೇ ಆದಿತ್ಯ ಎಲ್1 ಉಡಾವಣೆಗೊಂಡಿದ್ದು ತನ್ನ ಕಕ್ಷೆಯನ್ನ ಎತ್ತರಿಸಿಕೊಳ್ಳುತ್ತ ಸೂರ್ಯ ಶಿಕಾರಿಗೆ ಮುನ್ನುಗ್ಗುತ್ತಿದೆ. ಸೂರ್ಯನ ಅನ್ವೇಷಣೆಗಾಗಿಯೇ, ಸೂರ್ಯನ ನಿರಂತರ ವೀಕ್ಷಣೆಗಾಗಿ ಮುಡಿಪಾಗಿಟ್ಟಿ ನೌಕೆ ಆದಿತ್ಯ ಎಲ್ 1. ಈ ಆದಿತ್ಯ ಎಲ್1 ಉಡಾವಣೆಯ ಮಹತ್ವದ ಕುರಿತು ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಹಿರಿಯ ವಿಜ್ಞಾನಿಗಳಾದ ಬಿ ಆರ್ ಗುರುಪ್ರಸಾದ್ ಅವರು.