ಭಾರತಕ್ಕೆ ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ವಿಶ್ವಕರ್ಮ ಸಮುದಾಯದ ಕೊಡುಗೆ | ತೇಜಸ್ವಿ ಸೂರ್ಯ
ಸೆಪ್ಟಂಬರ್ 17 ರಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಪಿ ಎಂ ವಿಶ್ವಕರ್ಮ ಯೋಜನೆಯನ್ನ ಅನಾವರಣಗೊಳಿಸಿದರು. ಈ ಯೋಜನೆಯ ಮೂಲಕ ವಿಶ್ವಕರ್ಮ ಸಮುದಾಯದ ಕರಕುಶಲಿ ಕೆಲಸಗಾರರಿಗೆ ಎರಡು ಲಕ್ಷದವರೆಗೆ ಉಚಿತ ಸಾಲ ನೀಡಲಾಗುತ್ತದೆ. ಅಲ್ಲದೆ ಯಂತ್ರಗಳ ಕೊಳ್ಳುವಿಕಗೆ ಸಹಾಯಧನ ಸಹ ನೀಡಲಾಗುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಭಾರತಕ್ಕೆ ಕೌಶಲ್ಯದ ಶ್ರೀಮಂತಿಕೆ, ಆರ್ಥಿಕ ಕೌಶಲ್ಯದ ಶ್ರೀಮಂತಿಕೆ ಹೆಚ್ಚಿಸಲು ವಿಶ್ವಕರ್ಮ ಸಮುದಾಯ ಕೊಡುಗೆ ಅಪಾರ ಎಂದು ತಿಳಿಸಿದರು. ಈ ಭಾಷಣದ ಪೂರ್ಣ ವಿಡಿಯೋ ಇಲ್ಲಿದೆ.