ವಸುಧೈವ ಕುಟುಂಬದ ನಿಜವಾದ ಅರ್ಥ ಭಾರತದಲ್ಲಿ ನಡೆದ G20 ಶೃಂಗಸಭೆ । ಡಾ. ಸಮೀರ್ ಕಾಗಲ್ಕರ್
ಆರ್ಥಿಕ ಸ್ಥಿರತೆಗಾಗಿ 19 ರಾಷ್ಟ್ರಗಳು ಒಂದು ಯೂರೋಪಿಯನ್ ಯೂನಿಯನ್ ಸೇರಿ ರೂಪಗೊಂಡ ಒಕ್ಕೂಟವೇ G20. ಈ ಭಾರಿ G20 ಶೃಂಗಸಭೆಯ ಆತಿಥ್ಯವನ್ನ ಭಾರತ ವಹಿಸಿಕೊಂಡಿದ್ದು ಯಶಸ್ವಿಯಾಗಿ ಮುಗಿಸಿದೆ. ವಸುಧೈವ ಕುಟುಂಬಕಂ ಎನ್ನುವ ಮಾತನ್ನ ಅಕ್ಷರಶಃ ಮತ್ತು ಸಿಂಬಾಲಿಕ್ ಆಗಿ ತೊರಿಸಿಕೊಟ್ಟ ಶೃಂಗಸಭೆಯೆಂದರೇ ಅದು ಭಾರತ ನಡೆಸಿಕೊಟ್ಟ G20 ಶೃಂಗಸಭೆ. ಈ ಶೃಂಗಸಭೆಯ ರೂಪರೇಷ್ಮೆಗಳು ಅದರ ಫಲಾನುಭವದ ಕುರಿತು ಮಾತನಾಡಿದ್ದಾರೆ ಡಾ. ಸಮೀರ್ ಕಾಗಲ್ಕರ್ ರವರು.